Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ತೀವ್ರವಾಗಿ ಕಾಡುತ್ತಿರುವ ನಗಡಿಗೆ ಮೂಲಂಗಿ ಬಳಸಿ ಹೀಗೆ ಮಾಡಿ ತಕ್ಷಣ ಪರಿಣಾಮ ಪಡೆಯಿರಿ..!!

ನೆಗಡಿ ಒಂದು ರೀತಿಯ ಅಂಟುರೋಗ ನೆಗಡಿಯು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ಮನೆಯ ಇರುವವರನ್ನು ಕಾಣಿಸದೆ ಬಿಡಲು ನೆಗಡಿ ಬರಲು ಮುಖ್ಯವಾದ ಕಾರಣ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವುದು ಹೀಗಾಗಿ ದೇಹದ ಶಕ್ತಿ ಕುಂಠಿತವಾಗಿ ನೆಗಡಿ ತುಂಬಾ ಉಪಟಳವನ್ನು ನೀಡುವುದು. ನೆಗಡಿಯಿಂದ ಪಾರಾಗಲು ಕೆಲವು ಸೂಚನೆಗಳು.ಮೂಲಂಗಿಯನ್ನು ಹಸಿಯಾಗಿ ಅಥವಾ ಅಡುಗೆಯಲ್ಲಿ ಸೇರಿಸಿ ತಿನ್ನುವುದರಿಂದ ನೆಗಡಿಯನ್ನು ದೂರ ಮಾಡಬಹುದು.ಶುಂಠಿ ರಸದಲ್ಲಿ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ನೆಗಡಿಯ ಕಾಟವನ್ನು ತಪ್ಪಿಸಿಕೊಳ್ಳಬಹುದು. ಹಾಲಿಗೆ ಸ್ವಲ್ಪ ಅರಿಶಿಣ ಬೆಲ್ಲ ಸೇರಿಸಿ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಮೂಗಿನಲ್ಲಿ ರಕ್ತ ಸ್ರಾವವಾಗುವುದು ಏಕೆ ಅಂತ ಗೊತ್ತಾ..!! ರಕ್ತ ಸ್ರಾವವಾದಾಗ ಏನು ಮಾಡಬೇಕು.

ಮೂಗಿಗೂ ಸಮಸ್ಯೆ ಇರುವುದೇ ಎಂದು ಆಶ್ಚರ್ಯವಾಗಬಹುದು ನಾವು ಮೂಗಿನಿಂದಲೇ ಉಸಿರಾಡಬೇಕು ಅಂತಹ ಜೀವ ವಾಯುವನ್ನು ನಮಗೆ ಒಳಗೆ ತೆಗೆದುಕೊಳ್ಳಲು ಸಹಕರಿಸುವ ಮೂಗಿನ ಸ್ವಚ್ಛತೆಯ ಬಗ್ಗೆ ನಾವು ತುಂಬಾ ಗಮನ ಹರಿಸಬೇಕು ಮುಗಿನಿಂದಲೇ ನೆಗಡಿ ಬರುವುದು ನೆಗಡಿ ಒಂದು ಸಮಸ್ಯೆ ಕಾಯಿಲೆ ಎಂದು ಕಂಡುಬಂದರೂ ಬಹಳ ಕಾಟ ಕೊಡುವುದು. ಮೂಗಿನಿಂದ ಕೆಲವು ಬಾರಿ ರಕ್ತ ಶ್ರಮಿಸುವುದುಂಟು ಅದನ್ನು ಸಾಮಾನ್ಯ ಕಾಯಿಲೆ ಎಂದು ತಿಳಿದುಕೊಂಡು ಸುಮ್ಮನ್ ಆಗಬಾರದು ಮೂಗಿನಿಂದ ರಕ್ತಸ್ರಾವ ಕಾಯಿಲೆ ಕೆಲವು ಬಾರಿ ಗಂಭೀರ ಸಮಸ್ಯೆಯನ್ನು ತಂದೊಡ್ಡುವುದು ಇಂತಹ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಈ ರೀತಿಯಾಗಿ ಅರಿಶಿನದ ನೀರಿನಿಂದ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ಮಾಡಿದರೆ ಸಾಕು ನಿಮ್ಮ ಮನೆಯ ದರಿದ್ರವೆಲ್ಲ ಕಳೆದು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ಥಿರ ವಾಸ ಉಂಟಾಗುತ್ತದೆ !!!

ಮನೆಯಲ್ಲಿ ಕಷ್ಟ ಅನ್ನುವವರು ಮನೆಯಲ್ಲಿ ಸಮಸ್ಯೆಗಳು ಮತ್ತೆ ಮತ್ತೆ ಕಾಡುತ್ತಾ ಇದೆ ಅನ್ನುವವರು ಈ ಪರಿಹಾರವನ್ನು ಮಾಡಿಕೊಳ್ಳಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿವಸಗಳಂದು ಮಾಡಿಕೊಳ್ಳಬೇಕಾಗಿರುವ ಈ ಪರಿಹಾರಗಳು ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆಚೆಯಿಂದ ಕೆಲಸ ಮಾಡಿ ಮನೆಗೆ ಬಂದಾಗ ಮನೆಯಲ್ಲಿ ನೆಮ್ಮದಿ ಇಲ್ಲ ಅಂದರೆ ಇನ್ನೂ ಕಿರಿಕಿರಿ ಉಂಟಾಗುತ್ತದೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದಕಾರಣ ಮನೆಯ ವಾತಾವರಣವನ್ನು ನೆಮ್ಮದಿಯಾಗಿ ಶಾಂತಿಯುತವಾಗಿ ಕಾಪಾಡಿಕೊಳ್ಳುವುದಕ್ಕಾಗಿ ಈ ರೀತಿಯ ಪರಿಹಾರವನ್ನು ಪಾಲಿಸಿ ಇದನ್ನು ನೀವು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಈ ಗಿಡದ ಸೊಪ್ಪನ್ನ ಅಗಿಯುವುದರಿಂದ ಬಾಯಾರಿಕೆ ಹಾಗೂ ಬಾಯಿ ಹುಣ್ಣು ಒಂದೇ ದಿನದಲ್ಲಿ ವಾಸಿಯಾಗುತ್ತದೆ..!!

ಕೆಲವರಿಗೆ ಅತಿಯಾದ ಬಾಯಾರಿಕೆ ಕಾಡುವುದುಂಟು, ಹಾಗೆಯೇ ಬಾಯಿ ಹುಣ್ಣು ಸಹ ಉಪಟಳವನ್ನು ನೀಡುತ್ತದೆ, ಹೀಗೆ ಕಾಡುವ ಬಾಯಿಯ ಹುಣ್ಣು ಅಥವಾ ಬಾಯಾರಿಕೆಯ ಸಮಸ್ಯೆಗೆ ಮನೆಯಲ್ಲೇ ನೀವು ಮಾಡಿಕೊಳ್ಳಬಹುದು ಆದಂತಹ ಕೆಲವು ಅತ್ಯುತ್ತಮ ಮನೆ ಮದ್ದು ಔಷಧಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಬಾಯಾರಿಕೆಯಿಂದ ನರಳುವವರು ಬಿಸಿ ಹಾಲಿಗೆ ಅರಿಶಿನ ಪುಡಿ, ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಬಾಯಾರಿಕೆ ದೂರವಾಗುವುದು. ಕಾಯಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುವುದು, ಏಲಕ್ಕಿ ಕಾಳನ್ನು ಅಗಿಯುವುದರಿಂದ ಬಾಯಾರಿಕೆ ದೂರವಾಗುವುದು. […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಮೆಯನ್ನು ದೇವಸ್ಥಾನದ ಮುಂಭಾಗದಲ್ಲಿ ಯಾಕೆ ಇಡುತ್ತಾರೆ.. ಇದಕ್ಕೆ ಇದೆ ಒಂದು ಬಲವಾದ ಕಾರಣ

ಆಮೆಯ ಮೂರ್ತಿಯನ್ನು ದೇವಸ್ಥಾನಗಳ ಮುಂದೆ ಅಥವಾ ದೇವಸ್ಥಾನದಲ್ಲಿ ಯಾಕೆ ನಿರ್ಮಿಸಲಾಗಿರುತ್ತದೆ ಈ ಪ್ರಶ್ನೆ ನಿಮ್ಮಲ್ಲಿ ಯಾವತ್ತಾದರೂ ಬಂದಿದ್ದರೆ . ಈ ಪ್ರಶ್ನೆಗೆ ನಾವು ಈ ದಿನ ನಿಮಗೆ ಉತ್ತರವನ್ನು ತಿಳಿಸುತ್ತೇವೆ ಹಾಗಾದರೆ ಸ್ನೇಹಿತರ ಈ ಮಾಹಿತಿ ನಿಮಗೆ ಉಪಯುಕ್ತವಾಗಿರುತ್ತದೆ ಆದ್ದರಿಂದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನಿಮಗೆ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಮಿತ್ರರೊಂದಿಗೆ ಈ ಮಾಹಿತಿಯನ್ನು ಷೇರ್ ಮಾಡೋದನ್ನು ಮರೆಯದಿರಿ . ಆಮೆ ಅಂದರೆ ಲಕ್ಷ್ಮಿಯ ಪ್ರತೀಕ ಈ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಮನೆಗೆ ಶುಭ ಹಾಗೂ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯಲ್ಲಿ ಇದ್ದ ಸಿಲಿಂಡರ್ ನಿಂದ ಏನೋ ವಿಚಿತ್ರ ಶಬ್ದ ಎಂದು ತೆಗದು ನೋಡಿದಾಗ ಆಕೆ ಗಾಬರಿಗೊಂಡಿದ್ದಾದರೂ ಯಾಕೆ.

ಮಧ್ಯಪ್ರದೇಶಕ್ಕೆ ಸೇರಿದ ಸಣ್ಣ ಊರಿನಲ್ಲಿ ಈ ಒಂದು ಘಟನೆ ನಡೆದಿದೆ ಸತತವಾಗಿ ಶಬ್ದ ಬರುತ್ತಿದ್ದುದನ್ನು ಕಂಡು ಆ ಮನೆಯ ಮಹಿಳೆ ಶಬ್ದ ಎಲ್ಲಿಂದ ಬರುತ್ತಿದೆ ಎಂದು ತಿಳಿಯಲು ಹೊರಟಾಗ ಆಕೆಗೆ ಆ ಶಬ್ದ ಬರುತ್ತಿರುವುದು ಸಿಲಿಂಡರ್ನ ಕೆಳಗಿನಿಂದ ಎಂಬುದು ತಿಳಿಯುತ್ತದೆ . ಆಗ ಮಹಿಳೆ ಸಿಲಿಂಡರ್ ನ ಕೆಳಗೆ ಏನಿದೆ ಎಂದು ಪರಿಶೀಲಿಸಲು ಹೋದಾಗ ಆಕೆಗೆ ಅಲ್ಲೊಂದು ಗಾಬರಿಯಾದಂತೆ ಒಂದು ಅಚ್ಚರಿ ನಡೆದಿತ್ತು ನಂತರ ಮಹಿಳೆ ಹಚ್ಚಿರುವುದನ್ನು ಕಂಡು ಆ ಮನೆಯ ಅಕ್ಕಪಕ್ಕ ಅವರೆಲ್ಲಾ ಬಂದು ನೋಡಿದಾಗ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಮೀನನ್ನು ತಿನ್ನುವಾಗ ಮೀನಿನ ತಲೆ ತಿನ್ನುವುದರಿಂದ ನಿಮ್ಮ ಶರೀರದಲ್ಲಿ ಏನಾಗತ್ತೆ ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಪಡುತ್ತೀರಾ !!!

ಮಾಂಸಹಾರಿಗಳು ಹೆಚ್ಚಾಗಿ ಇಷ್ಟಪಟ್ಟು ತಿನ್ನುವಂತಹ ಮಾಂಸ ಅಂದರೆ ಅದು ಮೀನಿನ ಮಾಂಸ ಹೌದು ಮೀನಿನ ಮಾಂಸ ತುಂಬಾ ರುಚಿಕರವಾಗಿರುತ್ತದೆ ಅಷ್ಟೇ ರೋಗಿಗೆ ಲಾಭ ಕೂಡ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳಿ ಈ ಮೀನಿನ ಮಾಂಸವನ್ನು ಸೇವನೆ ಮಾಡುವುದರಿಂದ ಅದರಲ್ಲಿಯೂ ಮೀನಿನ ತಲೆಯನ್ನು ತಿನ್ನುವುದರಿಂದ ಏನಾಗುತ್ತದೆ ಮತ್ತು ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದು ನಿಮಗೂ ಕೂಡ ಮೀನು ಮಾಂಸ ಇಷ್ಟಾನಾ ಹಾಗಾದರೆ ತಪ್ಪದೇ ಈ ಮಾಹಿತಿ ಅನ್ನೋ ತಿಳಿಯಿರಿ ತಿಳಿದ ನಂತರ ನಿಮಗೆ ಮೀನಿನ ಮಾಂಸದ ಮಹತ್ವ ತಿಳಿಯುತ್ತದೆ. […]

Categories
ಉಪಯುಕ್ತ ಮಾಹಿತಿ ಮಾಹಿತಿ

ಹಸುವನ್ನು ದೇವರು ಅಂತಾ ಯಾಕೆ ಕರೆದರೊ..! ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಬೇಕಾದ ವಿಚಾರ

ಹಸುವನ್ನು ಗೋಮಾತೆ ಎಂದು ಕರೆಯಲಾಗುತ್ತದೆ ಈ ರೀತಿ ಯಾಕೆ ಹೇಳುತ್ತಾರೆ ಅಂದರೆ ಸಾಕಷ್ಟು ಪುರಾಣಗಳಲ್ಲಿ ನೀವು ನೋಡಿರಬಹುದು ಹಸುಗಳನ್ನು ದೇವರು ಎಂದು ಪೂಜಿಸುತ್ತಾರೆ. ಹಾಗೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬದಲ್ಲಿಯೂ ಕೂಡ ಹಾಗೂ ಮಂಗಳವಾರದಂದು ಶುಕ್ರವಾರದಂದು ಗೋಮಾತೆಯನ್ನು ಕರೆಸಿ ಪೂಜೆ ಮಾಡಿ ಅದಕ್ಕೆ ಅಕ್ಕಿ ಬೆಲ್ಲವನ್ನು ತಿನ್ನಿಸಿ ಕಳುಹಿಸುತ್ತಾರೆ . ಹೀಗೆ ಯಾಕೆ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗಿದೆ ಅಂದರೆ ಗೋ ಮಾತೆಯಲ್ಲಿ ಮೂರು ಕೋಟಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ಕಾರಣದಿಂದಾಗಿ .ಹಾಗೆಯೇ ಈ ಗೋ […]

Categories
ಉಪಯುಕ್ತ ಮಾಹಿತಿ ಮಾಹಿತಿ

ಬಿರಿಯಾನಿ ಕಬಾಬ್ ಹೆಸರಿನಲ್ಲಿ ನೀವು ಏನೆಲ್ಲಾ ತಿನ್ನುತ್ತಿದ್ದೀರಾ ಗೊತ್ತಾ … ಫಾರಂ ಕೋಳಿಯನ್ನ ಹೇಗೆ ಸಾಕ್ತಾರೆ

ಅದೆಷ್ಟೋ ಜನ ಚಿಕ್ಕ ನನ್ನು ತುಂಬಾನೇ ಇಷ್ಟ ಪಟ್ಟು ತಿನ್ನುತ್ತಾರೆ ಹಾಗೂ ನಾವು ತಿನ್ನುತ್ತಿರುವ ಈ ಟೇಸ್ಟ್ ಚಿಕನ್ ಅದೆಷ್ಟೋ ಸೇಫ್ ಅನ್ನೋದು ನಿಮಗೇನಾದರೂ ಗೊತ್ತಾ ಹೌದು ಸ್ನೇಹಿತರೆ ಈ ಚಿಕನ್ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ ಬರುವುದು ಮತ್ತು ಈ ಚಿಕನ್ ತರುವಂತಹ ಚಿಕನ್ ಫ್ಯಾಕ್ಟರಿಗಳಲ್ಲಿ ಕೋಳಿಗಳು ಹೇಗೆ ಬೆಳೆದಿರುತ್ತವೆ. ಅನ್ನೋದನ್ನು ಪ್ರತಿ ಮಾಹಿತಿಯನ್ನು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಈ ಪೂರ್ತಿ ಮಾಹಿತಿಯನ್ನು ತಿಳಿದು ಮಾಹಿತಿಯನ್ನು ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ . […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ

ವಿಮಾನದಲ್ಲಿ ಬಾಹ್ಯಾಕಾಶಕ್ಕೆ ಹೋಗಲು ಯಾಕೆ ಸಾಧ್ಯವಿಲ್ಲ .. ಇದಕ್ಕೆ ಇದೆ ಒಂದು ಬಲವಾದ ಕಾರಣ

ಬಾನಿನಲ್ಲಿ ಹಕ್ಕಿಯಂತೆ ಹಾರಾಡುವಂಥ ಲೋಹದ ಹಕ್ಕಿಗಳಾದ ವಿಮಾನಗಳು ಯಾಕೆ ಬಾಹ್ಯಾಕಾಶದಲ್ಲಿ ಹಾರುವುದಕ್ಕೆ ಸಾಧ್ಯವಿಲ್ಲ ? ಹೌದು ಸ್ನೇಹಿತರೇ ನಿಮಗೆ ಈ ವಿಚಾರ ತಿಳಿದಿದೆಯಾ ಬಾಹ್ಯಾಕಾಶದಲ್ಲಿ ವಿಮಾನಗಳು ಹಾರಾಡುವುದಕ್ಕೆ ಸಾಧ್ಯವಿಲ್ಲ ಆದರೆ ಈ ಬಾಹ್ಯಾಕಾಶದಲ್ಲಿ ಹೇಗೆ ರಾಕೆಟ್ ಗಳು ಮಾತ್ರ ಹಾರಾಡುವುದಕ್ಕೆ ಸಾಧ್ಯ ? ಇದಕ್ಕೆ ಕಾರಣ ಏನು ಅನ್ನೋದನ್ನು ಈ ದಿನದ ಮಾಹಿತಿಯಲ್ಲಿ ನಾವು ತಿಳಿಯೋಣ ಈ ಮಾಹಿತಿ ನಿಮಗೆಲ್ಲರಿಗೂ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಪೂರ್ತಿ ಮಾಹಿತಿಯನ್ನು ತಿಳಿದು ನಂತರ ಮಾಹಿತಿ ಉಪಯುಕ್ತವಾಯಿತು ಇಲ್ಲವೊ […]

ನನ್ ಮಗಂದ್ - ನನ್ ಎಕ್ಕಡ