Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಬಿಡದೆ ಕಾಡುವ ಹೊಟ್ಟೆ ನೋವಿನ ಹಿಂಸೆಯನ್ನ ಕ್ಷಣದಲ್ಲೇ ನಿವಾರಿಸಲು ಮನೆ ಮದ್ದುಗಳು..!!

ಸಾಮಾನ್ಯವಾಗಿ ಹೊಟ್ಟೆ ನೋವು ಅಜೀರ್ಣದಿಂದ ನಮ್ಮ ಅಲಕ್ಷ್ಯದಿಂದ ಬರುವುದು, ನಾವು ಶುಚಿಯಾಗಿದರೆ ಇದ್ದರೂ ಹೊಟ್ಟೆನೋವು ಬರುವ ಅವಕಾಶ ಉಂಟು, ಹೊಟ್ಟೆ ನೋವು ಕಡಿಮೆಯಾಗದಿದ್ದರೆ ಬೇಧಿಯಾಗುವ ಅವಕಾಶ ಉಂಟು. ಅಜೀರ್ಣದಿಂದ ಹೊಟ್ಟೆ ನೋವು ಉಂಟಾದರೆ ಕಾಳುಮೆಣಸನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿಕೊಳ್ಳಬೇಕು ಸ್ವಲ್ಪ ಉಪ್ಪು ಮತ್ತು ತುಪ್ಪ ಸೇರಿಸಿ ಬಿಸಿ ಅನ್ನಕ್ಕೆ ಕಲೆಸಿ ತಿನ್ನಬೇಕು ಆಗ ಹೊಟ್ಟೆನೋವು ದೂರವಾಗುವುದು. ಏಲಕ್ಕಿ ಕಾಳನ್ನು ಹುರಿದು ಹಳೆ ಹುಣಸೆಹಣ್ಣು ಪುದಿನ ಕಾಳು ಮೆಣಸಿನ ಪುಡಿ ಸೇರಿಸಿ ಅರೆದು ಪೇಸ್ಟ್ ತಯಾರಿಸಬೇಕು ಹಾಕಿ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ವಯಸ್ಸಾದ ಮೇಲೆ ಅಥವಾ ಮುಂಚೆಯೇ ಕಾಡುವ ಮಂಡಿ ನೋವಿಗೆ ಸುಲಭ ಮನೆ ಮದ್ದುಗಳು..!!

ಇಂದಿನ ದಿನಗಳಲ್ಲಿ ಕೀಲುನೋವು ಎಲ್ಲ ವಯಸ್ಸಿನವರನ್ನು ಕಾಡುತ್ತಿದೆ, ಕಾಲು, ಕೈಗಳು ಕುತ್ತಿಗೆಯ ಕೀಳುಗಳು ತುಂಬಾ ನೋಡುವಾಗ ಕೆಲವು ಸೂಚನೆಗಳನ್ನು ನೀಡಲಾಗಿದೆ, ಅವುಗಳನ್ನು ನೀವು ಪಾಲಿಸಿದರೆ ನೋವಿನಿಂದ ಗುಣಮುಖರಾಗಬಹುದು. ಹರಳೆಣ್ಣೆ ಮತ್ತು ನಿಂಬೆರಸ ಸಮಾನ ಪ್ರಮಾಣದಲ್ಲಿ ಸೇರಿಸಿ ಕೀಳು ನೋವು ಇರುವ ಕಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ ನೋವು ಕೂಡಲೇ ಪರಿಹಾರವಾಗುವುದು. ಸ್ಥೂಲ ಕಾಯಿಲೆಗೆ ಕೀಳು ನೋವು ಅತಿಯಾಗಿ ಕಾಡುವುದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಕೀಳು ನೋವು ಬರದಂತೆ ತಡೆಯಬಹುದು. ಮೂಳೆಗಳ ನಿಶಕ್ತಿಯಿಂದ ಕೀಳು ನೋವು ಬರುವುದು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಬಾಳೆ ಗಿಡದ ಕಾಂಡದಲ್ಲಿದೆ ಮನುಷ್ಯನ ಜೀರ್ಣ ಶಕ್ತಿ ಹೆಚ್ಚಿಸುವ ಅದ್ಬುತ ಶಕ್ತಿ..!!

ನಾವು ಸೇವಿಸುವ ಆಹಾರ ಸಂಪೂರ್ಣ ಜೀರ್ಣವಾಗಬೇಕು ಆಗ ದೇಹದಲ್ಲಿ ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ಆಗಬೇಕು ಜೀವದ ಆಹಾರ ಶಕ್ತಿಯಾಗಿ ಸಂಚಯವಾಗುವುದು ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಕಂಡುಬಂದರೆ ಅನಾರೋಗ್ಯ ಉಂಟಾಗುವುದು, ಜೀರ್ಣಕ್ರಿಯೆ ಸರಿಯಾಗಿದ್ದರೆ ನಮ್ಮ ಆರೋಗ್ಯ ಸಕ್ರಮವಾಗಿರುವುದು, ಜೀರ್ಣ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಕೆಲವು ಸಲಹೆ ಮತ್ತು ಸೂಚನೆ ಗಳು. ಶುಂಠಿ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಶಕ್ತಿಯನ್ನು ತುರಿದು ರಸವನ್ನು ತೆಗೆದುಕೊಳ್ಳಿ ಅದಕ್ಕೆ ಸಕ್ಕರೆ ಮತ್ತು ಬೇಕಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ, ಶುಂಠಿಯ ಪಾಕವನ್ನು ಬೇಕಾಗುವಷ್ಟು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಕರೋನ ವೈರಸ್ ಬಂದಾಗ ದೇಹ ಹೇಗೆ ಅದರ ಮೇಲೆ ದಾಳಿ ಮಾಡುತ್ತೆ ಅನ್ನೋದರ ಬಗ್ಗೆ ವಿಶೇಷ ಮಾಹಿತಿ

ದೇಹದ ಮೇಲೆ ವೈರಸ್ ಗಳು ಹೇಗೆ ಅಟ್ಯಾಕ್ ಮಾಡುತ್ತವೆ ಹಾಗೆಯೇ ಈ ವೈರಸ್ ಅಟ್ಯಾಕ್ ಮಾಡಿದಾಗ ನಮ್ಮ ದೇಹದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಅನ್ನೋದನ್ನ ತಿಳಿಯೋಣ , ಈ ಒಂದು ಆರೋಗ್ಯ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಯಾಕೆಂದರೆ ಪ್ರತಿಯೊಬ್ಬರು ಕೂಡಾ ಈ ವಿಚಾರದ ಬಗ್ಗೆ ತಿಳಿದಿದ್ದರೆ ಸಾಕಷ್ಟು ವೈರಸ್ಗಳು ಹೇಗೆ ದಾಳಿ ಮಾಡುತ್ತವೆ ಮತ್ತು ಆ ದಾಳಿಯಿಂದ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಅನ್ನುವುದನ್ನು ಕೂಡ ತಿಳಿಯೋಣ . ವೈರಸ್ಗಳು ನಮ್ಮ ದೇಹಕ್ಕೆ ದಾಳಿ ಮಾಡುವುದು ಹೆಚ್ಚಾಗಿ ನಮ್ಮ […]

Categories
ಉಪಯುಕ್ತ ಮಾಹಿತಿ

ಈ ಮಹಿಳೆ ರಸ್ತೆಯಲ್ಲಿ ಸಿಕ್ಕ 500 ರೂಪಾಯಿಯ ನೋಟ್ ಕಂತೆಯನ್ನು ಏನು ಮಾಡಿದಳು ಗೊತ್ತ !

ಇತ್ತೀಚಿನ ದಿನಗಳಲ್ಲಿ ಜನರು ಹಣ ಎಂದರೆ ಬಾಯಿ ಬಿಡುತ್ತಾರೆ ರಸ್ತೆಯಲ್ಲಿ ಹೋಗುವಾಗ ಒಂದು ರೂಪಾಯಿ ಸಿಕ್ಕರೂ ಕೂಡ ಲಕ್ಷ್ಮಿ ಬಂದಳು ಸಾಕಪ್ಪಾ ಇದು ನಮ್ಮ ಪಾಲಿಗೆ ಎಂದು ಹಣವನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಆದರೆ ಈ ದಿನದ ಮಾಹಿತಿಯಲ್ಲಿ ನೀವು ಈ ನೈಜ ಘಟನೆಯನ್ನು ತಿಳಿದರೆ ನಿಮಗೆ ಅನ್ನಿಸುತ್ತದೆ. ನಿಜಕ್ಕೂ ಆ ಮಹಿಳೆ ಪ್ರಾಮಾಣಿಕರು ಮತ್ತು ಈ ಭೂಮಿ ಮೇಲೆ ಹಣಕ್ಕಿಂತ ಮನುಷ್ಯತ್ವವೇ ಮೇಲು ಎಂಬುದನ್ನು ಕೂಡ ನೀವು ಈ ಮಾಹಿತಿಯಲ್ಲಿ ತಿಳಿಯಬಹುದಾಗಿದೆ . ಜಾರ್ಖಂಡ್ ನ […]

Categories
ಉಪಯುಕ್ತ ಮಾಹಿತಿ

ಪುಟ್ಟ ಬಾಲಕನನ್ನು ಎತ್ತುಕೊಂಡು ಹೋಗಿ ಕೋತಿಗಳು ಮಾಡಿದ ಕೆಲಸ ಏನು ಗೊತ್ತ..!

ಧಾರವಾಡಕ್ಕೆ ಸೇರಿದ ಹಲವು ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದ್ದು ನೀವು ಕೂಡ ಈ ಘಟನೆಯನ್ನು ಪೂರ್ತಿಯಾಗಿ ತಿಳಿದು ನಂತರ ನಿಮ್ಮ ಅನಿಸಿಕೆಯನ್ನು ತಿಳಿಸಿ ಮನುಷ್ಯ ಜೀವನ ಲೇಸಾ ಅಥವಾ ಪ್ರಾಣಿಗಳ ಜೀವನದಲ್ಲಿ ಸಾಯಲು ತಪ್ಪದೇ ನಮ್ಮ ಈ ಪೂರ್ತಿ ಲೇಖನವನ್ನು ಓದಿ ಹಾಗೂ ಈ ಮಾಹಿತಿಯನ್ನು ಬೇರೆಯವರೊಂದಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ . ಹೀಗೊಂದು ಕಾಲ ಹೇಗಿದೆ ಎಂದರೆ ಮನುಷ್ಯರಿಗೆ ನಾವು ಎಷ್ಟೇ ಪ್ರಾಮಾಣಿಕತೆಯನ್ನು ತೋರಿದರೂ ಕೂಡಾ ಅದೆಷ್ಟೇ ಪ್ರೀತಿಯನ್ನು ತೋರಿದರು ಕೂಡ ಅದೆಲ್ಲ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

3 ದಿನಗಳು ಈ ಹಣ್ಣಿನ ಬೀಜಗಳು ತಿಂದರೆ ಏನು ಆಗುತ್ತೆ ಗೊತ್ತ… ಈ ಬೀಜದ ವಿಸ್ಮಯ ಅಂತಿಂತದ್ದಲ್ಲ ..

ಈ ಒಂದು ಹಣ್ಣನ್ನು ತಿನ್ನುವುದರಿಂದ ಅದೆಷ್ಟೋ ರೋಗಗಳಿಗೆ ಸಮಸ್ಯೆಯನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ಇನ್ನೊಂದು ಹಣ ಬಳಸಿ ನಮ್ಮ ಸೌಂದರ್ಯವನ್ನು ಕೂಡ ರೂಪಿಸಿಕೊಳ್ಳಬಹುದಾಗಿದೆ. ಅದರಲ್ಲಿ ಸ್ನೇಹಿತರೇ ಈ ಹಣ್ನ್ನು ಹೇಗೆ ಬಳಸಿದರೆ ಆರೋಗ್ಯ ವೃದ್ಧಿಸುತ್ತದೆ ಮತ್ತು ಈ ಹಣ್ಣನ್ನು ಸೌಂದರ್ಯ ವೃದ್ಧಿಗಾಗಿ ಹೇಗೆ ಬಳಸಬೇಕು ಅನ್ನೋದನ್ನು ತಿಳಿಯೋಣ ತಪ್ಪದೇ ಈ ಆರೋಗ್ಯ ಮಾಹಿತಿಯನ್ನು ತಿಳಿದು ನಿಮ್ಮ ಗೆಳೆಯರೊಂದಿಗೂ ಮಾಹಿತಿಯನ್ನು ಷೇರ್ ಮಾಡಲು ಮರೆಯದಿರಿ . ನಮ್ಮ ಭಾರತ ದೇಶದಲ್ಲಿ ನಾವು ಸಾಕಷ್ಟು ಹೂವು ಹಣ್ಣುಗಳನ್ನು ನೋಡಿದ್ದೇವೆ ಮತ್ತು ಹೂ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಕರೋನ ಭೀತಿ : ಭಾರತೀಯರು ಯಾವ ಯಾವ ಪದಾರ್ಥಗಳನ್ನು ತಿನ್ನಬಾರದು ಗೊತ್ತ …

ಇದೀಗ ಎಲ್ಲೆಡೆ ಕೋರೋಣ ವೈರಸ್ ಭಯವಾಗಿದೆ ಆದರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಕರೋನಾ ವೈರಸ್ ಭಾರತೀಯರಿಗೆ ಬರುವ ಸಾಧ್ಯತೆಗಳು ಇದೆಯೊ ಇಲ್ಲವೋ ಎಂದು ಹಾಗೆಯೇ ಈ ಒಂದು ಕರುಣಾರಸ ಯಾವುದರಿಂದ ಬರುತ್ತದೆ ಕೊರವರ್ ಗೆ ವೈದ್ಯರುಗಳು ಅಥವಾ ವಿಜ್ಞಾನಿಗಳು ಔಷಧಿಯನ್ನು ಏನಾದರೂ ಕಂಡುಹಿಡಿದಿದ್ದಾರೆ . ಇದರ ಬಗ್ಗೆ ಸಾಮಾಜಿಕ ಜಾಲತಾಣಗಳು ಏನೆಲ್ಲಾ ಸುದ್ದಿಗಳನ್ನು ಹಬ್ಬಿಸುತ್ತಿದೆ ಅನ್ನುವುದನ್ನು ಕೂಡ ತಿಳಿಯೋಣ ಈ ಒಂದು ಮಾಹಿತಿಯನ್ನು ತಿಳಿದ ನಂತರ ನಿಮ್ಮ ಗೆಳೆಯರೊಂದಿಗೆ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ ಇದೊಂದು […]

Categories
ಉಪಯುಕ್ತ ಮಾಹಿತಿ

ಭಾರತದ ರಾಜ ರೋಲ್ಸ್ ರೊಯ್ಸ್ ಕಂಪನಿ ಮೇಲೆ ಹೇಗೆ ಪ್ರತಿಕಾರ ತೀರಿಸಿಕೊಂಡ ರೀತಿ ಹೇಗಿತ್ತು ಗೊತ್ತ…

ಸಾಮಾನ್ಯವಾಗಿ ಎಲ್ಲರಿಗೂ ಕೂಡ ತಮ್ಮ ತಮ್ಮ ದೇಶದ ಮೇಲೆ ಹೆಚ್ಚಿನ ಗೌರವ ಇರುವುದನ್ನು ಗಮನಿಸಬಹುದಾಗಿದೆ. ಅದರಲ್ಲೂ ನಮ್ಮ ಭಾರತ ದೇಶದ ಮೇಲೆ ನಮಗೆ ಹೆಚ್ಚಿನ ಗೌರವದ ಭಾವನೆ ಇರುವುದನ್ನು ಕಾಣಬಹುದು ಅದಕ್ಕೆ ಪ್ರಮುಖವಾಗಿ ಹಲವಾರು ಕಾರಣಗಳಿವೆ ಈ ದಿನ ನಾನು ಅದರಲ್ಲಿ ಇನ್ನೂ ಒಂದು ಪ್ರಮುಖವಾದ ವಿಷಯವನ್ನು ನಿಮಗೆ ತಿಳಿಸಿಕೊಡುತ್ತೇನೆ. ಅದೇನೆಂದರೆ ರಾಜಾ ಜೈ ಸಿಂಗ್ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ ನಮ್ಮ ಭಾರತ ದೇಶವನ್ನು ಆಳಿದ ಪ್ರಮುಖ ರಾಜರುಗಳಲ್ಲಿ ರಾಜಾ ಜೈ ಸಿಂಗ್ ಕೂಡ ಒಬ್ಬರು […]

Categories
ಉಪಯುಕ್ತ ಮಾಹಿತಿ ಭಕ್ತಿ

ಈ ಶಿವನ ದೇವಸ್ಥಾನದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಪದಕ್ಕೆ ಸ್ಪರ್ಶ ಮಾಡುತ್ತವೆ ಅಂತೆ…

ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ನಾವು ಅತಿ ಹೆಚ್ಚಾಗಿ ದೇವರುಗಳನ್ನು ನಂಬುತ್ತೇವೆ ನಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಅಥವಾ ಸುಖದಲ್ಲಿ ಇದ್ದರೂ ನಾವು ಮೊದಲು ನೆನೆಯುವುದು ದೇವರುಗಳನ್ನು ಅಂಥದ್ದೇ ಒಂದು ವಿಶಿಷ್ಟವಾದ ದೇವರಿನ ಬಗ್ಗೆ ನಾನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ. ಶಿವ ಸಾಮಾನ್ಯವಾಗಿ ಶಿವನ ಭಕ್ತರು ಹಲವಾರು ರೀತಿಯಲ್ಲಿ ಶಿವನನ್ನು ಆರಾಧನೆ ಮಾಡುತ್ತಾರೆ ಶಿವನ ಪವಾಡಗಳು ಹೇಳತೀರದು ಒಂದಲ್ಲ ಒಂದು ರೀತಿಯಲ್ಲಿ ಶಿವನ ಪವಾಡಗಳು ನಮ್ಮ ಕಣ್ಣು ಮುಂದೆ ನಡೆದಿರುತ್ತವೆ ಈ ಶಿವ ನಂಬಿಕೆ […]

ನನ್ ಮಗಂದ್ - ನನ್ ಎಕ್ಕಡ