Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಪ್ರಪಂಚದ ಅತ್ಯಂತ ಡೇಂಜರಸ್ ಹಾಗೂ ಡೆಡ್ಲಿ ಬಗ್ಗೆ ಇಲ್ಲಿದೆ ಭಯಾನಕ ವಿಚಾರ …

ಈ ಪ್ರಪಂಚದ ಮೇಲೆ ಡೇಂಜರಸ್ ಹಾವು ಇರುವುದನ್ನು ನಾವು ಕೇಳಿದ್ದೇವೆ ಹಾಗೆಯೇ ಡೇಂಜರಸ್ ಪ್ರಾಣಿಗಳು ಇರುವುದನ್ನು ಕೂಡ ನಾವು ಕೇಳಿರುತ್ತೇವೆ ಆದರೆ ನಮ್ಮ ಈ ಭೂಮಿ ಮೇಲೆ ಡೇಂಜರಸ್ ಇರುವೆಗಳು ಕೂಡಾ ಇವೆ. ಹೌದು ಇದು ಸತ್ಯ ನೀವು ತಿಳಿದುಕೊಳ್ಳಬೇಕಾ ಇರುವೆಗಳು ಯಾವು ಅನ್ನೋದನ್ನ ಹಾಗೆ ಇರುವೆಗಳು ಕಚ್ಚಿದರೆ ಏನಾಗುತ್ತದೆ ಅನ್ನೋದನ್ನು ಕೂಡ ತಿಳಿದುಕೊಳ್ಳಬೇಕಾದರೆ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆತ ಹಾಗಾದರೆ ತಪ್ಪದೇ ನಿಮ್ಮ ಮಿತ್ರರೊಂದಿಗೆ ಈ ಮಾಹಿತಿಯನ್ನು […]

Categories
ಉಪಯುಕ್ತ ಮಾಹಿತಿ

ಈ ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಕಷ್ಟಗಳು ನಿಮ್ಮ ಜೀವನದಲ್ಲಿ ಹುಡುಕಿಕೊಂಡು ಬರುತ್ತದೆ..!!

ನನಗೆ ಏಕೆ ತುಂಬಾ ಕಷ್ಟ ಬರುತ್ತದೆ ಎಂಬ ಪ್ರಶ್ನೆಯನ್ನು ನೀವು ಯಾರಿಗಾದರೂ ಕೇಳಿರಬಹುದು ಅಥವಾ ಯಾರಾದರೂ ಈ ಮಾತನ್ನು ಹೇಳುವುದನ್ನು ನೀವು ಕೇಳಿರಬಹುದು, ಇಷ್ಟೊಂದು ಕಷ್ಟ ನನಗೆ ಬರಲು ಅಂತಹಾ ತಪ್ಪುಗಳಾದರೂ ನಾನು ಮಾಡಿರುವುದು ಏನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಬರುವುದು ಸಹಜ. ಬೇರೆಯವರಿಗೆ ಅನ್ಯಾಯ ಮಾಡುವುದಾಗಲಿ ಅಥವಾ ಮೋಸ ಮಾಡುವುದಾಗಲಿ ಮಾಡಿದರೆ ಮಾತ್ರ ನಿಮ್ಮ ಜೀವನದಲ್ಲಿ ಕಷ್ಟಗಳು ಬರುತ್ತದೆ ಎಂದುಕೊಂಡಿದ್ದರೆ ಅದು ನಿಜವಾಗಿಯೂ ತಪ್ಪು, ಏಕೆಂದರೆ ನಮ್ಮ ಜೀವನದಲ್ಲಿ ಮಾಡುವ ಅನೇಕ ಸಣ್ಣ ಸಣ್ಣ […]

Categories
ಉಪಯುಕ್ತ ಮಾಹಿತಿ ಭಕ್ತಿ

ದೇವರಿಗೆ ದೀಪ ಬೆಳಗಿದ ನಂತರ ಮಾಡಬೇಕಾದ ಅತಿ ಮುಖ್ಯ ಕೆಲಸಗಳು..!!

ದೇವರ ಆರಾಧನಾ ಸಮಯದಲ್ಲಿ ದೀಪವನ್ನು ಹಚ್ಚುವುದು ಒಂದು ಸಂಪ್ರದಾಯ ಅದರ ಹಿಂದೆ ಧಾರ್ಮಿಕ ಪದ್ಧತಿಯೂ ಹೌದು, ಶಾಸ್ತ್ರದಲ್ಲಿ ಹೇಳುವಂತೆ ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿ ಯಾರು ಮಲಗಬಾರದು, ಕೂದಲನ್ನು ಬಾಚಬಾರದು, ದೀಪ ಹಚ್ಚುವ ಸಮಯದಲ್ಲಿ ಮನೆಯನ್ನು ಸ್ವಚ್ಛ ಮಾಡಬಾರದು, ಹಾಗೂ ಬಹುಮುಖ್ಯವಾಗಿ ನಿಮ್ಮ ಮನೆಯ ಹಿಂದೆ ಮತ್ತೊಂದು ಬಾಗಿಲಿದ್ದರೆ ಅದನ್ನು ಮುಚ್ಚಿಡಬೇಕು. ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಅಂದರೆ ನಾವು ಮನೆಯನ್ನು ಬಹಳ ಸ್ವಚ್ಛವಾಗಿ ಇಟ್ಟು ನಾವು ಕೂಡ ಸ್ವಚ್ಛವಾಗಿ ಶುಭ್ರ ಬಟ್ಟೆ ಗಳನ್ನು ತೊಟ್ಟು ಬರುವ […]

Categories
ಉಪಯುಕ್ತ ಮಾಹಿತಿ

ಅನುಶ್ರೀ ಅವರಿಗೆ ಸ್ಟೇಜ್ ಮೇಲೆ ಏನಾಯಿತು ಗೊತ್ತ … ಹೀಗೆ ಮಾಡೋದ ಛೆ …

ಅನುಶ್ರೀ ಅಂದ ಕೂಡಲೇ ನಮಗೆಲ್ಲರಿಗೂ ನೆನಪಿಗೆ ಬರುವುದು ಪ್ರಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಅಲ್ವಾ ಸ್ನೇಹಿತರೆ ಹೌದು ಇವರು ಕರ್ನಾಟಕದ ಪ್ರತಿಯೊಬ್ಬ ಮನೆಯ ಮನೆ ಮಗಳಾಗಿದ್ದಾರೆ ಅಂದರೆ ತಪ್ಪಾಗಲಾರದು . ಪ್ರತಿ ಶನಿವಾರ ಭಾನುವಾರ ಬಂದರೆ ಸಾಕು ಸಿ ಕನ್ನಡದಲ್ಲಿ ಸಂಜೆ ಒಂಬತ್ತು ರಿಂದ ಹತ್ತುವವರೆಗೂ ತಮ್ಮ ನಗುವಿನಿಂದ ಹಾಗೂ ಮಾತುಗಳಿಂದ ಪಟಾಕಿಯನ್ನು ಹಾರಿಸುವ ಅನುಷ್ಕಾ ಅವರು ಯಾರಿಗೆ ಗೊತ್ತಿಲ್ಲ ಅಲ್ವಾ . ಅನುಶ್ರೀ ಅವರು ನಗುಮುಖದ ಕಿನ್ನರಿ ಹಾಗೆ ಇವರು ಮಾಡುವಂತಹ ನಿರೂಪಣೆ […]

Categories
ಉಪಯುಕ್ತ ಮಾಹಿತಿ

ಈ ಊರಿನಿಂದ ನಿಮಗೆಂದಾದ್ರು ಫೋನ್ ಬಂದ್ರೆ ಅಷ್ಟೇ ಕಥೆ … ನಿಮ್ಮ ಜೀವನವನ್ನೇ ಸರ್ವನಾಶ ಮಾಡಿಬಿಡುತ್ತಾರೆ.. ಹುಷಾರ್ ನಿಮಗೂ ಕರೆ ಬರಬಹುದು

ಜಾರ್ಖಂಡ್ ರಾಜ್ಯಕ್ಕೆ ಸೇರಿದಂತಹ ಈ ಜಮ್ತಾರ ಊರಿನಿಂದ ನಿಮಗೇನಾದರೂ ಒಂದು ಕಾಲ್ ಬಂದರೆ ಸಾಕು ನಿಮ್ಮ ಮೊಬೈಲ್ ಹ್ಯಾಕ್ ಆದಂತೆ ಅಥವಾ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಖಾಲಿ ಅಂತಾನೇ ಅಂದ್ಕೊಳ್ಳಿ ! ಹೌದು ಸ್ನೇಹಿತರೇ ಯಾಕೆ ಹೀಗೆ ಹೇಳುತ್ತಿದ್ದೇನೆ ಅಂದರೆ ಈ ಜಮ್ತಾರಾ ಊರಿಗೆ ಸೇರಿದಂತಹ ಜನರು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಲ್ಲರು ಜೊತೆಗೆ ನಿಮ್ಮ ಅಕೌಂಟ್ ನಲ್ಲಿ ಇರುವಂತಹ ಎಲ್ಲ ಹಣವನ್ನು ಐದು ನಿಮಿಷದಲ್ಲಿಯೇ ಖಾಲಿ ಮಾಡಬಹುದಾಗಿದೆ . ಇದರ ಬಗ್ಗೆ […]

Categories
ಉಪಯುಕ್ತ ಮಾಹಿತಿ

ಕಲಿಯುಗದ ಹನುಮಂತನ ಪವಾಡ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ…

ದೇವರು ಈ ಭೂಮಿ ಮೇಲೆ ಇದ್ದಾನೋ ಇಲ್ಲವೋ ಅನ್ನುವುದಕ್ಕೆ ಯಾವುದೇ ದೃಢವಾದ ಪುರಾವೆ ಇಲ್ಲ ಅಂತ ಕೆಲವರು ಹೇಳುತ್ತಾರೆ ಆದರೆ ಇನ್ನು ಕೆಲವರು ದೇವರು ನಮ್ಮ ಮಧ್ಯೆಯೇ ಇದ್ದಾರೆ ಅಂತ ಹೇಳುತ್ತಾರೆ ಇಂತಹ ವಾದ ವಿವಾದಗಳ ನಡುವೆ ದೇವರು ಈ ಭೂಮಿ ಮೇಲೆ ಇದ್ದಾರೆ ಎಂಬುದಕ್ಕೆ ಆಗಾಗ ಕೆಲವೊಂದು ಪವಾಡಗಳು ಅಚ್ಚರಿಗಳು ಜರುಗುತ್ತಲೇ ಇರುತ್ತವೆ . ದುಷ್ಟ ಶಕ್ತಿ ಇದೆ ಎಂದು ನಂಬುವವರು ಶಿಷ್ಟ ಶಕ್ತಿ ಇದೆ ಅಂತ ಕೂಡ ನಂಬಬೇಕಾಗುತ್ತದೆ , ಆ ಶಿಷ್ಟ ಶಕ್ತಿಯ […]

Categories
ಉಪಯುಕ್ತ ಮಾಹಿತಿ

ಪಾಕಿಸ್ತಾನದಲ್ಲಿನ ಈ ಮರವನ್ನ ಯಾಕೆ 121 ವರ್ಷಗಳಿಂದ ಬಂಧಿಸಿಡಲಾಗಿದೆ ಗೊತ್ತಾ..

ಸಾಮಾನ್ಯವಾಗಿ ನೀವು ಕೇಳಿರುತ್ತೀರ ಪ್ರಾಣಿಗಳನ್ನು ಕಟ್ಟಿ ಹಾಕೋದನ್ನು ಇನ್ನು ಮನೆಯಲ್ಲಿ ನಾಯಿಗಳನ್ನು ಬೆಕ್ಕುಗಳನ್ನು ಸಾಕಿ ಅವುಗಳನ್ನು ಮನೆಯಲ್ಲಿ ಮಾಲೀಕರು ಕಟ್ಟು ಹಾಕುವುದನ್ನು ಕೂಡ ನೀವು ಕೇಳಿರುತ್ತೀರ ನೋಡಿರುತ್ತೀರ ಹಾಗೂ ನಿಮ್ಮ ಮನೆಯಲ್ಲಿಯೂ ಕೂಡ ಹಸುಗಳನ್ನು ಅಥವಾ ನಾಯಿಗಳನ್ನು ಸಾಕಿದರೆ ಅದನ್ನು ಮನೆಯಲ್ಲಿ ಕಟ್ಟಿ ಹಾಕಿರುತ್ತೀರಿ . ಆದರೆ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಲು ಹೊರಟಿರುವ ವಿಚಾರವೂ ತುಂಬಾನೇ ವಿಚಿತ್ರವಾಗಿದೆ ಹೌದು ಪಾಕಿಸ್ತಾನದಲ್ಲಿ ಸುಮಾರು ನೂರಾ ಇಪ್ಪತ್ತು ಒಂದು ವರುಷಗಳಿಂದ ಒಂದು ಮರವನ್ನು ಕಟ್ಟಿಹಾಕಿದ್ದಾರೆ ಈ […]

Categories
ಉಪಯುಕ್ತ ಮಾಹಿತಿ ಭಕ್ತಿ

ಹಸುವನ್ನು ದೇವರು ಅಂತಾ ಯಾಕೆ ಕರೆದರೊ..! ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಬೇಕಾದ ವಿಚಾರ

ಹಸುವನ್ನು ಗೋಮಾತೆ ಎಂದು ಕರೆಯಲಾಗುತ್ತದೆ ಈ ರೀತಿ ಯಾಕೆ ಹೇಳುತ್ತಾರೆ ಅಂದರೆ ಸಾಕಷ್ಟು ಪುರಾಣಗಳಲ್ಲಿ ನೀವು ನೋಡಿರಬಹುದು ಹಸುಗಳನ್ನು ದೇವರು ಎಂದು ಪೂಜಿಸುತ್ತಾರೆ. ಹಾಗೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬದಲ್ಲಿಯೂ ಕೂಡ ಹಾಗೂ ಮಂಗಳವಾರದಂದು ಶುಕ್ರವಾರದಂದು ಗೋಮಾತೆಯನ್ನು ಕರೆಸಿ ಪೂಜೆ ಮಾಡಿ ಅದಕ್ಕೆ ಅಕ್ಕಿ ಬೆಲ್ಲವನ್ನು ತಿನ್ನಿಸಿ ಕಳುಹಿಸುತ್ತಾರೆ . ಹೀಗೆ ಯಾಕೆ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗಿದೆ ಅಂದರೆ ಗೋ ಮಾತೆಯಲ್ಲಿ ಮೂರು ಕೋಟಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ಕಾರಣದಿಂದಾಗಿ .ಹಾಗೆಯೇ ಈ ಗೋ […]

Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯ ಮುಖ್ಯದ್ವಾರದ ಹತ್ತಿರ ಇಂತಹ ಫೋಟೋಗಳನ್ನು ಇಡಬೇಡಿ ಅಪ್ಪಿತಪ್ಪಿ ಇಟ್ಟರೆ ಮನೆ ಯಜಮಾನನಿಗೆ ಎಲ್ಲದರಲ್ಲೂ ಸೋಲು ಉಂಟಾಗುತ್ತದೆ !!!!

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವಾಗಿ ಇಡದೆ ಇದ್ದಾಗ ಏನಾಗುತ್ತದೆ ಅಂತ ಈಗಾಗಲೇ ಸಾಕಷ್ಟು ಮಂದಿ ಅದರಿಂದ ಕಷ್ಟಗಳನ್ನು ತೊಂದರೆಗಳನ್ನು ಅನುಭವಿಸುತ್ತಾರೆ ಆದರೆ ಅವರಿಗೆ ಅರಿವಿಗೆ ಬಂದಿರುವುದಿಲ್ಲ ಹಾಗಾದರೆ ನಾವು ಮನೆಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಮತ್ತು ನೀವು ಕೂಡ ಮನೆಯಲ್ಲಿ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಇದ್ದರೆ ಅದನ್ನು ಈಗಲೇ ತಿಳಿದು ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮುಖಾಂತರ ಮನೆಯಲ್ಲಿ ಶಾಂತಿಯನ್ನು ನೆಮ್ಮದಿಯನ್ನು ಪಡೆದುಕೊಳ್ಳಿ. […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಏನಾದ್ರು ಶಿವಲಿಂಗ ಇದ್ದರೆ ತಪ್ಪದೇ ಈ ನಿಯಮವನ್ನು ಪಾಲಿಸಿ ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ !!!!

ನಮಸ್ಕಾರ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವವರಿಗೆ ಈ 1ಹನುಮಾನ ಇರುತ್ತದೆ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವವರಿಗೆ ಈ ಒಂದು ಗೊಂದಲ ಕಾಡುತ್ತಾ ಇರುತ್ತದೆ. ಶಿವಲಿಂಗವನ್ನು ಹೇಗೆ ಪೂಜೆ ಮಾಡಬೇಕು ಮತ್ತು ಶಿವಲಿಂಗವನ್ನು ಹೆಣ್ಣುಮಕ್ಕಳು ಪೂಜಿಸಬಹುದು ಎಂದು, ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ನೀವು ಕೂಡ ಮನೆಯಲ್ಲಿ ಶಿವಲಿಂಗವನ್ನು ಇರಿಸಿ ಪೂಜೆ ಮಾಡುತ್ತಾ ಇದ್ದಲ್ಲಿ ತಪ್ಪದೆ ಈ ಕ್ರಮಗಳನ್ನು ಪಾಲಿಸಿ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ […]

ನನ್ ಮಗಂದ್ - ನನ್ ಎಕ್ಕಡ