Categories
devotional Information

ಈ ತರಹದ ಘಟನೆಗಳು ನಿಮ್ಮ ಜೀವನದಲ್ಲಿ ಏನಾದ್ರು ನಡೆಯುತ್ತಿದ್ದರೆ ನಿಮ್ಮ ಮೇಲೆ ದೇವರ ಕೃಪೆ ಆಗಿ ಮುಂದೆ ನೀವು ಧನವಂತರಾಗುತ್ತೀರಾ ಎನ್ನುವ ಸೂಚನೆಯನ್ನು ನೀಡುತ್ತದೆ …!!!

ಜನ ಅಂದುಕೊಳ್ತಾ ಇರ್ತಾರೆ ನಮ್ಮ ಜೊತೆ ದೇವರಿಲ್ಲ ನಮ್ಮ ಕಷ್ಟಗಳಿಗೆ ದೇವರು ಸ್ಪಂದಿಸುತ್ತಿಲ್ಲ ಅಂತ ನಾವು ಯೋಚನೆ ಅನ್ನು ಮಾಡುತ್ತಾ ಇರುತ್ತೇವೆ. ಆದರೆ ದೇವರುಗಳು ನಮಗೆ ಕೆಲವೊಂದು ಸೂಚನೆಯನ್ನು ನೀಡುವ ಮುಖಾಂತರ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾ ಇರುತ್ತಾರೆ.ನಮ್ಮ ಕಷ್ಟಗಳಿಗೆ ಪರಿಹಾರವನ್ನು ದೊರಕಿಸಿ ಕೊಳ್ಳುತ್ತಿರುತ್ತಾರೆ ಅದು ಹೇಗೆ ಮತ್ತು ಯಾವ ರೂಪದಲ್ಲಿ ದೇವರು ನಮಗೆ ಆಶೀರ್ವದಿಸುತ್ತಾರೆ ದೇವರು ಯಾವ ರೀತಿ ನಮ್ಮ ಜೊತೆ ಇದ್ದಾರೆ ಅಂತ ಅಂದುಕೊಳ್ಳಬಹುದು.ದೇವರು ನಮ್ಮ ಜೊತೆ ಇದ್ದಾಗ ಅಥವಾ ದೇವರು ಆಶೀರ್ವದಿಸುತ್ತಿದ್ದಾರೆ ಎಂದಾಗ ಯಾವೆಲ್ಲ ಬದಲಾವಣೆಗಳು ಅಥವಾ ಸೂಚನೆಗಳು ನಮಗೆ ದೇವರಿಂದ ದೊರೆಯುತ್ತದೆ ಎಂಬ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತಾರೆ

ಪೂರ್ತಿ ಮಾಹಿತಿಯನ್ನು ತಿಳಿಯಿರಿ ತಪ್ಪದೇ ಬೇರೆಯವರಿಗೂ ಇದನ್ನು ಶೇರ್ ಮಾಡಿ.ಹೌದು ದೇವದೂತ ರಾಗಿ ಅಶ್ವಿನಿ ನಕ್ಷ ತ್ರ ದೇವತೆಗಳು ಮನುಷ್ಯರಿಗೆ ಅದೃಷ್ಟವಾಗಿ ಅಥವಾ ದುರಾದೃಷ್ಟವೋ ಬಂದಾಗ ಅದನ್ನು ಸಂಕೇತವನ್ನು ನೀಡುವ ರೀತಿಯಲ್ಲಿ ದೇವರು ಮನುಷ್ಯರಿಗೆ ಸಹಾಯ ಮಾಡುತ್ತಾರೆ ಹಾಗೆ ದೇವರು ನಮ್ಮೊಂದಿಗಿದ್ದಾರೆ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ ಎಂದು ನಾವು ಈ ರೀತಿಯ ಸೂಚನೆಯಿಂದ ತಿಳಿದುಕೊಳ್ಳಬಹುದಾಗಿದೆ ಹಾಗಾದರೆ ಬನ್ನಿ ಈ ಕೆಳಗಿನ ಮಾಹಿತಿಯಲ್ಲಿ ಆ ಸೂಚನೆಗಳು ಯಾವುದೂ ಇರಬಹುದು ಎಂಬುದನ್ನು ತಿಳಿಯೋಣ

ಮೊದಲನೆಯದಾಗಿ ನಾವು ಮಲಗಿದಾಗ ಬೀಳುವ ಕನಸುಗಳಲ್ಲಿ ನಾವು ವಾಹನದಲ್ಲಿ ಎಲ್ಲಿಯಾದರೂ ಹೋಗುತ್ತಿರುವ ಹಾಗೆ ಅಥವಾ ನಮ್ಮ ಮನೆಯಲ್ಲಿರುವಾಗ ಮನೆಯೂ ತೇಲುತ್ತಿರುವ ಹಾಗೆ ಕನಸು ಕಂಡರೆ ನಿಮ್ಮ ಜೀವನದಲ್ಲಿ ನೀವು ಎತ್ತರದ ಮಟ್ಟಕ್ಕೆ ಹೋಗಲಿದ್ದಾರೆ ಎಂಬ ಸೂಚನೆಯನ್ನು ದೇವರು ಈ ರೀತಿ ನೀಡುತ್ತಾ ಇರುತ್ತಾರೆ.ದೇವರು ನಮ್ಮೊಂದಿಗಿದ್ದಾರೆ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ ಎಂಬ ಸೂಚನೆ ಮಧ್ಯಭಾಗ ತಿಳಿಯುತ್ತದೆ ಅಂದರೆ ಯಾರಿಗೂ ಕಾಣದೇ ಇರುವ ಚಿಮ್ಮುವ ಬೆಳಕು ನಮಗೆ ಮಾತ್ರ ಕಣ್ಣಿಗೆ ಕಾಣಿಸುತ್ತಿರುತ್ತದೆ ಕಾಮನಬಿಲ್ಲಿನ ಹಾಗೆ ಬಣ್ಣಗಳು ನಿಮ್ಮ ಕಣ್ಣಿನ ಮುಂದೆ ಹಾದು ಹೋಗುವ ಹಾಗೆ ಕಂಡರೆ ಅದು ನಿಮಗೆ ನಿಮ್ಮ ಕೆಲಸಕ್ಕಾಗಿ ಅಥವಾ ನಿಮಗೆ ಯಾವುದಾದರೂ ಒಂದು ವಿಚಾರದಲ್ಲಿ ದೇವರು ಆಶೀರ್ವದಿಸುತ್ತಿದ್ದಾರೆ ಎಂದರ್ಥ.

ನೀವು ಯಾವುದಾದರೂ ಕೆಲಸಕ್ಕೆಂದು ಹೊರಟಾಗ ಶುಭ ಕಾರ್ಯಗಳಿಗೆ ಹೊರಟಾಗ ಮೇಲಿನಿಂದ ಹಗುರವಾದ ವಸ್ತು ನಿಮ್ಮ ಮೇಲೆ ಬಿದ್ದರೆ ಅಥವಾ ಗುಬ್ಬಿಯ ರೆಕ್ಕೆ ಈ ರೀತಿಯ ಪದಾರ್ಥವು ನಿಮ್ಮ ಮೇಲೆ ಬಿದ್ದರೆ ಅದು ನಿಮಗೆ ದೇವರು ಆಶೀರ್ವದಿಸುತ್ತಿದ್ದಾರೆ ಎಂದು ಅಂದು ಕೊಳ್ಳಬೇಕಾಗುತ್ತದೆ.ನೀವು ಯಾವುದಾದರೂ ಕೆಲಸ ಮಾಡುತ್ತಿರುವಾಗ ಅಥವಾ ಸುಮ್ಮನೆ ಕುಳಿತಾಗ ಯಾರೂ ಮಾತನಾಡದೆ ಇದ್ದರೂ ನಿಮಗೆ ಪಿಸು ಧ್ವನಿ ಕೇಳಿಸಿದರೆ ನಿಮಗೆ ದೇವರ ಅನುಗ್ರಹವಿದೆ ನಿಮ್ಮಲ್ಲಿ ದೈವಶಕ್ತಿ ಇದೆ ಎಂದರ್ಥ.ಹಾಗೂ ನಮ್ಮ ಪರಿಸರದಲ್ಲಿ ಸುತ್ತ ಮುತ್ತ ಯಾವುದೇ ಸುಗಂಧ ಭರಿತ ದ್ರವವು ಪದಾರ್ಥವು ಇಲ್ಲದೇ ಇದ್ದರೂ ಗಾಳಿಯಲ್ಲಿ ಸುಗಂಧವು ನಿಮ್ಮತ್ತ ತೇಲಿ ಬಂದರೆ ಅದು ಕೂಡ ದೇವರು ನಿಮ್ಮೊಂದಿಗಿದ್ದಾರೆ ಎಂಬ ಸೂಚನೆಯಾಗಿರುತ್ತದೆ.

ಹಾಗಾದರೆ ನಾನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಟ್ಟ ವಿಚಾರವೂ ನಿಮ್ಮಲ್ಲಿಯೂ ಕೂಡ ಎಂದಾದರೂ ಅನುಭವಕ್ಕೆ ಬಂದಿದ್ದರೆ ತಪ್ಪದೇ ನಿಮ್ಮ ಅನಿಸಿಕೆಯನ್ನು ನಮಗೆ ಕಮಾಂಡ್ ಮುಖಾಂತರ ತಿಳಿಸಿ.ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ. ಇನ್ನು ಇಂತಹ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ