Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹರಕೆ ಹೊತ್ತು ಅದನ್ನು ದೇವರಿಗೆ ತೀರಿಸದೇ ಇದ್ದರೆ ಏನಾಗುತ್ತದೆ ಅಂತ ಗೊತ್ತಾ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ

ನಾವು ಮನುಷ್ಯರು ಅಲ್ಲವೇ ನಮಗೇನಾದರೂ ಕಷ್ಟ ಬಂದಾಗ ನಾವು ಯಾರನ್ನಾದರೂ ಸಹಾಯವನ್ನು ಕೇಳುತ್ತೇವೆ, ಹೀಗೆ ಸಹಾಯವನ್ನು ಕೇಳಿದ ನಂತರ ನಮಗೆ ಒಳ್ಳೇದು .ಆದ ನಂತರ ಅವರನ್ನು ಮರೆತು ಬಿಡುತ್ತೇವೆ, ಇದು ಮನುಷ್ಯನಿಗೆ ಇರುವಂತಹ ಒಂದು ಕೆಟ್ಟದಾದ ಮನಸ್ಥಿತಿ ಅಂತ ನಾವು ಹೇಳಬಹುದು.ಅದೇ ತರವಾದ ಒಂದು ಕೆಟ್ಟ ಅಭ್ಯಾಸವನ್ನು ನಾವು ದೇವರ ಹತ್ತಿರ ಕೂಡ ಇಟ್ಟುಕೊಂಡಿದ್ದೇವೆ ಅದು ಏನಪ್ಪ ಅಂದರೆ ನಾವು ಹೇಳಿಕೊಳ್ಳುವಂತಹ ಒಂದು ಹರಕೆ. ನಮಗೆ ಯಾವುದಾದರೂ ಒಂದು ಕಷ್ಟ ಬಂದಾಗ ನಾವು ಯಾವುದಾದರೂ ಒಂದು ದೇವರ […]

ನನ್ ಮಗಂದ್ - ನನ್ ಎಕ್ಕಡ