Categories
devotional Information

ಭಾನುವಾರ ರಾತ್ರಿ ನೀವು ಮಲಗುವ ಮುನ್ನ ನಿಮ್ಮ ತಲೆದಿಂಬಿನ ಕೆಳಗೆ ಇದನ್ನು ಇಟ್ಟುಕೊಂಡು ಮಲಗಿ, ನಂತರ ನೀವೇ ನಿಮ್ಮ ಮನೆಯಲ್ಲಿ ನಡೆಯುವ ಚಮತ್ಕಾರಗಳನ್ನು ನೋಡಿ!….

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಬದುಕಿನಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಅದರಲ್ಲಿ ನಮಗೆ ಗೊತ್ತಿರುವಂತೆ ಕೆಲವು ಮಾನಸಿಕವಾಗಿಯೂ ಇರುತ್ತದೆ ಕೆಲವು ದೈಹಿಕವಾಗಿ ಇರುತ್ತದೆ ಆದರೆ ಯಾವುದು ಯಾವುದಕ್ಕೆ ಪರಿಹಾರ ಮತ್ತು ಕೆಲವೊಬ್ಬರು ಹೇಳಿರುತ್ತಾರೆ ದೈಹಿಕವಾಗಿ ಹೇಳುವಂತಹ ಪರಿಹಾರವನ್ನು ಮಾನಸಿಕವಾಗಿಯೂ ಮಾನಸಿಕವಾಗಿ ಇರುವಂತಹ ಪರಿಹಾರವನ್ನು ದೈಹಿಕವಾಗಿ ಹೇಳಿಬಿಟ್ಟಿರುತ್ತಾರೆ ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ನಡೆಸಿಕೊಂಡು ಹೋಗುವುದು ಉತ್ತಮ.

ಇನ್ನು ಇದರ ಜೊತೆಗೆ ನಾವು ಯಾವಾಗಲೂ ಕೂಡ ಒಂದೇ ರೀತಿಯಾಗಿ ಯೋಚನೆ ಮಾಡುವುದಿಲ್ಲ ನಮ್ಮ ಯೋಚನೆ ಶಕ್ತಿಗಳು ಕೂಡ ಬೇರೆ ಬೇರೆ ಇರುತ್ತದೆ ಹಾಗಾಗಿ ನಮ್ಮ ಯೋಜನೆಗಳಿಗೆ ತಕ್ಕಂತೆ ನಾವು ಎಲ್ಲವನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ ಇದು ನಮಗೆಲ್ಲರಿಗೂ ಕೂಡ ಅಭ್ಯಾಸವೇ ಆಗಿರುತ್ತದೆ ಹಾಗಾಗಿ ಅಂತಹ ಅಭ್ಯಾಸಗಳನ್ನು ಕೂಡ ನಾವು ದೂರ ಇಡುವುದು ಒಳ್ಳೆಯದು ಹಾಗಾದರೆ ಅಂತಹ ಅಭ್ಯಾಸಗಳು ಅಂದರೆ ನಮಗೆ ಹಾನಿಕರ ಉಂಟುಮಾಡುವಂತಹ ಮತ್ತು ನಮ್ಮ ಹೇಳಿಕೆಗೆ ಧಕ್ಕೆಯನ್ನು ಉಂಟುಮಾಡುವಂತಹ ಆಚಾರಗಳು ಯಾವುದು ಎಂದು ಕೂಡ ತಿಳಿದಿರಬೇಕು.

ಅಷ್ಟು ಮಾತ್ರವಲ್ಲದೆ ನಮ್ಮ ದೈನಂದಿನ ಜೀವನದಲ್ಲಿ ನಾವು ಕೆಲವು ಯೋಚನೆಗಳಿಂದ ಬಹಳಷ್ಟು ಕುಗ್ಗಿ ಹೋಗಿರುತ್ತೇವೆ ಆ ಯೋಚನೆಗಳು ನಮ್ಮನ್ನು ಪ್ರತಿನಿತ್ಯವೂ ಪ್ರತಿ ಗಳಿಗೆಯಲ್ಲಿಯೂ ಕೂಡ ಕುಗ್ಗಿಸುವಂತೆ ಮಾಡುತ್ತಿರುತ್ತದೆ ಮತ್ತು ಯಾವಾಗಲೂ ಕೂಡ ನೆನಪಿಗೆ ಬರುತ್ತಿರುತ್ತದೆ ಅಂತಹ ನೆನಪುಗಳನ್ನು ನಾವು ದೂರವಾಗಿ ಇಡುವುದು ಒಳ್ಳೆಯದು ಮತ್ತು ಇದರಿಂದ ನಮಗೆ ಒಳ್ಳೆಯದು ಪ್ರಾಪ್ತವಾಗುತ್ತದೆ ಮತ್ತು ನಮಗಿರುವಂತಹ ಕೆಟ್ಟದ್ದಲ್ಲವೂ ಕೂಡ ತೊಲಗಿ, ಒಳ್ಳೆಯದಾದಂತಹ ಜೀವನವು ಆಗುತ್ತದೆ ಮತ್ತು ಒಳ್ಳೆಯ ಕೆಲಸವೂ ನಮ್ಮದಾಗುತ್ತದೆ.

ಇದರ ಜೊತೆಗೆ ನಮ್ಮ ಮನೆಯಲ್ಲಿ ನಾವು ಯಾವಾಗಲೂ ಕೂಡ ಪೂಜೆ ಪುನಸ್ಕಾರಗಳನ್ನು ಮಾಡದೆ ಅದನ್ನು ನೆಗ್ಲೆಟ್ ಮಾಡಿ ಬಿಡುವುದರಿಂದಲೂ ಕೂಡ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ ಹಾಗಾದರೆ ಅಂತಹ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಅಂತಹ ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು ವಿಧಿ ವಿಧಾನಗಳನ್ನು ಕೈಗೊಳ್ಳಬೇಕು ಹಾಗಾದರೆ ಅಂತಹ ವಿಧಾನಗಳು ನಮಗೆ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರಿಂದಾಗುವ ಉಪಯೋಗಗಳು ಮತ್ತು ಸದುಪಯೋಗಗಳು ಅಥವಾ ದುರುಪಯೋಗಗಳು ಯಾವುದು? ಈ ಎಲ್ಲ ವಿಚಾರದ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ನಾವು ತಿಳಿದಿರಬೇಕು.

ನಮ್ಮೆಲ್ಲರಿಗೂ ಗೊತ್ತು ನಾವು ಮನೆಯಲ್ಲಿ ಯಾವಾಗಲೂ ಪೂಜೆ ಮಾಡಬೇಕಾದರೆ ಕೆಲವೊಮ್ಮೆ ನಿಂಬೆಹಣ್ಣಿಗೆ ಕುಂಕುಮವನ್ನು ಹಚ್ಚಿ ಅದನ್ನು ಎರಡು ತುಂಡಾಗಿ ಮಾಡಿದ್ದೇವೆ ಮತ್ತು ಅದನ್ನು ಹೊಸ್ತಿಲಿನ ಎರಡು ಮೂಲೆಯಲ್ಲಿ ಇಡುತ್ತೇವೆ ಆ ರೀತಿಯಾಗಿ ಇಡುವುದು ನಕಾರಾತ್ಮಕ ಕ್ರಿಯೆಗಳಿಂದ ದೂರ ಇಡುತ್ತದೆ ಎಂದು ಕಾರಣ ಮತ್ತು ಅದನ್ನು ನಾವು ರೂಡಿ ಮಾಡಿಕೊಂಡುಬಿಟ್ಟಿದ್ದೇವೆ. ಆದರೆ ಅಂತಹ ಕೆಲಸಗಳನ್ನು ಮಾಡುವುದು ಒಳ್ಳೆಯದ ಕೆಟ್ಟದ್ದ ಹಾಗಾದರೆ ನಕಾರಾತ್ಮಕ ಕ್ರಿಯೆ ಇನ್ನೂ ನಮ್ಮ ತೊಲಗಿಯೇ ಹೋಗಬೇಕು ಎಂದರೆ ಏನು ಮಾಡಬೇಕು ತಿಳಿಯೋಣ ಬನ್ನಿ.

ನಮ್ಮ ಪೂಜೆಯ ಅಂದರೆ ದೇವರ ಕೋಣೆಯಲ್ಲಿ ನಾವು ಶನಿವಾರ ಅಥವಾ ಯಾವುದಾದರೂ ಒಂದು ದಿನದಂದು ಕುಳಿತುಕೊಂಡು ದೇವರ ಸ್ತೋತ್ರ ವಾಡಿ ನಂತರ ಓದು ನಿಂಬೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಕುಂಕುಮವನ್ನು ಇಟ್ಟು ಪೂಜೆ ಮಾಡಿ ಅದಕ್ಕೆ ಅರಿಶಿನವನ್ನು ಹಚ್ಚಿ ನಂತರ ಅದನ್ನು ನಾವು ಮಲಗುವಂತಹ ಸ್ಥಾನದಲ್ಲಿ ನಮ್ಮ ದಿಂಬಿನ ಕೆಳಗಡೆ ಮುಚ್ಚಿಡಬೇಕು ಅದರ ಮೇಲೆ ದಿಂಬನ್ನು ಇಟ್ಟು ನಾವು ಅದರ ಮೇಲೆ ಮಲಗಬೇಕು ಹಾಗೆ ಮಲಗುವಾಗ ನಮ್ಮ ಯೋಚನೆಯಲ್ಲಿ ಇರುವಂತಹ ನಕಾರಾತ್ಮಕ ಕ್ರಿಯೆಗಳು ನಮ್ಮನ್ನು ಬಿಟ್ಟು ದೂರ ಹೋಗುತ್ತದೆ ಮತ್ತು ಒಳ್ಳೆಯ ಕಾರ್ಯಗಳು ನಮಗೆ ಸಿದ್ದಿಗೆ ಬರುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ