Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಹೂವುಗಳಿಂದ ಏನಾದ್ರು ನೀವು ತಾಯಿ ಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿದರೆ ಸಾಕು ನಿಮ್ಮ ಮನೆಯ ಮೇಲೆ ಸದಾ ಲಕ್ಷ್ಮೀದೇವಿಯ ಅನುಗ್ರಹ ಇರುತ್ತದೆ ಹಾಗೂ ನಿಮ್ಮ ಮನೆ ಅಭಿವೃದ್ಧಿ ಹೊಂದುತ್ತೆ …!!!!…

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದ ಚಟುವಟಿಕೆಯಲ್ಲಿ ನಮಗೆ ಹಲವು ಮರಗಳು ಹಲವು ರೀತಿಯಾಗಿ ಪರಿಣಮಿಸುತ್ತ ಇರುತ್ತದೆ ಅದರಲ್ಲಿ ಕೆಲವು ವಾರಗಳು ನಮಗೆ ವಿಶೇಷವಾಗಿರುತ್ತದೆ ಕೆಲವು ವಾರಗಳು ನಮಗೆ ದುಃಖಕರವಾಗಿರುತ್ತದೆ ಕೆಲವು ವಾರಗಳು ಎರಡು ಸಮವಾಗಿರುವ ಆದರೆ ಕೆಲವು ವಾರಗಳು ಬಹಳ ಕಷ್ಟದಿಂದ ಕೂಡಿರುತ್ತದೆ ಹೀಗೆ ವಾರಗಳು ಕಾಲಗಳು ಗಳಿಗೆಗಳು ನಮ್ಮ ಜೀವನದಲ್ಲಿ ಬಹಳಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ ಹಾಗಾದರೆ ನಮಗೆ ಸರಿಹೊಂದುವಂತಹ ಮತ್ತು ನಮ್ಮ ಜೀವನಕ್ಕೆ ಸರಿಯಾಗಿ ಇರುವಂತಹ ವಾರ ಯಾವುದು ಎಂದು ತಿಳಿದುಕೊಳ್ಳುವುದು ಕೂಡ ಮುಖ್ಯ.

ವಾರಗಳಲ್ಲಿ ನಮಗೆ ಒಂದೊಂದು ದಿನವೂ ಕೂಡ ಒಂದೊಂದು ವಾರವಾಗಿರುತ್ತದೆ ಅದರಲ್ಲಿ ಸೋಮವಾರ ಬಂದು ಶಿವನ ವಾರವಾಗಿದ್ದರೆ ಮಂಗಳವಾರ ಗಣೇಶನ ವರ ಬುಧವಾರ ರಾಯರ ವಾರವಾಗಿದ್ದರೆ ಗುರುವಾರ ಸಾಯಿಬಾಬನ ವಾರ ಮತ್ತು ಶುಕ್ರವಾರ ಲಕ್ಷ್ಮಿ ವಾರವಾಗಿದ್ದರೆ ಶನಿವಾರ ಶನಿ ದೇವರ ವಾರವಾಗಿರುತ್ತದೆ ಹೀಗೆ ಒಂದೊಂದು ದಿನವೂ ಕೂಡ ಒಂದೊಂದು ವಾರ ಆಗಿರುತ್ತದೆ ಮತ್ತು ಒಂದೊಂದು ದಿನದಲ್ಲಿ ಒಂದೊಂದು ದೇವರ ಪ್ರಸಿದ್ಧತೆ ಇರುತ್ತದೆ ಹೀಗಾಗಿ ಯಾವ ದಿನದಲ್ಲಿ ನಮಗೆ ಯಾವ ದೇವರು ಬಹಳ ಇಷ್ಟವಾಗಿರುತ್ತದೆಯೋ ಆ ರೀತಿಯಾಗಿ ನಾವು ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತೇವೆ. ಇದು ನಮ್ಮಲ್ಲಿ ವಾಡಿಕೆ ಆಗಿರುತ್ತದೆ.

ಇನ್ನು ಅನೇಕ ದಿನಗಳಲ್ಲಿ ಎಲ್ಲರೂ ಕೂಡ ನಮಗೆ ದುಡ್ಡು ಮತ್ತು ಹಣದ ಸಮಸ್ಯೆ ಯಾವುದು ಇರಬಾರದು ಎಂಬ ಯೋಚನೆಯಲ್ಲಿ ಇರುತ್ತಾರೆ ಮತ್ತು ಅದಕ್ಕಾಗಿ ಹಲವು ಪ್ರಯತ್ನಗಳನ್ನು ಪಡುತ್ತಾ ಇರುತ್ತಾರೆ ಹಾಗಾದರೆ ಅಂತಹ ಪ್ರಯತ್ನಗಳು ನಮಗೆ ಒಲಿಯುತ್ತದೆಯೇ ಇಲ್ಲವೇ ಅಥವಾ ಅದರಿಂದ ಯಾವುದಾದರೂ ಕೆಟ್ಟದ್ದು ಇದೆಯಾ ಆದರೆ ಮಾಡುವುದಾದರೂ ಯಾವ ರೀತಿಯಾದಂತಹ ಉಪಾಯಗಳನ್ನು ನಾವು ಮಾಡಬೇಕು ಇಂತಹ ಅನೇಕ ವಿಚಾರಗಳಿಗೆ ಪರಿಹಾರಗಳು ಇದ್ದೇ ಇರುತ್ತದೆ ಆ ರೀತಿಯಾದಂತಹ ಪರಿಹಾರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಹೌದು ಹಣಕಾಸಿನ ಸಮಸ್ಯೆ ಇರುವವರು ಲಕ್ಷ್ಮಿ ಪೂಜೆಯನ್ನು ಮಾಡುವುದು ರೂಡಿ ಮಾಡಿಕೊಂಡಿರುತ್ತಾರೆ ಆದರೆ ಲಕ್ಷ್ಮಿ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಯಾವ ರೀತಿಯಾಗಿ ಮಾಡಿದರೆ ಲಕ್ಷ್ಮಿ ನಮಗೆ ಹೆಚ್ಚಾಗಿ ಒಲಿಯುತ್ತಾಳೆ ಈ ಎಲ್ಲದರ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ಇರಬೇಕು ಹಾಗಾದರೆ ಯಾವ ರೀತಿಯಾದಂತಹ ಪೂಜೆ ಮಾಡಬೇಕು ಎಂದು ಇಂದು ನಾವು ತಿಳಿದುಕೊಳ್ಳಬೇಕು. ರೀತಿಯಾಗಿ ತಿಳಿದುಕೊಂಡಾಗ ಮಾತ್ರ ನಮಗೆ ಅದನ್ನು ಯಾವ ವಿಧಾನದಲ್ಲಿ ಮಾಡಬೇಕು ಎಂಬ ಸಂಪೂರ್ಣ ಜ್ಞಾನ ಸಿಕ್ಕುತ್ತದೆ. ಮತ್ತು ಆ ವಿಧಾನದಲ್ಲಿ ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಎಂದು ಕೂಡ ನಾವು ತಿಳಿದುಕೊಂಡಿರಬೇಕು.

ಹಾಗಾದರೆ ಅಂತಹ ಒಂದು ಉಪಾಯವನ್ನು ನಾವು ಇಂದು ತಿಳಿದುಕೊಳ್ಳೋಣ ಲಕ್ಷ್ಮಿ ವಾರ ಎಂದರೆ ಅದು ಶುಕ್ರವಾರ ಶುಕ್ರವಾರ ದಿನದಂದು ಪೂಜೆ ಸಲ್ಲಿಸುವುದರಿಂದ ನಮಗೆ ಒಳ್ಳೆಯದು ಆಗುತ್ತದೆ ಹಾಗಾದರೆ ಯಾವ ರೀತಿಯಾಗಿ ಪೂಜೆ ಸಲ್ಲಿಸಬೇಕು ಎಂದು ತಿಳಿಯುವುದಾದರೆ ನಾವು ಒಂದು ಗಣೇಶ ಆಕೃತಿಯನ್ನು ತೆಗೆದುಕೊಂಡು ಅದಕ್ಕೆ ಅಷ್ಟ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಿ ಅದನ್ನು ದೇವರ ಕೋಣೆಯಲ್ಲಿ ಅಲಂಕರಿಸಿ ಇಡಬೇಕು ಈ ರೀತಿಯಾಗಿ ಇಡುವುದನ್ನು ನಾವು ಮಂಗಳವಾರ ಮತ್ತು ಶುಕ್ರವಾರ ಸರಿಯಾದ ಸಮಯಕ್ಕೆ ಸರಿಯಾಗಿ ಪೂಜೆ ಮಾಡುತ್ತಾ ಬರಬೇಕು. ಈ ರೀತಿಯಾಗಿ ಪೂಜೆ ಮಾಡುವುದರಿಂದ ಲಕ್ಷ್ಮಿ ನಮಗೆ ಒಲಿಯುತ್ತಾಳೆ.

ಮತ್ತು ಗುಲಾಬಿ ಸಿದ್ಧಿವಿನಾಯಕನಿಗೆ ಬಹಳ ಇಷ್ಟ ವಾದಂತಹ ಹೂವು ಮತ್ತು ಅದು ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತಹ ಹೂವು ಆಗಿದೆ ಹಾಗಾಗಿ ಅದನ್ನು ಸರಿಯಾಗಿ ಬಳಸುವುದು ಸರಿಯಾದ ಸಮಯಕ್ಕೆ ಬಳಸುವುದು ಸರಿಯಾದ ರೀತಿಯಲ್ಲಿ ಬಳಸುವುದು ಬಹಳ ಮುಖ್ಯವಾದಂತಹ ವಿಷಯ ಮತ್ತು ಈ ಪೂಜೆಯನ್ನು ಮಾಡಬೇಕಾದರೆ ನಾವು ಶ್ರದ್ಧೆಯಿಂದ ಶುದ್ಧ ಮನಸ್ಸಿನಿಂದ ಮಾಡಬೇಕು ಆಗ ಮಾತ್ರ ಅದು ನಮಗೆ ಒಳ್ಳೆಯದಾಗಿ ಪರಿಣಮಿಸುತ್ತದೆ ಮತ್ತು ಅದನ್ನು ನಾವು ಸರಿಯಾಗಿ ಮಾಡಿಕೊಂಡು ಹೋಗುವುದರಿಂದ ನಮ್ಮ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ