Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಶಿವಲಿಂಗಕ್ಕೆ ಪೂಜೆ ಮಾಡುವಾಗ ಈ ಶಕ್ತಿಶಾಲಿಯಾದ ಮಂತ್ರವನ್ನು ಹೇಳಿಕೊಂಡು ಮಾಡಿದರೆ ಸಾಕು ನಿಮ್ಮ ಮನೆಯ ಎಲ್ಲಾ ದಾರಿದ್ರ್ಯ ತೊಲಗಿ ಶ್ರೀಮಂತರಾಗುತ್ತೀರಾ…!!!!

ನಮಸ್ಕಾರ ವೀಕ್ಷಕರೇ ನಮ್ಮ ಜೀವಿತದಲ್ಲಿ ನಾವು ನೋಡಿರುವಂತೆ ನಮಗೆ ಎಲ್ಲರಿಗೂ ಕೂಡ ಶ್ರೀಮಂತರಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ ಕಾರಣ ನಮಗೆ ಇರುವಂತಹ ಕಷ್ಟಗಳು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಬಹಳವಾಗಿ ಹಿಂಸೆ ನೀಡಿ ಬಿಟ್ಟಿರುತ್ತದೆ ಹಾಗಾಗಿ ಅಂತಹ ಸಮಯದಲ್ಲಿ ನಮ್ಮೆಲ್ಲರಿಗೂ ಕೂಡ ಸಾಮಾನ್ಯವಾಗಿಯೇ ಈ ಮನೋಭಾವನೆ ಬಂದುಬಿಡುತ್ತದೆ ಹಾಗಾಗಿ ಇಂತಹ ಸಂದರ್ಭದಲ್ಲಿ ನಾವು ಬಹಳವಾಗಿ ನೊಂದಿರುತ್ತೇವೆ ಮತ್ತು ನಮಗೆ ಯಾವುದಾದರೂ ಮೂಲದಿಂದ ನಾವು ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬೇಕು .

ಮತ್ತು ಶ್ರೀಮಂತರಾಗಬೇಕು ಎಂಬ ಆಸೆಯನ್ನು ಇಟ್ಟುಕೊಳ್ಳುತ್ತಾರೆ ಹಾಗಾಗಿ ಅಂತಹ ವಿಚಾರದಲ್ಲಿ ನಾವು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಯಾವೆಲ್ಲ ಪರ್ಯಾಯ ವಿಧಾನಗಳನ್ನು ಮಾಡಬೇಕು ಈ ಎಲ್ಲದರ ಬಗ್ಗೆ ಸೂಕ್ತವಾದಂತಹ ಮಾಹಿತಿ ಮತ್ತು ಅರಿವು ಇರಬೇಕು ಹಾಗಾಗಿ ಅಂತಹ ಸಮಯದಲ್ಲಿ ನಮಗೆ ಇರುವಂತಹ ವಿಚಾರಗಳ ಕುರಿತಾಗಿ ಹೆಚ್ಚಾಗಿ ಚಿಂತೆ ಮಾಡದೆ ದೇವರ ಸ್ಮರಣೆ ಮತ್ತು ದೇವರಿಗೆ ಅನೇಕ ರೀತಿಯಾದಂತಹ ನೈವೇದ್ಯ ಪೂಜೆ ಪುನಸ್ಕಾರಗಳನ್ನು ಸಮರ್ಪಿಸಲು ಮುಂದಾಗುತ್ತೇವೆ ಅದು ಒಳ್ಳೆಯ ವಿಚಾರವಾದರೂ ಕೂಡ …

ಯಾವಾಗಲೂ ಕೂಡ ದೇವರನ್ನು ಸ್ಮರಣೆ ಮಾಡುತ್ತಾ ಇರುವುದು ಬಹಳ ಒಳ್ಳೆಯದು ಕಾರಣ ನಮಗಿರುವಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಅದು ದೇವಸ್ಥಾನ ಆಗಿತ್ತು ಮತ್ತು ದೇವರ ದರ್ಶನವೂ ಆಗಿದೆ ಹಾಗಾಗಿ ಅಂತಹ ವಿಚಾರದಲ್ಲಿ ಬಹಳಷ್ಟು ಸೂಕ್ಷ್ಮ ವಿಚಾರದಿಂದ ಅದನ್ನು ಗಮನಿಸಿ ನಾವು ಸರಿಯಾದ ರೀತಿಯಲ್ಲಿ ಸರಿಯಾದ ಬಗೆಯಲ್ಲಿ ಅದನ್ನು ಅಂದರೆ ಮಾಡುವಂತಹ ವಿಧಾನವನ್ನು ಅನುಸರಿಸಿಕೊಂಡು ಹೋಗುವುದು ಬಹಳ ಒಳ್ಳೆಯದು. ಮತ್ತು ಅದು ನಮಗೆ ಒಳ್ಳೆಯ ರೀತಿಯಾದಂತಹ ಅಭಿವೃದ್ಧಿಯನ್ನು ತಂದುಕೊಡುತ್ತದೆ ಮತ್ತು ಸೂಕ್ತವಾದಂತಹ ವಿಧಾನವು ಅದು ಆಗಿದೆ.

ಇನ್ನು ಜೀವನದಲ್ಲಿ ಯಾವಾಗಲೂ ಕೂಡ ಒಂದೇ ರೀತಿಯಾದಂತಹ ವಿಧಾನವು ನಮ್ಮಲ್ಲಿ ಇರುವುದಿಲ್ಲ ಹಾಗಾಗಿ ಹಲವು ರೀತಿಯಾದಂತಹ ವಿಧಾನಗಳು ಹಲವು ಬಗೆಯಾಗಿ ನಮ್ಮ ಬಳಿಯಲ್ಲಿ ಇರುತ್ತದೆ ಇನ್ನು ಕೆಲವೊಮ್ಮೆ ದೇವಸ್ಥಾನಗಳಲ್ಲಿ ಕೂಡ ಹಲವು ವಿಧಾನಗಳನ್ನು ಮಾಡಲು ನಮಗೆ ಅನುಕೂಲಗಳು ಇದ್ದರೆ ಇನ್ನೂ ಒಳ್ಳೆಯದು ಅಥವಾ ಮನೆಯಲ್ಲಿಯೇ ಕೂಡ ಈ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿಕೊಂಡು ಹೋಗಬಹುದು ಹಾಗಾದರೆ ಆಗಲ್ಲ ವಿಧಾನಗಳನ್ನು ಅನುಸರಿಸಬೇಕು ಎಂದರೆ ಮೊದಲಿಗೆ ಮನೆಯಲ್ಲಿ ಒಂದು ಚಿಕ್ಕದಾದಂತಹ ತಟ್ಟೆಯನ್ನು ತೆಗೆದುಕೊಂಡು ನಂತರ ಅದರಲ್ಲಿ….

ಚಿಕ್ಕದಾಗಿರುವಂತಹ ಒಂದು ಲಿಂಗವನ್ನು ಇಟ್ಟು ಅಂದರೆ ಶಿವಲಿಂಗವನ್ನು ಇಟ್ಟು ನಂತರ ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಜೊತೆಗೆ ಗಂಧವನ್ನು ಅಂದರೆ ಶ್ರೀಗಂಧವನ್ನು ಕೂಡ ತೆಗೆದುಕೊಳ್ಳಬೇಕು ಇದು ಬೇಕಾಗಿರುವಂತಹ ಸಾಮಾಗ್ರಿಗಳು ಇದನ್ನು ಶುದ್ಧ ಮನಸ್ಸಿನಿಂದ ಮಾಡುತ್ತಾ ಹೋಗಬೇಕು ಹೇಗೆ ಎಂದರೆ ಶಿವಲಿಂಗವನ್ನು ಮೊದಲು ತಟ್ಟೆಯಲ್ಲಿ ಇರಿಸಿದಾಗ ಬಹಳ ಶುಭವಾಗಿ ಶುಭ್ರ ಮನಸ್ಸಿನಿಂದ ದೇವರ ಕೋಣೆಯಲ್ಲಿ ಕುಳಿತುಕೊಂಡು ಮಾಡಬೇಕು ಈ ವಿಧಾನವನ್ನು ನಂತರ ಮೊದಲಿಗೆ ಶಿವಲಿಂಗದ ಸುತ್ತಲೂ ಅಂದರೆ ಶಿವಲಿಂಗ ಪಾಣಿಪಟ್ಲು ಎಂದು ಏನು ಕರೆಯುತ್ತೇವೆ ಅಲ್ಲಿ…

ಮೊದಲಿಗೆ ನೀರನ್ನು ಹಾಕಿ ನಂತರ ಶಿವಲಿಂಗದ ಮೇಲೆ ಓಂ ನಮಃ ಶಿವಾಯ ಎಂದು ಹೇಳಿ ನೀರನ್ನು ಹಾಕಿ ನೈವೇದ್ಯವನ್ನು ಸಮರ್ಪಿಸಬೇಕು ಅಂದರೆ ಅಭಿಷೇಕ ಮಾಡಬೇಕು ನಂತರ ಸ್ವಲ್ಪ ಗಂಧವನ್ನು ಹಾಕಿ ನೈವೇದ್ಯ ಮತ್ತು ಅಭಿಷೇಕವನ್ನು ಮಾಡಬೇಕು ಈ ರೀತಿಯಾಗಿ ನಮಗೆ ಅಂದರೆ ಅನುಕೂಲವಾಗುವಂತಹ ಎಲ್ಲ ದಿನಗಳಲ್ಲಿಯೂ ಕೂಡ ಈ ರೀತಿಯಾದಂತಹ ವಿಧಾನವನ್ನು ಮಾಡಿಕೊಳ್ಳುತ್ತಾ ಹೋಗುವುದರಿಂದ ಮತ್ತು ಶಿವಲಿಂಗಕ್ಕೆ ನೈವೇದ್ಯವನ್ನು ಸಮರ್ಪಿಸುವುದರಿಂದ ಆತ ನಮ್ಮ ಸಂಕಷ್ಟಗಳನ್ನು ಪರಿಹಾರ ಮಾಡುತ್ತಾನೆ ಇದು ಎಲ್ಲರಿಗೂ ಕೂಡ ಗೊತ್ತಿದೆ ಮತ್ತು ಸೂಕ್ತವಾದಂತಹ ವಿಧಾನವು ಆಗಿದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ