Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೀಗೆ ಇರುವ ತಾಮ್ರದ ಲೋಟಕ್ಕೆ ಉಪ್ಪನ್ನು ಹಾಕಿ ಮನೆಯ ಈ ಜಾಗದಲ್ಲಿ ಇಟ್ಟರೆ ಸಾಕು ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಕೂಡ ಒಂದೊಂದೇ ಆದಷ್ಟು ಬೇಗ ಪರಿಹಾರವಾಗುತ್ತವೆ …!!!

ಉಪ್ಪಿನಿಂದ ಮಾಡಿ ಈ ಒಂದು ಪರಿಹಾರವನ್ನು ಇದರಿಂದ ನಿಮ್ಮ ಮನೆಯಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಸಮಸ್ಯೆಗಳಿಗೂ ಕೂಡ ದೊರೆಯುತ್ತದೆ. ಪರಿಹಾರ ಹಾಗೆ ಮನೆಯಲ್ಲಿ ಯಾವುದೇ ಕಲಹಗಳು ನಡೆಯುತ್ತಿದ್ದರೂ ಅದಕ್ಕೆ ಒಂದೊಂದು ರೀತಿಯ ಕಾರಣಗಳಿರುತ್ತದೆ.ಕೆಲವರ ಮನೆಯಲ್ಲಿ ವಾಸ್ತು ದೋಷ ದಿಂದ ಕಲಹಗಳು ಜರುಗುತ್ತಿದ್ದರೆ, ಇನ್ನು ಕೆಲವರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಅಟ್ಟಹಾಸದಿಂದ ಕೆಲವೊಂದು ಸಮಸ್ಯೆಗಳು ಮನೆಯಲ್ಲಿ ಉಂಟಾಗುತ್ತಿರುತ್ತದೆ.

ಅದಕ್ಕಾಗಿ ಏನೇ ಪರಿಹಾರ ಮಾಡಿದರೂ ಕೂಡ ನಿಮ್ಮ ಮನೆಯಲ್ಲಿ ಸಮಸ್ಯೆಗಳೇ ದೂರವಾಗುತ್ತಿಲ್ಲ ತೊಂದರೆಗಳು ಪರಿಹಾರವಾಗುತ್ತಿಲ್ಲ ಅನ್ನುವುದಾದರೆ ಈ ಚಿಕ್ಕ ಪರಿಹಾರವನ್ನು ಒಮ್ಮೆ ಪ್ರಯತ್ನ ಮಾಡಿ ನೋಡಿ ಮನೆಯಲ್ಲಿ ಆಗುವ ಬದಲಾವಣೆಗಳು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.ಮೊದಲನೆಯದಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಬೇಕೆಂದರೆ ಆ ಮನೆಯಲ್ಲಿ ಪ್ರತಿನಿತ್ಯ ಪೂಜೆಗಳು ನಡೆಯುತ್ತಿರಬೇಕು ದೇವರ ನಾಮಸ್ಮರಣೆ ಆಗುತ್ತಿರಬೇಕು.ಯಾವ ಮನೆಯಲ್ಲಿ ಹೆಣ್ಣನ್ನು ಗೌರವಿಸುವುದಿಲ್ಲವೋ ಯಾವ ಮನೆಯಲ್ಲಿ ಅವಾಚ್ಯ ಪದಗಳನ್ನು ಬಳಸುತ್ತಾರೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಜೊತೆಗೆ ನೆಮ್ಮದಿಯೂ ಕೂಡ ನೆಲೆಸುವುದಿಲ್ಲ ಎಂದು ನಂಬಲಾಗಿದೆ.

ನಿಮ್ಮ ಜೀವನದಲ್ಲಿ ಶನಿ ಮತ್ತು ರಾಹುವಿನ ದೋಷವಿದ್ದರೆ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಈ ಚಿಕ್ಕ ಪರಿಹಾರವನ್ನು ಕೈಗೊಳ್ಳಿ ಅದೇನೆಂದರೆ ತಾಮ್ರದ ಲೋಟವನ್ನು ತೆಗೆದುಕೊಂಡು ಮನೆಯಲ್ಲಿ ಇರುವ ಕಲ್ಲುಪ್ಪನ್ನು ಅದರೊಳಗೆ ಹಾಕಬೇಕು.ಇದೀಗ ಈ ತಾಮ್ರದ ಲೋಟವನ್ನು ಒಂದು ತಟ್ಟೆಯ ಮೇಲೆ ಇರಿಸಿ ಅದನ್ನು ಸ್ನಾನ ಮಾಡುವ ಕೋಣೆಯಲ್ಲಿ ಇರಿಸಬೇಕು ಹೌದು ಸ್ನಾನ ಮಾಡುವ ಒಂದು ಮೂಲೆಯಲ್ಲಿ ಈ ತಟ್ಟೆಯನ್ನು ಇರಿಸುವುದರಿಂದ ನಿಮ್ಮ ಜೀವನದಲ್ಲಿ ಆಗುತ್ತಿರುವ ದೋಷಗಳು ನಿವಾರಣೆಗೊಳ್ಳುತ್ತದೆ ಜೊತೆಗೆ ಶನಿ ಮತ್ತು ರಾಹುವಿನ ದೋಷವೂ ಕೂಡಾ ಪರಿಹಾರಗೊಳ್ಳುತ್ತದೆ.

ಮನೆಯಲ್ಲಿ ಎಲ್ಲವೂ ಸರಿ ಹೋಯ್ತು ಅಂತ ಅಂದುಕೊಳ್ಳುವಾಗಲೇ ಗಂಡ ಹೆಂಡತಿಯ ನಡುವೆ ಕಲಹ ಶುರುವಾಗುವುದು ಅಥವಾ ಮನೆಯ ನೆಮ್ಮದಿಯನ್ನು ಹಾಳು ಮಾಡುವಂಥ ಯಾವುದಾದರೂ ಘಟನೆಗಳು ಜರುಗುವುದು ಮಕ್ಕಳು ಹೇಳಿದ ಮಾತನ್ನು ಕೇಳದೆ ಇರುವುದು.ಇನ್ನೂ ಬೇರೆ ರೀತಿಯ ಸಮಸ್ಯೆಗಳು ಕಾಡುತ್ತಿದ್ದರೆ ಅಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದು ಅಂತಹ ಮನೆಯಲ್ಲಿ ನಾವು ಹೇಳಿದ ಈ ಒಂದು ಪರಿಹಾರವನ್ನು ಕೈಗೊಳ್ಳುವುದರಿಂದ ಸ್ವಲ್ಪ ಬದಲಾವಣೆ ಕಾಣುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಈ ಪರಿಹಾರದಲ್ಲಿ ಬಳಸುತ್ತಿರುವ ತಾಮ್ರದಲ್ಲಿ ಹಾಗೂ ವಿಶೇಷವಾದ ಗುಣವನ್ನು ಹೊಂದಿದ್ದು ಈ ಸಾಂಬ್ರಾ ಲೋಹವು ಶನಿ ಮತ್ತು ರಾಹುವಿಗೆ ಬಹಳ ಪ್ರಿಯವಾದಂತಹ ಲೋಹ .ಹಾಗೇ ಇದೆ ಆದ ಕಾರಣ ಇದನ್ನು ಮನೆಯಲ್ಲಿ ನಾವು ಹೇಳಿದ ಪರಿಹಾರವನ್ನು ಮಾಡುವುದಕ್ಕೆ ಬಳಸುವುದರಿಂದ ರಾಹು ಮತ್ತು ಶನಿ ಪ್ರಸನ್ನರಾಗುತ್ತಾರೆ ಇದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಶನಿ ಮತ್ತು ರಾಹುವಿನ ದೋಷವೂ ಪರಿಹಾರಗೊಳ್ಳುತ್ತದೆ.ಹಾಗೆ ಉಪ್ಪು ಅದರಲ್ಲಿಯೂ ಕಲ್ಲುಪ್ಪು ಇದು ಸಮುದ್ರದಿಂದ ಜನಿಸಿರುವ ಒಂದು ವಸ್ತುವಾಗಿದ್ದು ಇದನ್ನು ಮನೆಯಲ್ಲಿ ಬಳಸುವುದರಿಂದ ಲಕ್ಷ್ಮೀದೇವಿಯ ಕೃಪಕಟಾಕ್ಷದಿಂದ ಮನೆಯಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ, ಜೊತೆಗೆ ಋುಣಾತ್ಮಕ ಶಕ್ತಿಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದು ಮನೆಯಲ್ಲಿ ಸಮಸ್ಯೆಗಳ ಸಾಗರ ಕಡಿಮೆಯಾಗಿ ಬಿಡುತ್ತದೆ.

ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗೆ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ