Categories
Uncategorized

ನಾಯಿಗಳು ಯಾವಾಗಲೂ ಟೈಯರ್ ಮೇಲೆಯೇ ಮೂತ್ರ ವಿಸರ್ಜಿಸುತ್ತವೆ… ಯಾಕೆ ಗೊತ್ತಾ….

ನಾಯಿಗಳು ಅಂದರೆ ಯಾರಿಗೆ ಇಷ್ಟ ಇಲ್ಲ ಅಲ್ವಾ ಸ್ನೇಹಿತರ ಇನ್ನು ಕೆಲವರು ಈ ನಾಯಿಗಳನ್ನು ಇಷ್ಟಪಡುವುದಿಲ್ಲ ಆದರೆ ನಾಯಿಯ ಬುದ್ಧಿಯನ್ನು ಕಂಡು ಅದೆಷ್ಟೋ ಜನರು ನಾಯಿಗಳನ್ನು ತಮ್ಮ ಪ್ರೀತಿಪಾತ್ರ ರಂತೆ ಸಾಕೆ ಗೊಳ್ಳುತ್ತಾರೆ ಹಾಗೂ ಮನೆಯಲ್ಲಿ ನಾಯಿಗಳನ್ನು ಮುದ್ದಾಗಿ ಸಾಕಿರುತ್ತಾರೆ ಹಾಗೂ ನಾಯಿಗಳನ್ನು ಸಾಕುವುದರಿಂದ ಅದು ಮನೆಯ ಒಬ್ಬ ಸದಸ್ಯನಾಗಿಯೇ ಬಿಟ್ಟಿರುತ್ತದೆ . ಇನ್ನು ಕೆಲವರಲ್ಲಿ ಅದೆಷ್ಟು ಕ್ರೇಜ್ ಇರುತ್ತದೆ ಅಂದರೆ ನಾಯಿ ಸಾಕುವುದನ್ನೇ ಹಾದಿ ಮಾಡಿಕೊಂಡಿರುತ್ತಾರೆ ಮತ್ತು ಇನ್ನೂ ಕೆಲವರು ಅದನ್ನೇ ಬಿಸಿನೆಸ್ ಕೂಡ ಮಾಡಿಕೊಂಡಿರುತ್ತಾರೆ […]

Categories
Uncategorized

ಜೀವನದಲ್ಲಿ ಎಂತಹ ಕಷ್ಟಗಳಿದ್ದರು ಸಾಕ್ಷಾತ್ ದತ್ತಾತ್ರೆಯ ಸ್ವಾಮಿಯವರ ಅನುಗ್ರಹ ಪಡೆದ ಅವಧೂತ ಶ್ರೀ ನಂಜುಂಡಸ್ವಾಮಿಯವರ ಮಠಕ್ಕೆ ಬನ್ನಿ ಸಾಕು.ಪವಾಡ ನೋಡಿ.

ದೇಗುಲ ದರ್ಶನ ಕರ್ನಾಟಕ ತಂಡದಿಂದ ಅನೇಕ ವಿಸ್ಮಯಕಾರಿ ಪವಾಡ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ.ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಪುಣ್ಯ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ನೀಡಿದರೆ ಸಾಕು ಸಕಲ ಸಂಕಷ್ಟಗಳು ದೂರಾಗುವುದು ಖಚಿತ.ಅಪ್ಪನವರ ಆಶಿರ್ವಾದದಿಂದ ಈಗಾಗಲೇ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ ಒಳಿತನ್ನು ಕಾಣುತ್ತಿದ್ದಾರೆ.ಅವಧೂತ ಶ್ರೀ ನಂಜುಂಡಸ್ವಾಮಿಯವರ ದರ್ಶನ ಪಡೆದು ನಿಸ್ವಾರ್ಥ ಮನಸ್ಸಿನಿಂದ ಬೇಡಿಕೊಂಡರೆ ಎಂತಹ ಸಮಸ್ಯೆಯಾದರೂ ಬಗೆಹರಿಯುವುದು ಖಚಿತ.ಸುಮಾರು ವರ್ಷಗಳ ಹಿಂದೆ ಸಾಮಾನ್ಯ ವ್ಯಕ್ತಿಯಾಗಿದ್ದ ಶ್ರೀ ನಂಜುಂಡಸ್ವಾಮಿಯವರು ಮೈಸೂರಿನ ನಂಜುಂಮಳಿಗೆಯಲ್ಲಿ ವಾಸಿಸುತ್ತಿದ್ದರು.ಅವರಿಗೆ […]

Categories
Uncategorized

ಈ 6 ಸಂಖ್ಯೆಗಳಲ್ಲಿ ಕಣ್ಣು ಮುಚ್ಚಿ ಒಂದು ಸಂಖ್ಯೆಯನ್ನು ಆರಿಸಿ ಕೊಳ್ಳಿ ನಾವು ನಿಮ್ಮ ಗುಣ ಸ್ವಭಾವವನ್ನು ಹೇಳುತ್ತೇವೆ !!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ನಾವು ಇಲ್ಲಿ ಕೊಟ್ಟಿರುವಂತಹ ಸಂಖ್ಯೆಯಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿದಲ್ಲಿ ನೀವು ಆಯ್ಕೆ ಮಾಡುವುದರ ಪ್ರಕಾರ ನಿಮ್ಮ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಂಖ್ಯಾಶಾಸ್ತ್ರದ ಪ್ರಕಾರ ಮನಸ್ಸಿನಲ್ಲಿ ತಕ್ಷಣ ಒಂದು ಸಂಖ್ಯೆ ಬಂದರೆ ಒಂದು ಸಂಖ್ಯೆಯು ನಿಮ್ಮ ಗುಣ ಸ್ವಭಾವವನ್ನು ಹೇಳಿಕೊಡುತ್ತದೆ ಎಂದು ಹೇಳಬಹುದು. ಹಾಗಾದರೆ ನಿಮ್ಮ ಆಯ್ಕೆ ಒಂದು […]

Categories
Uncategorized

ನಿಮ್ಮ ಮನೆಗೆ ಏನಾದ್ರು ಸಾವಿರಕಾಲು ಮತ್ತು ಜರಿಹುಳಗಳು ಪ್ರವೇಶ ಮಾಡಿದರೆ ಅದರ ಅರ್ಥ ಏನು ಗೊತ್ತ …!!!!

ನಮ್ಮ ಪ್ರಕೃತಿ ಅಲ್ಲಿ ಪ್ರಾಣಿ ಪಕ್ಷಿಗಳು ಕ್ರಿಮಿ ಕೀಟಗಳು ಇವೆಲ್ಲವೂ ಕೂಡ ಪರಿಸರದ ದೃಷ್ಟಿಯಲ್ಲಿ ಒಂದೇ ಹಾಗೆ ಪ್ರತಿಯೊಂದು ಜೀವಿಗೂ ಕೂಡ ಈ ಪ್ರಕೃತಿಯಲ್ಲಿ ಬದುಕುವ ಹಕ್ಕಿದೆ ಇನ್ನು ಮನುಷ್ಯ ಸಂಘ ಜೀವಿ .ಆತ ತನ್ನ ಒಳಿತಿಗಾಗಿ ತನ್ನ ಉಳಿವಿಗಾಗಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಮಾಡಿಕೊಂಡಿದ್ದಾರೆ ಅಂತಹ ಮೂಲಭೂತ ಸೌಕರ್ಯಗಳಲ್ಲಿ ಮನೆಯೂ ಕೂಡ ಒಂದು ಆದರೆ ನಮ್ಮ ಪರಿಸರದಲ್ಲಿ ಕ್ರಿಮಿ ಕೀಟ ಪಕ್ಷಿ ಪ್ರಾಣಿಗಳು ಎಲ್ಲವೂ ಇವೆ,ಅಂತಹ ಕ್ರಿಮಿ ಕೀಟ ಪಕ್ಷಿ ಪ್ರಾಣಿಗಳಲ್ಲಿ ಮನೆಗೆ ಕೆಲವೊಂದು ಪಕ್ಷಿಗಳು […]

Categories
Uncategorized

Gold Rate : ಚಿನ್ನ ಕೊಳ್ಳುವವರಿಗೆ ಬಂಪರ್ ,ಇಂದೂ ಕೂಡ ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ ತಡ ಮಾಡ್ಬೇಡಿ

ಇತ್ತೀಚಿನ ದಿನಗಳಲ್ಲಿ, ಚಿನ್ನದ ಬೆಲೆಯು(Gold Rate) ನಿರಂತರ ಏರಿಕೆಗೆ ಸಾಕ್ಷಿಯಾಗಿದೆ, ಇದು ಈ ಅಮೂಲ್ಯವಾದ ಲೋಹದಲ್ಲಿ ಹೂಡಿಕೆ ಮಾಡಲು ಸಾಮಾನ್ಯ ವ್ಯಕ್ತಿಗೆ ಹೆಚ್ಚು ಸವಾಲಾಗಿದೆ. ಆದಾಗ್ಯೂ, ಚಿನ್ನಾಭರಣ ಉತ್ಸಾಹಿಗಳಿಗೆ ಭರವಸೆಯ ಕಿರಣವು ಹೊರಹೊಮ್ಮಿದೆ, ಇಂದು ಚಿನ್ನದ ಬೆಲೆಯು ಗಮನಾರ್ಹ ಇಳಿಕೆಯನ್ನು ಅನುಭವಿಸಿದೆ, ಸಂಭಾವ್ಯ ಖರೀದಿದಾರರಿಗೆ ಅನುಕೂಲಕರ ಅವಕಾಶವನ್ನು ಒದಗಿಸುತ್ತದೆ. ನಿನ್ನೆ ಕಂಡುಬಂದ ಇಳಿಕೆಯ ನಂತರ ಚಿನ್ನದ ಬೆಲೆ ಸ್ಥಿರವಾಗಿದೆ. ಈ ಬೆಳವಣಿಗೆಯು ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಗಳ ಲಾಭವನ್ನು ಪಡೆದುಕೊಂಡು ಚಿನ್ನವನ್ನು ಖರೀದಿಸುವುದನ್ನು ಪರಿಗಣಿಸಲು ಸೂಕ್ತ ಕ್ಷಣವನ್ನು ಸೂಚಿಸುತ್ತದೆ. […]

Categories
Uncategorized

ಹಾಲು ಉಕ್ಕುವ ಸಮಯದಲ್ಲಿ ಈ ವಸ್ತುವನ್ನು ಹಾಲಿಗೆ ಹಾಕಿದ್ರೆ ಸಾಕು ಲಕ್ಷ್ಮಿಯ ಸ್ಥಿರ ವಾಸ ಆಗಿ ಶ್ರೀಮಂತರಾಗುತ್ತೀರಾ …!!!

ನಮಸ್ಕಾರ ಸ್ನೇಹಿತರೆ ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಹಾಲು ಒಕ್ಕುವಾಗ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡು ಬಂಗಾರ ತುಂಬಿ ತುಳುಕುತ್ತದೆ .ಮಾಹಿತಿಯಲ್ಲಿ ಅದಕ್ಕೆ ಏನು ಮಾಡಬೇಕು ಎನ್ನುವುದನ್ನು ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಹಾಲು ಉಕ್ಕುವುದು ಸಾಮಾನ್ಯ.ಸಾಮಾನ್ಯವಾಗಿ ಹೊಸ ಮನೆಗೆ ಪ್ರವೇಶ ಮಾಡುವಾಗ ಹಾಲು ಉಕ್ಕಿಸುವ ಒಂದು ಪ್ರತೀತಿ ಇದೆ.ಈ ಹಾಲು ಉಕ್ಕಿಸುವ ಪ್ರತೀತಿಯನ್ನು ಇನ್ನು ಸನಾತನ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ ನಮ್ಮ ಹಿರಿಯರು. ನಮ್ಮ […]

Categories
Uncategorized

ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮ ಹತ್ತಿರ ಜನುಮದಲ್ಲಿ ಸುಳಿಯಬಾರದೆಂದರೆ ಈ ಯೋಗ ಮುದ್ರೆಗಳನ್ನು ತಪ್ಪದೇ ಮಾಡಿ ನೂರಾರು ವರ್ಷ ಸುಖವಾಗಿ ಬಾಳುತ್ತೀರ …!!!

ಯೋಗಾಸನದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಹಲವಾರು ಕಾಯಿಲೆಗಳನ್ನು ಕೂಡ ವಾಸಿ ಮಾಡಿಕೊಳ್ಳಬಹುದು. ಹಾಗೂ ರೋಗಗಳು ನಮ್ಮ ದೇಹಕ್ಕೆ ಬಾರದಂತೆ ತಡೆಯಲು ಕೂಡ ಯೋಗಾಸನ ಸಹಾಯಕವಾಗಿದೆ.ಪ್ರತಿದಿನವೂ ಯೋಗಾಸನ ಮಾಡಿದರೆ ಅದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ.ಯೋಗ ಬಂಗಿಗಳು ಮಾತ್ರವಲ್ಲದೆ ಕೆಲವೊಂದು ಯೋಗ ಮುದ್ರೆಯನ್ನು ಕೂಡ ಪಾಲಿಸಿದರೆ ಅದರಿಂದ ಹಲವಾರು ರೋಗಗಳಿಂದ ಮುಕ್ತಿ ಹೊಂದಬಹುದು.ಯೋಗ ಮುದ್ರೆಗಳು ಯೋಗದಲ್ಲಿ ಅತಿ ಪ್ರಾಮುಖ್ಯತೆಯನ್ನು ವಹಿಸುತ್ತವೆ. ಇದ್ದ ಮುದ್ರೆಗಳನ್ನು ಬಳಸಿಕೊಂಡು ನಮ್ಮ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.ಋಷಿಮುನಿಗಳು ಮನಸ್ಸನ್ನು ತುಂಬಾ ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೇ ಕಾರಣ […]

Categories
Uncategorized

ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದೀರಾ ಮನೆಯಲ್ಲಿ ಹಣದ ಹರಿವು ಹೆಚ್ಚಾಗಬೇಕೆಂದರೆ ಅಕ್ಕಿ ಮೂಟೆಯನ್ನು ಮನೆಯ ಈ ಜಾಗದಲ್ಲಿ ಇಡೀ ಸಾಕು ..!!!

ಮನೆಯಲ್ಲಿ ಸಂಪತ್ತು ಹೆಚ್ಚಬೇಕಾದರೆ ಮನೆಯಲ್ಲಿ ಸಿರಿಧಾನ್ಯಗಳ ಕೊರತೆಯಾಗಬಾರದು ಎಂದರೆ ನಾವು ಹೇಳುವ ಈ ಒಂದು ಪರಿಹಾರವನ್ನು ತಪ್ಪದೇ ಪಾಲಿಸಿ. ನಾವು ಈ ದಿನ ತಿಳಿಸಿದಂತಹ ಮಾಹಿತಿಯನ್ನು ನೀವು ಈ ಕಲೆಯ ನಿಮ್ಮ ಮನೆಯಲ್ಲಿ ಕೈಗೊಳ್ಳುವುದರಿಂದ ನಿಮಗೆ ಉತ್ತಮ ಪ್ರಯೋಜನವೂ ಆಗುತ್ತದೆ.ಉತ್ತಮ ಫಲಿತಾಂಶವೂ ಕೂಡ ದೊರಕುತ್ತದೆ ಅದೇ ಹೇಗೆ ಅಂತ ಹೇಳ್ತೀನಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ನಮ್ಮ ಹಿರಿಯರು ಸುಮ್ಮನೆ ಏನನ್ನೂ ಮಾಡಿರುವುದಿಲ್ಲ ಅದರ ಹಿಂದೆ ಒಂದು ಕಾರಣವೂ ಕೂಡ ಇರುತ್ತದೆ ಅದು ನಮ್ಮ ಒಳಿತಿಗಾಗಿಯೇ ಇರುತ್ತದೆ. […]

Categories
Uncategorized ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವುದೇ ಕಾರಣಕ್ಕೂ ಈ ವಸ್ತುವನ್ನು ಮಂಚದ ಮೇಲೆ ಇಡಬೇಡಿ ಅಪ್ಪಿ ತಪ್ಪಿ ಇಟ್ಟರೆ ಲಕ್ಷ್ಮೀದೇವಿ ನಿಮ್ಮ ಮನೆ ಬಿಟ್ಟು ಹೋಗುತ್ತಾಳೆ

ನಿಮ್ಮ ಮನೆಯಲ್ಲಿ ಮಂಚವಿದ್ದರೆ, ಆ ಮಂಚದ ಮೇಲೆ ಈ ವಸ್ತು ಇದ್ದರೆ, ಯಾವುದೇ ಕಾರಣಕ್ಕೂ ಎಂತಹ ಕಷ್ಟದ ಸಮಯದಲ್ಲೂ ಕೂಡ ಈ ಒಂದು ವಸ್ತುವನ್ನು ಮಂಚದ ಮೇಲೆ ಇಡಬಾರದು. ಈ ಒಂದು ವಸ್ತುವನ್ನು ನೀವು ಮಂಚದ ಮೇಲೆ ಇಟ್ಟಿದ್ದೆ ಆದರೆ ನಿಮ್ಮ ಕಷ್ಟಗಳು ಹೆಚ್ಚಾಗುತ್ತದೆ. ಅಲ್ಲದೆ ನಿಮ್ಮ ಮನೆಯ ದಾರಿದ್ರ್ಯ ಹೆಚ್ಚಾಗುತ್ತದೆ. ನಿಮ್ಮ ಕೈಯಲ್ಲಿ ದುಡ್ಡು ಎನ್ನುವುದು ನಿಲ್ಲೋದಿಲ್ಲ, ಅಲ್ಲದೆ ಮಹಾಲಕ್ಷ್ಮೀ ದೇವಿಯ ಸ್ಥಿರ ನಿವಾಸ ಇರೋದಿಲ್ಲ. ಇದನ್ನು ನೀವು ನಂಬಿದರೆ ನಂಬಬಹುದು, ನಂಬದಿದ್ದರೆ ಅನುಭವಿಸುವಂತಹ ಕಷ್ಟ […]

Categories
Uncategorized ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವಾದರೆ, ಅಥವಾ ನೀವು ಸಾಲ ಬಾದೆಯಿಂದ ಬಳಲುತ್ತಿದ್ದೀರಾ, ಈ ಒಂದು ಉಪಾಯವನ್ನು ಮಾಡಿ ನಿಮ್ಮ ಸಾಲ ತೀರಿ ನಿಮಗೆ ಅದೃಷ್ಟ ಬರುತ್ತದೆ!…

ಜೀವನದಲ್ಲಿ ಇದೀಗ ಮುಖ್ಯವಾದದ್ದು ಎಂದರೆ ಅದು ಹಣ, ಹಣ ಯಾರಿಗೆ ತಾನೇ ಬೇಡ ಹೇಳಿ. ಅದರಲ್ಲೂ ಕೆಲವರು ಎಷ್ಟೇ ಹಣ ಸಂಪಾಧಿಸಿದರು ಕೂಡ ಅದು ತುಂಬಾ ಸಮಯ ಅವರ ಬಳಿ ಇರುವುದಿಲ್ಲ. ಮತ್ತೆ ಹಣಕ್ಕಾಗಿ ಕೆಲವರು ಸಾಲ ಮಾಡುತ್ತಾರೆ. ಆ ಸಾಲಕ್ಕೆ ಬಡ್ಡಿ ಚಕ್ರಬಡ್ಡಿ ಕಟ್ಟಲು ಆಗದೆ ತುಂಬಾ ಕಷ್ಟ ಪಡುತ್ತಾರೆ. ಅದೆಷ್ಟೋ ಜನ ಸಾಲ ಇಲ್ಲದೆ ಇರುವ ಬದುಕನ್ನು ಬಯಸುತ್ತಾರೆ. ಸಾಲ ಇಲ್ಲದ ಜೀವನವೇ ಇಲ್ಲ ಎಂದರೆ ಅದು ತಪ್ಪಾಗುವುದಿಲ್ಲ. ಸಾಲ ಎಲ್ಲರಿಗೂ ಸಹ ಇರುತ್ತದೆ, […]

ನನ್ ಮಗಂದ್ - ನನ್ ಎಕ್ಕಡ