ಈ ತಿಂಗಳು ದೀಪಾವಳಿ ಹಬ್ಬದ ಸಡಗರ, ದೀಪದಿಂದ ದೀಪವನ್ನು ಹಚ್ಚುವ ಹಬ್ಬ ಜೊತೆಯಲ್ಲಿ ಖುಷಿಯನ್ನು ಸಂತೋಷವನ್ನು ಹಂಚುವ ಹಬ್ಬ, ಅದರಂತೆ ಖರ್ಚುಗಳು ಹೆಚ್ಚೇ ಇರುತ್ತದೆ, ಬಟ್ಟೆ, ಪಟಾಕಿ ಸಿಹಿ ಖಾದ್ಯಗಳು, ಉಡುಗೊರೆಗಳು ಹೀಗೆ ಹತ್ತು ಹಲವು, ಇಂತಹ ಸಂದರ್ಭದಲ್ಲಿ ಬ್ಯಾಂಕ್ ರಜೆ ಇದ್ದು ಎ ಟಿ ಎಮ್ ನಲ್ಲಿ ಹಣವಿಲ್ಲದಿದ್ದರೆ ಹಬ್ಬದ ಸಡಗರಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಅಲ್ಲವೇ, ಮುಂಜಾಗ್ರತೆ ವಹಿಸಿದರೆ ಈ ತೊಂದರೆ ಬರಲಾರದು, ಮುಂದಿನ ತಿಂಗಳ ರಜದ ಬಗ್ಗೆ ಒಮ್ಮೆ ತಿಳಿಯೋಣ. ಮುಂದಿನ ತಿಂಗಳು […]
Category: NewsDesk
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಂದಾನಕ್ಕೆಂದು ಇಬ್ಬರನ್ನು ಕರೆಸಿ ಮಾತಾಡುವ ಪ್ರಯತ್ನವನ್ನು ಮಾಡಿಯು ವಿಷ್ಯ ಕೈತಪ್ಪಿದೆ ಎಂದು ತಿಳಿದು ಸುಮ್ಮಾನಾಗಿದೆ, ಇನ್ನು ನಟ ಅರ್ಜುನ್ ಸರ್ಜಾ ಅವರು ಯಾವುದೇ ಕಾರಣಕ್ಕೂ ಸಂಧಾನದ ಮಾತೆ ಇಲ್ಲ, ನಾನೇನಾದರೂ ಈ ಸಂಧಾನಕ್ಕೆ ಒಪ್ಪಿ ಕೊಂಡರೆ ನನ್ನ ಮೇಲೆ ಇರುವ ಈ ಆರೋಪ ನಿಜವಾಗುತ್ತದೆ, ಕರ್ನಾಕಟ ಅಷ್ಟೇ ಅಲ್ಲದೆ ತಮಿಳುನಾಡು, ಅಂದ್ರ ಪ್ರದೇಶ ಹಾಗು ಕೇರಳ ನಾಡಿನಲ್ಲೂ ಈ ವಿಷ್ಯ ಹರಡಿದ್ದು ಬರಿ ನನ್ನ ಹೆಸರಷ್ಟೇ ಅಲ್ಲ ನನ್ನ ಕುಟುಂಬದ ಹೆಸರನ್ನ […]
ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಹುಡುಗನೊಬ್ಬ ಅವನ ರೂಮಿನಲ್ಲಿ ತನ್ನ ಪ್ರೇಯಸಿಯನ್ನು ಕರೆ ತಂದು ಅವಳ ಜೊತೆ ಸೆಕ್ಸ್ ನಡೆಸುತ್ತಿದ್ದ, ಅನುಮಾನ ದಿಂದ ಅಕ್ಕ ಪಕ್ಕದ ಮನೆಯವರು ಹಾಗು ಗ್ರಾಮಸ್ಥರು ಬಾಗಿಲು ಮುರಿದು ನೇರವಾಗಿ ರೂಮಿಗೆ ನುಗ್ಗೆ ಬಿಟ್ಟಿದ್ದಾರೆ, ನಗ್ನವಾಗಿದ್ದ ಜೋಡಿಯನ್ನು ಕೆಲವರು ಥಳಿಸಿದರೆ ಇನ್ನು ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ. ಮನ ಬಂದಂತೆ ಹುಡುಗಿಯನ್ನು ಸೇರಿಸಿ ಇಬ್ಬರಿಗೂ ಥಳಿಸಿ ನಂತರ ಪೊಲೀಸರಿಗೆ ಕರೆಮಾಡಿದ್ದಾರೆ, ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ […]
ಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಫೈರ್ ಸಂಸ್ಥೆ ಇಂದ ಹೊರಬಂದಿದ್ದು ಮಾಧ್ಯಮಗಳೊಂದಿ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ, ನಾನು ಆರು ತಿಂಗಳ ಹಿಂದೆಯೇ ಈ ಫೈರ್ ಸಂಸ್ಥೆಯನ್ನ ಬಿಡಬೇಕಿತ್ತು, ಅದರ ಬಗ್ಗೆ ಯೋಚನೆಯನ್ನು ಮಾಡಿದ್ದೆ ಎಂದರು. ಚೇತನ್ ಅವರು ಫೈರ್ ತಂಡದಲ್ಲಿ ಯಾರ ಬಳಿಯೂ ಯಾವುದೇ ವಿಚಾರ ಚರ್ಚೆ ಮಾಡದೆ ಬಹಳಷ್ಟು ಬದಲಾವಣೆಗಳನ್ನು ತಂದಿದ್ದಾರೆ ಅಂತೇ, ಈ ವಿಚಾರ ಪ್ರಿಯಾಂಕಾ ಅವರಿಗೆ ಬಲು ಬೇಸರವನ್ನು ಮೂಡಿಸಿದ್ದು, ಫೈರ್ ಸಂಸ್ಥೆಯ ಉದ್ದೇಶ ತುಂಬಾ ಚೆನ್ನಾಗಿದ್ದ ಕಾರಣ ನಾನು ಆ ಸಂಸ್ಥೆಯನ್ನು […]
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥದ ಮಂಚಮ್ಮ ತಾಯಿಯ ದೇವಸ್ಥಾನವಿದ್ದು ಅಲ್ಲಿ ದಿನ ನಿತ್ಯ ಪೂಜೆ ಸಲ್ಲಿಸಲು ಅರ್ಚಕರ ಅವಶ್ಯಕತೆ ಇದ್ದ ಸಮಯದಲ್ಲಿ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲ ಭೈರವೇಶ್ವರ ಸ್ವಾಮಿ ದೇವಾಲಯದ ಬಸವನನ್ನು ಊರಿನ ಜನ ಕರೆಸಿದ್ದಾರೆ. ನಂತರ ಗ್ರಾಮದ ಜನರು ಬಸವನಲ್ಲಿ ಗ್ರಾಮಸ್ಥದ ಮಂಚಮ್ಮ ದೇವಸ್ಥಾನದ ನಿತ್ಯ ಪೂಜೆಗೆ ಅರ್ಹ ವ್ಯಕ್ತಿಯನ್ನು ನೇಮಿಸುವಂತೆ ಬಸವನಲ್ಲಿ ಮನವಿ ಮಾಡಿದ್ದು, ಗ್ರಾಮಸ್ಥರ ಮನವಿ ಮೇರೆಗೆ ಬಸವ ಊರಿನ ಯುವಕನನ್ನು ಪೂಜಾರಿಯಾಗಿ ನೇಮಕ […]
ಮದುವೆಯಾಗಿ ಎಷ್ಟೇ ವರ್ಷವಾದರೂ ಮಕ್ಕಳಾಗದ ದಂಪತಿಗಳಿಗೆ ಇರುವ ನೋವು ಹೆಚ್ಚೇ, ಅದೇ ನೋವಿನಲ್ಲಿ ದೇವಸ್ಥಾನಗಳನ್ನು ಸುತ್ತಿ ಅದೆಷ್ಟೋ ಅರಕೆಗಳನ್ನು ಹೊತ್ತಿ ಕಾಯುತ್ತಾರೆ, ಸಾಲದಕ್ಕೆ ಎಷ್ಟೋ ವೈದ್ಯರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಬೇಡಿ ಕೊಳ್ಳುತ್ತಾರೆ ಆದರೆ ಇದನ್ನು ಕೆಲವು ನಕಲಿ ವೈದ್ಯ ದುರುಪಯೋಗ ಪಡಿಸಿ ಕೊಂಡಿರುವ ವಿಚಾರವೊಂದು ಮುಂಬೈನ ಮಹಾರಾಷ್ಟ್ರಲ್ಲಿ ನಡೆದಿದೆ. ಮಕ್ಕಳಾಗದ ದಂಪತಿಗಳನ್ನು ಮಕ್ಕಳಾಗುವಂತೆ ಚಿಕಿತ್ಸೆ ನೀಡುವ ನಕಲಿ ವೈದ, ಈತನು ಒಂದು ದಂಪತಿಗೆ ಸುಮಾರು ಎರಡು ವರ್ಷದಿಂದ ಚಿಕೆತ್ಸೆ ನೀಡುತ್ತಿದ್ದರು ಮಕ್ಕಳಾಗದ ಕಾರಣ ಆ […]
ಏನಿದು ಒಂದು ಸೆಲ್ಫಿ ಫೋಟೋ ಗೆ ೫೦ ಸಾವಿರ ರೂಪಾಯಿ, ಹೌದು ನಿಜ ಈ ಘೋಷಣೆ ಮಾಡಿರುವುದು ಬೇರೆ ಯಾರು ಅಲ್ಲ ಮೊಗ್ಗಿನ ಮನಸು ಹಾಗು ಬಚ್ಚನ್ ನಂತಹ ಚಿತ್ರ ನಿರ್ದೇಶನ ಮಾಡಿದ ಶಶಾಂಕ್ ಅವರು ಸಧ್ಯ ಈಗ ಅವರು ನಟ ಅಜಯ್ ರಾವ್ ರೊಂದಿಗೆ ತಾಯಿಗೆ ತಕ್ಕ ಮಗ ಎನ್ನುವ ಸಿನಿಮಾ ಮಾಡಿ ಮುಗಿಸಿದ್ದಾರೆ, ಸೆನ್ಸಾರ್ ಪಾಸ್ ಆದ ಸಿನಿಮಾ ಇನ್ನೇನು ಬಿಡುಗಡೆಯ ಹೊಸಿಲಲ್ಲಿದೆ. ಈ ಸಿನೆಮಾದ ಮಾರ್ಕೆಟಿಂಗ್ ಗಾಗಿ ಹೊಸ ತಂತ್ರವನ್ನು ಮಾಡಿರುವ ನಿರ್ದೇಶಕ […]
ಕೆಲವೊಂದು ವಿಚಾರಗಳು ಗಂಡಸರ ಮನಸ್ಸಿಗೆ ಒಪ್ಪಿಕೊಳ್ಳಲು ಅಥವಾ ತಡೆಯಲು ಸಾಧ್ಯವಿಲ್ಲ ಅತರಹದ ವಿಚಾರದಲ್ಲಿ ಅವನ ಶಿಶ್ನವು ಸಹ ಒಂದು ಯಾರು ಅವನ ಶಿಶ್ನದ ಗಾತ್ರದ ಬಗ್ಗೆ ಮಾತನಾಡಬಾರದು ಹೊಗಳಿದರು ಪರವಾಗಿಲ್ಲ ತೆಗಳಬಾರದು ಅಂತ ಅವನು ಬಯಸುತ್ತಾನೆ ಆದರೆ ಇಲ್ಲೊಂದು ಘಟನೆ ಇದೆ ತಾರಾ ನಡದೇ ಬಿಟ್ಟಿದೆ ಫಲಿತಾಂಶವಾಗಿ ಆತ ತನ್ನ ಶಿಶ್ನವನ್ನೇ ಕತ್ತರಿಸಿಕೊಂಡು ಬಿಟ್ಟಿದ್ದಾನೆ ಕಾರಣ ಮುಂದೆ ಓದಿ. ಇದು ಸತ್ಯ ಘಟನೆ ನಡೆದಿರುವುದು ಚೀನಾದ ಗುವಾಂಗ್ಝೌನಲ್ಲಿ ಅಸಲಿಗೆ ನಡೆದಿದ್ದನ್ನು ಯಾರು ಸರಿಯಾಗಿ ತಿಳಿಸದೇ ಹೋದರು ಸಂಮಾಜಿಕ […]
ಕೇಂದ್ರ ಸರ್ಕಾರ ಶಿಕ್ಷಕರು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧ ಎನ್ನುವ ಈ ಸಂದರ್ಭದಲ್ಲೇ ವಿದ್ಯಾರ್ಥಿ ಒಬ್ಬ ಶಿಕ್ಷಕನ ಮೇಲೆ ರಾಡ್ ನಿನ ಹೊಡೆದು ಹಲ್ಲೆ ಮಾಡಿ, ಶಾಲೆ ಇಂದ ಹೊಡಿ ಹೋದ ಪ್ರಸಂಗವೊಂದು ನೆಡೆದಿದ್ದು, ಈ ರೀತಿಯ ಹಲ್ಲೆಯ ಕಾರಣ ಗೊತ್ತಾದೆ ಆಶ್ಚರ್ಯ ಪಡೋದು ಖಂಡಿತ. ಈ ಘಟನೆಯು ದೆಹಲಿಯ ಸಾಕೇತ್ ಎಂಬಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ, 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿ ಬಳಿಕ ಭಯಭೀತನಾದ […]
ಜಗತ್ತೇ ಒಮ್ಮೆ ಕೇಳುವಂತ ವಿಚಿತ್ರ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ, ದಕ್ಷಿಣ ಆಫ್ರಿಕಾದಲ್ಲಿ ತಾನು ಸಾಕಿದ ಬೆಕ್ಕು ಸಿಗದ ಕಾರಣ ಮಹಿಳೆಯೊಬ್ಬಳು, ಆ ಬೆಕ್ಕನ್ನು ಹುಡುಕಿ ಕೊಂಡು ಪಕ್ಕದ ಮನೆಗೆ ಬಂದಾಗ ಅಲ್ಲಿನ ದೃಶ್ಯ ನೋಡು ಹಚ್ಚರಿ ಗೊಂಡಿದ್ದಾಳೆ. ಅದೇನೆಂದರೆ ಪಕ್ಕ ಮನೆಯ ವ್ಯೆಕ್ತಿ ತನ್ನ ಪ್ಯಾಂಟ್ ಬಿಚ್ಚಿ ಬೆಕ್ಕಿನ ಎರಡು ಕಾಲುಗಳನ್ನ ಅಗಲಿಸಿ ಅದರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿರುವುದು, ತಕ್ಷಣವೇ ಗಾಬರಿಗೊಂಡ ಮಹಿಳೆ ಪೊಲೀಸರಿಗೆ ಕರೆ ಮಾಡಿ ದೂರನ್ನು ಕೊಟ್ಟಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಪೊಲೀಸರು […]