ಜೈಪುರ ಶಕ್ತಿ ಸಂಪನ್ಮೂಲಗಳ ಅಂತ್ಯದ ಕಾರಣ, ಮನುಷ್ಯರ ಜೀವನದ ತುಂಬಾ ಪರಿಣಾಮಗಳು ಬೀರುವುದು ಖಂಡಿತ, ಆದ್ದರಿಂದ ಮಾನವರು ನಿರಂತರವಾಗಿ ಪಾರದರ್ಶಕ ಶಕ್ತಿಗಳ ಮೂಲಗಳ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿ ಸಂಶೋಧನೆಗಳನ್ನ ಮಾಡುತ್ತಿದ್ದು, ಹೊಸ ಇಂಧನವಾಗಿ ಹೈಡ್ರೋಜನ್ ನನ್ನ ಅನಿಲದ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಅನಿಲ ಪರಿಸರಕ್ಕೆ ಮತ್ತು ಆರ್ಥಿಕತೆಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗಿದೆ, ಈ ನಿಟ್ಟಿನಲ್ಲಿ ತನ್ನ ವೇಗದ ಓಟವನ್ನು ಮುಂದುವರೆಸಿದ ಫ್ರೆಂಚ್ ನ ಕಂಪನಿಯೊಂದು ಈ ಅಭಿವೃದ್ಧಿ ಪಡಿಸಿರುವ ಅನಿಲ ದಿಂದ ಚಲಿಸುವ ಮೊದಲ ಸೈಕಲ್ ಅನ್ನು […]
Category: NewsDesk
ಕರ್ನಾಟಕದ ಮಧ್ಯ ಪ್ರಿಯರು ಅತಿ ಸಂತೋಷ ಪಡುವುದು ಬೇಡ ಕಾರಣ ಈ ಯೋಜನೆಯನ್ನು ಜಾರಿ ತರುತ್ತಿರುವುದು ಕರ್ನಾಕಟಕ ಸರ್ಕಾರವಲ್ಲೂ ಬದಲಿಗೆ ಮಹಾರಾಷ್ಟ್ರ ಸರ್ಕಾರ, ಪ್ರತಿ ಮನೆಗಳಿಗೂ ನೇರವಾಗಿ ಮದ್ಯ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಇಂಥ ವ್ಯವಸ್ಥೆಯನ್ನು ಆರಂಭಿಸುವ ಭಾರತದ ಮೊಟ್ಟಮೊದಲ ರಾಜ್ಯ ಎಂಬ ಖ್ಯಾತಿ ಮಹಾರಾಷ್ಟ್ರ ಪಾಲಾಗಿದೆ. ಸಚಿವ ಚಂದ್ರಶೇಖರ ಭವಾನ್ಕುಲೆ ( ಮಹಾರಾಷ್ಟ್ರದ ಅಬ್ಕಾರಿ ಖಾತೆ ರಾಜ್ಯ ಸಚಿವರು ) ಈ ವಿಷಯವನ್ನು ತಿಳಿಸಿದ್ದು ಇದು ಮಧ್ಯ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲಿದೆ ಹಾಗು […]
ಪ್ರವಾಹದ ಕಾರಣ ಜನರ ದರ್ಶನ ನಿಲ್ಲಿಸಲಾಗಿದ್ದ ಶಬರಿ ಮಲೈ ದೇವಸ್ಥಾನವು ಇದೆ ಅಕ್ಟೊಬರ್ 17 ರಂದು ದೇವಾಲಯ ಭಕ್ತಾದಿಗಳ ದರ್ಶನಕ್ಕೆ ತಾರೆಯಲಿದ್ದು ಬಾರಿ ಕುತೂಹಲವನ್ನು ಮೂಡಿಸಿದೆ, ದೇವಾಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ಆತ್ಮಹತ್ಯಾ ದಳದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ. ಪಂಪಾ ನದಿ ತೀರದಲ್ಲಿ ಈ ಏಳು ಜನ ಮಹಿಳೆಯರು ಪ್ರತಿಭಟನೆ ಮಾಡಲಿದ್ದು ಏನಾದಳು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಿದರೆ ತಕ್ಷಣ […]
ರಾಜಸ್ತಾನದ ಜೈಪುರದಲ್ಲಿ ನಡೆದ ಘಟನೆ ಇದಾಗಿದ್ದು ಪೋಲೀಸರ ತನಿಖೆಯ ನಂತರ ಕಾರಣ ಹೊರಬಿದ್ದಿದ್ದು ನಿಜವಾಗಿಯೂ ಒಂದು ಕ್ಷಣ ಬೇಸರವನ್ನು ಮೂಡಿಸುತ್ತದೆ, ಕಾಮುಕರಿಂದ ತಪ್ಪಿಸಿಕೊಳ್ಳಲು ನೇಪಾಳ ಮೂಲದ 23 ವಯಸ್ಸಿನ ಯುವತಿ ಮೂರನೇ ಜಿಗಿದಿದ್ದಾಳೆ. ಲೋಕೇಶ್ ಸೈನಿ (19) ಮತ್ತು ಕಮಲ್ ಸೈನಿ (24) ಎಂಬಿಬ್ಬರು ಈಕೆಯನ್ನ ಮುಹಾನ ಏರಿಯಾದ ಅಪಾರ್ಟ್ ಮೆಂಟ್ ನಲ್ಲಿ ಕೂಡಿ ಹಾಕಿ ಶುಕ್ರವಾರ ಮತ್ತು ಶನಿವಾರ ಅತ್ಯಾಚಾರ ಎಸೆಗಿದ್ದಾರೆ, ಈ ಕಾಮುಕರಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿ ಕಾಣದ ಯುವತಿ ತನ್ನ ನಗ್ನ ಪರಿಸ್ಥಿತಿಯಲ್ಲೇ […]
ಸಧ್ಯ ಭಾರತದಲ್ಲಿ ಮೀ ಟು ಎಂಬ ಅಭಿಯಾನ ಒಂದು ಸಾಕಷ್ಟು ವೈರಲ್ ಆಗಿದೆ, ಅಗಾದರೆ ಎನಿದು ಮೀಟು ಇದರ ಅರ್ಥ ಏನು ಹಾಗು ಕಾರಣ ಏನು ಎಂಬ ಪ್ರೆಶ್ನೆಗೆ ಉತ್ತರ ಹುಡುಕಲು ಶುರು ಮಾಡಿದರೆ ಯಾವ ಒಂದು ಹೆಣ್ಣು ಅಥವಾ ಮಹಿಳೆಯರು ತಮಗೆ ಲೈಂಗಿಕ ಶೋಷಣೆಯಾದಲ್ಲಿ ಈ ಅಭಿಯಾನದಲ್ಲಿ ತಮ್ಮ ಜೀವನದಲ್ಲಿ ನಡೆದ ಅಂತಹ ದೌರ್ಜನ್ಯವನ್ನು ಸಮಾಜದ ಮುಂದಿಡಲು ಬಳಸಲಾಗಿದೆ. ಈ ಮೀಟು ಅಭಿಯಾನ ನಮ್ಮ ದೇಶದ್ದು ಅಲ್ಲ ಹಾಗು ನೆನ್ನೆ ಮೊನ್ನೆ ಶುರುವಾಗಿದ್ದು ಅಲ್ಲ, 12 […]
ವರದಕ್ಷಣೆ ಎಂಬ ಬೂತ ಅದೇಕೋ ಇನ್ನು ಭಾರತವನ್ನು ಬಿಟ್ಟು ತೋಳುಗುತ್ತಿಲ್ಲ, ಅಂತವ ಅಟ್ಟಹಾಸ ಇನ್ನು ನಿಲ್ಲುತ್ತಿಲ್ಲ, ಅದು ನಿಲ್ಲ ಬೇಕಾದರೆ ಹೆಣ್ಣಿನ ಮನೆಯವರು ಒಂದು ದಿಟ್ಟ ನಿರ್ದಾರವನ್ನ ಮಾಡಲೇ ಬೇಕಿದೆ, ಹೆಣ್ಣು ಹೊತ್ತ ಪೋಷಕರು ಓದಲೇ ಬೇಕಾದ ಘಟನೆ ಒಂದು ಉತ್ತರ ಪ್ರದೇಶದ ಖುರ್ಮನಗರದಲ್ಲಿ ನಡೆದಿದೆ. ಅದೇನೆಂದರೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್ ಚೆನ್ನಾಗಿಲ್ಲ, ಬೇರೆ ಬೈಕ್ ಬೇಕೆಂದು ಹಠ ಹಿಡಿದು ಮದುವೆ ಮಂಟಪದಿಂದ ಹೊರ ಬಂದ ಅಹಂಕಾರಿ ವರ ಮತ್ತು ಆತನ ಸಂಬಂಧಿಕರ ತಲೆ ಬೋಳಿಸಿದ್ದಾರೆ. ಸಂಪೂರ್ಣ […]
ಅರ್ಜುನ್ ಸರ್ಜಾ ಅವರ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗನ ಮರ್ಯಾದೆಯನ್ನ ತೆಗೆದವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಕೆಂಡಾಮಂಡಲ ವಾದರೂ, ಅವಳು ನನ್ನ ಮಗನ ಕಾಲಿಗೆ ಬಿದ್ದು ಕ್ಷಮೆ ಕೇಳಲೇ ಬೇಕು, ಅಷ್ಟೇ ಅಲ್ಲದೇ, ನನ್ನ ಮಗ ಇಲ್ಲದೇ ಇದ್ದಾಗ, ನಮ್ಮ ಮನೆ ಬಳಿ ಒಮ್ಮೆ ಬಂದಿದ್ದರು. ಯಾಕೆ.? ಎಂದು ಪ್ರಶ್ನಿಸಿದ್ದಾರೆ. ಇದು ಯಾವುದು ಹೊಸ ಘಟನೆಯಲ್ಲ ಎರುಡು ವರ್ಷ ಹಿಂದೆಯದು, ಏನೋ ಪ್ಲಾನ್ ಮಾಡಿ ಅದು ನೆರವೇರದ ಕಾರಣ ನನ್ನ ಮಗನ ಮೇಲೆ ಈ […]
ಕಾಲ ಬದಲಾಗಿದೆ ಯಾರು ಎಲ್ಲದ ಸಮಯ ನೋಡಿ ಕಳ್ಳತನ ಮಾಡುತ್ತಿದ್ದ ಕಳ್ಳರು ಹೀಗ ಎಲ್ಲರ ಎದುರೇ ಕಳ್ಳತನ ಮಾಡುವ ಪರಿಸ್ತಿತಿ ಬಂದೊದಗಿದೆ, ಯಾಕೆ ನಾವು ಈ ಮಾತನ್ನು ಹೇಳುತ್ತಿದ್ದೇವೆ ಅಂದರೆ ಒಮ್ಮೆ ಚೆನ್ನೈ ನಲ್ಲಿ ನಡೆದ ಈ ನೈಜ ಸಿನಿಮಾ ರೀತಿಯ ಕಳ್ಳತನದ ಒಮ್ಮೆ ಸಂಪೂರ್ಣವಾಗಿ ಓದಿ. ಮೊಹಮ್ಮದ್ ಆಫ್ರೀನ್ ಎನ್ನುವ ವ್ಯಕ್ತಿ ಸುಮಾರು ಎರಡು ವರ್ಷದ ಹಿಂದೆ ಖರೀದಿ ಮಾಡಿದ್ದ ಹೈ ಎಂಡ್ ಬೈಕ್ ಅನ್ನು ಆರ್ಥಿಕ ಪರಿಸ್ಥಿತಿ ಎಡವಿದ ಕಾರಣ ತಮ್ಮ ಬೈಕ್ ಅನ್ನು […]
ಪ್ರದಾನ ಮಂತ್ರಿಯವರ ಮುದ್ರಾ ಯೋಜನೆ ನಿಮಗೆ ಗೊತ್ತಿದ್ದರೆ ಈ ಯೋಜನೆ ಅದೇ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಖುಷಿ ಸುದ್ದಿಯನ್ನು ಕೊಟ್ಟಿದೆ, ಈ ಯೋಜನೆಯಡಿ ನಿರುದ್ಯೋಗಿಗಳು ಯಾವುದೇ ಜಾತಿ ಲಿಂಗ ಭೇದವಿಲ್ಲದೆ ನಿಮ್ಮ ಸ್ವಂತ ಉದ್ಯೋಗ ಅಥವಾ ಸಣ್ಣ ಕೈಗಾರಿಕೆ ಶುರು ಮಾಡಲು ಸುಜನ್ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಗಳ ಮೂಲಕ 10 ಲಕ್ಷದ ವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಾಳದ ಕುಮಾರಸ್ವಾಮಿ ಯವರ ಮಹತ್ವಾಕಾಂಶೆಯ ಹೊಸ ಯೋಜನೆ ಇದಾಗಿದ್ದು, […]
ದಿನೇ ದಿನೇ ಸಾಮಾಜಿಕ ತಾಣಗಳು ಬಲು ಬಲವನ್ನು ಪಡೆಯುತ್ತಿದೆ, ತನ್ನ ಆದ ಸಾಮರ್ತ್ಯವನ್ನ ಸಂಪಾದನೆ ಮಾಡುತ್ತಿದೆ, ಹೆಚ್ಚಿನ ಜನರನ್ನ ಸೆಳೆಯುತ್ತಿರುವ ಇಂತಹ ಜಾಲ ತಾಣಗಳಲ್ಲಿ ನೀವು ಯಾವುದೇ ವಿಚಾರವನ್ನ ಹಂಚಿಕೊಳ್ಳುವ ಮೊದಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ, ಇನ್ನು ಇದೆ ವಿಷಯಕ್ಕೆ ಸಂಬಂಧ ಪಟ್ಟಂತೆ ಮುಂಬೈ ನಲ್ಲಿ ಒಂದು ಕೊಲೆಯಾಗಿದ್ದು ಇದರ ಬಗ್ಗೆ ವಿವರಣೆ ಕೊಡ್ತೀವಿ ಒಮ್ಮೆ ಪುಟಿ ಓದಿ. 45 ವಯಸ್ಸಿನ ಮನೋಜ್ ದಾವೆ ಎನ್ನುವವರು ಸುಬರ್ಬನ್ ಘಾಟ್ ಕೊಪ್ಪರ್ ನ ಪ್ರಭಾವಿ ಕೊಂಗ್ರೆಸ್ ಮುಖಂಡರಾಗಿದ್ದರು, […]