Categories
devotional Information

ನೀವು ಜೀವನದಲ್ಲಿ ಪಡಬಾರದ ಕಷ್ಟವನ್ನು ಪಡುತ್ತಿದ್ದೀರಾ ಏನೇ ಪ್ರಯತ್ನ ಪಟ್ಟರೂ ಕಷ್ಟಗಳಿಂದ ಹೊರಬರಲು ಸಾದ್ಯವಾಗುತ್ತಿಲ್ವ .. ಹಾಗಾದ್ರೆ .. ಹನುಮಂತ ಸ್ವಾಮಿಗೆ ಹೀಗೆ ವೀಳ್ಯದೆಲೆ ದೀಪವನ್ನು ಈ ನಿಯಮವನ್ನು ಅನುಸರಿಸಿ ಹಚ್ಚಿದರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳಿದ್ದರೂ ಕೂಡ ಒಂದೇ ವಾರದಲ್ಲಿ ಪರಿಹಾರವಾಗುತ್ತವೆ !!!

ನೀವೇನಾದರೂ ಆಂಜನೇಯ ಸ್ವಾಮಿಯ ಭಕ್ತರಾಗದಿದ್ದರೆ ಶನಿವಾರದ ದಿವಸದಂದು ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ವೀಳ್ಯದೆಲೆ ದೀಪವನ್ನು ಹೇಗೆ ಹಚ್ಚುವುದು ಅನ್ನೋದನ್ನ ಇಂದಿನ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತೇನೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತಿಲ್ಲ ಅನ್ನೋದಾದರೆ ಈ ಒಂದು ದೀಪವನ್ನು ನೀವು ಮನೆಯಲ್ಲಿ ಹಚ್ಚಿ ಶನಿವಾರದ ದಿವಸದಂದು ಹಚ್ಚ ಬೇಕಾಗಿರುವ ಈ ಒಂದು ದೀಪವನ್ನು ಹೇಗೆ ಹಚ್ಚಬೇಕು ಮತ್ತು ಈ ಪೂಜಾ ವಿಧಾನವೂ ಹೇಗಿರಬೇಕು ಅಂತ ತಿಳಿಸಿಕೊಡುತ್ತೇವೆ. ಇದನ್ನು ನೀವು ಒಂಬತ್ತು ವಾರ ಅಥವಾ ಹನ್ನೊಂದು ವಾರಗಳು ಮಾಡಬೇಕಾಗುತ್ತದೆ. ಈ ದೀಪವನ್ನು […]

Categories
devotional Information

ನಿಮ್ಮ ಅಡುಗೆ ಮನೆಯಲ್ಲಿರುವ ಸಿಂಕ್ ನ ರಂಧ್ರಪೂರ್ತಿಯಾಗಿ ಮುಚ್ಚಿಕೊಂಡು ಅದರಿಂದ ಗಬ್ಬು ವಾಸನೆ ಬರ್ತಿದ್ಯ .. ಅದಕ್ಕೆ ಈ ಒಂದೇ ಒಂದು ಚಮಚ ಹಾಕಿ ಸಾಕು ಕ್ಷಣದಲ್ಲಿ ಫುಲ್ ಕ್ಲೀನ್ ಆಗತ್ತೆ …!!!!

ನಮಸ್ಕಾರ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಮನೆಯ ಅಡುಗೆ ಮನೆಯಲ್ಲಿ ಇರುವಂತಹ ಸಿಂಕ್ ಅನ್ನು ಹೆಚ್ಚು ಸಮಯ ವ್ಯರ್ಥವಿಲ್ಲದೆ, ಹಣದ ವ್ಯರ್ಥವಿಲ್ಲದೆ ಹೇಗೆ ಸ್ವಚ್ಛ ಪಡಿಸಬಹುದು ಎಂಬುದನ್ನು.ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ಮನೆಯಲ್ಲಿ ಅಡುಗೆ ಮನೆಯೊಳಗೆ ಸಿಂಕ್ ಇರುತ್ತದೆ, ಈ ಸಿಂಕ್ ಒಳಗೆ ಪಾತ್ರೆಗಳನ್ನು ಸ್ವಚ್ಛ ಪಡಿಸುತ್ತಾರೆ, ಅಡುಗೆ ಮಾಡಿದ ಪಾತ್ರೆ ಊಟ ಮಾಡಿದ ಪಾತ್ರೆ ಇವೆಲ್ಲವನ್ನು ಸಿಂಕ್ ಒಳಗೆ ತೊಳೆಯುವ ಕಾರಣ ಸಿಂಕ್ ಒಳಗಿನಿಂದ ಆಗಾಗ ವಾಸನೆ ಬರುವ ಸಮಸ್ಯೆ ಕಾಡುತ್ತಿರುತ್ತದೆ. ಈ […]

Categories
devotional Information

ನಿಮ್ಮ ಶತ್ರುಗಳು ಬಂದು ನಿಮ್ಮ ಕಾಲಿಗೆ ಬೀಳುವ ಹಾಗೆ ಮಾಡುತ್ತೆ ಈ ಒಂದು ಎಲೆ .. ಈ ಗಿಡದ ಎಲೆಗಳನ್ನು ಯಾವಾಗ್ಲೂ ನಿಮ್ಮ ಹತ್ತಿರ ಇಟ್ಕೊಳಿ .ಎಷ್ಟೇ ಶತ್ರುಗಳಿದ್ದರೂ ನಿಮಗೆ ಅವರಿಂದ ಯಾವುದೇ ತೊಂದರೆಯಾಗಲ್ಲ …!!!

ಈ ಚಮತ್ಕಾರ ಎಲೆಗಳು ನಿಮ್ಮ ಹತ್ತಿರ ಇದ್ದರೆ ನಿಮಗೆ ಯಾವುದೇ ಶತ್ರುಗಳ ಕಾಟ ಬರುವುದಿಲ್ಲ ಶತ್ರುಗಳು ನಿಮಗೆ ಶರಣಾಗಿ ಇರುತ್ತಾರೆ. ಹಾಯ್ ಸ್ನೇಹಿತರೆ ಮನುಷ್ಯರಿಗೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಇರುತ್ತವೆ ಮನುಷ್ಯರಿಗೆ ಎನ್ನುವುದಕ್ಕಿಂತ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಒಂದೊಂದು ರೀತಿಯ ಸಮಸ್ಯೆಗಳು ಇರುತ್ತವೆ. ಕೆಲವೊಬ್ಬರಿಗೆ ನೆಮ್ಮದಿ ಇರುತ್ತದೆ ಆದರೆ ಬಡತನ ಅವರನ್ನು ಕಾಡುತ್ತದೆ ಹಾಗೆ ಇನ್ನೂ ಒಬ್ಬರು ತುಂಬಾ ಶ್ರೀಮಂತರಾಗಿರುತ್ತಾರೆ ಆದರೆ ನೆಮ್ಮದಿ ಇರುವುದಿಲ್ಲ ಇನ್ನು ಕೆಲವೊಬ್ಬರಿಗೆ ಶ್ರೀಮಂತಿಕೆಯ ನೆಮ್ಮದಿ ಎಲ್ಲವೂ ಇದ್ದರೂ ಆರೋಗ್ಯ ಇರುವುದಿಲ್ಲ. […]

Categories
devotional Information

ಮಕ್ಕಳು ಅತಿಯಾಗಿ ಮೊಬೈಲ್ ದಾಸರಾಗಿದ್ದಾರಾ …ಮೊಬೈಲ್ ಅನ್ನು ಹಿಡಿದಿಕೊಂಡೇ ಇರುತ್ತಾರಾ..ಹಾಗಾದ್ರೆ ಆ ಚಟವನ್ನು ಬಿಡಿಸಲು ಹೀಗೆ ಮಾಡಿ ಸಾಕು ಆಮೇಲೆ ನಿಮ್ಮ ಮಕ್ಕಳು ಮೊಬೈಲ್ ಮುಟ್ಟೋಕೆ ಹೆದರುತ್ತಾರೆ ….!!!

ಮಕ್ಕಳು ತುಂಬಾ ಮೊಬೈಲನ್ನು ಬಳಕೆ ಮಾಡುತ್ತಾ ಇದ್ದಾರೆ ಹಾಗೆ ಪೋಷಕರು ಎಷ್ಟೇ ಪ್ರಯತ್ನ ಮಾಡಿದರೂ ಸಹ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಬಿಡುತ್ತಾ ಇಲ್ಲವಾ ಹಾಗಾದರೆ ನಾವು ತಿಳಿಸುವ ಈ ಟೆಕ್ನಿಕ್ ಅನ್ನು ನೀವು ಪಾಲಿಸಿ ಇದರಿಂದ ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡುತ್ತಾರೆ ಹಾಗೆ ಮತ್ತೊಂದು ವಿಚಾರವನ್ನು ಯಾವುದೇ ಕಾರಣಕ್ಕೂ ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಟೆಕ್ನಿಕ್ ಬಳಸುವುದಕ್ಕೆ ಆಗುವುದಿಲ್ಲ ಯಾಕೆ ಅಂದರೆ ಅವರ ವಿವೇಚನೆಗೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ. ಆದ್ದರಿಂದ […]

Categories
devotional Information

ನೀವೇನಾದ್ರು ಈ ಒಂದು ಶಕ್ತಿಶಾಲಿಯಾದ ಬೇರನ್ನು ನಿಮ್ಮ ಮನೆಯ ಮುಖ್ಯಬಾಗಿಲಿಗೆ ಕಟ್ಟಿದರೆ ಸಾಕು ಒಂದು ದಿನದೊಳಗೆ ನಿಮಗೆ ಹಾಗೂ ನಿಮ್ಮ ಮನೆಗೆ ಒಳ್ಳೆ ಸುದ್ದಿ ಸಿಗುತ್ತೆ …!!!

ಮನೇಲಿ ದಟ್ಟ ದಾರಿದ್ರ ಇದ್ದರೆ ಪರಮೇಶ್ವರನ ಅನುಗ್ರಹದಿಂದ ಆ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳಿ, ಹಾಗಾದರೆ ಆ ಪರಿಹಾರವೇನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ…ನಮಸ್ತೆ ಪ್ರಿಯ ಸ್ನೇಹಿತರೆ ಕೆಲವೊಂದು ಮಾನವ ಮಾಡುವ ತಪ್ಪುಗಳಿಂದ ಎಂತಹ ಅಪರಾಧವಾಗುತ್ತದೆ ಅಂದರೆ ಹಿರಿಯರು ಮಾಡಿದ ತಪ್ಪುಗಳಿಂದ ಕಿರಿಯರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಇಂತಹ ಉದಾಹರಣೆಗಳು ಬಹಳಷ್ಟು ಇವೆ ಹೌದು ಸ್ನೇಹಿತರೆ ದೊಡ್ಡವರು ಮಾಡಿದ ತಪ್ಪುಗಳಿಂದ ಇಂದು ಅವರ ಮುಂದಿನ ಪೀಳಿಗೆಯವರು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗದ ಎಷ್ಟೇ ಶ್ರಮ ಹಾಕಿದರೂ […]

Categories
devotional Information

ಶಾಸ್ತ್ರದ ಪ್ರಕಾರ ಈ ಒಂದು ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಬಹಳ ಬೇಗ ಜೀವನದಲ್ಲಿ ಶ್ರೀಮಂತರಾಗುತ್ತಾರೆ ಅಂತೆ …!!!!

ಗ್ರಹಗಳು ಒಂಬತ್ತು ಹಾಗೆಯೇ ಸಂಖ್ಯೆಗಳು ಕೂಡ 9. ಈ 9 ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ ಅದರಲ್ಲಿ ವಿವಾಹ, ವಾಹನ ಆರೋಗ್ಯ ಇನ್ನು ಅಲ್ಲದೇ ವಿಶೇಷತೆಗಳನ್ನು 9ರ ಸಂಖ್ಯೆ ಹೊಂದಿದೆ.9 ಎನ್ನುವ ಸಂಖ್ಯೆಯಿಂದ ಹಲವಾರು ಮಾತುಗಳನ್ನು ತಿಳಿದುಕೊಳ್ಳಬಹುದು ಎಂದು ಸಂಖ್ಯಾಶಾಸ್ತ್ರದ ನಿಪುಣರು ಹೇಳಿದ್ದಾರೆ. ಸಂಖ್ಯೆಗಳು ಎಷ್ಟಿದ್ದರೂ ಅವೆಲ್ಲವನ್ನು ಕೂಡಿ ನೋಡಿದರೆ 9ರ ಒಳಗಡೆ ಸಂಖ್ಯೆ ಬರುತ್ತದೆಉದಾಹರಣೆಗೆ 20 ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲ ಆದ್ದರಿಂದ ಆ ಸಂಖ್ಯೆಯನ್ನು ಎರಡು ಎಂದು ಪರಿಗಣಿಸಲಾಗುತ್ತದೆ. ಹೀಗೆ ಜನ್ಮದಿನಾಂಕ ದಲ್ಲಿ […]

Categories
devotional Information

ಹೀಗೆ ಇರುವ ತಾಮ್ರದ ಚೊಂಬನ್ನು ಮನೆಯ ಈ ಒಂದು ಜಾಗದಲ್ಲಿ ಇಟ್ಟು ಮನಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ಸಾಕು ನೀವು ಅಂದುಕೊಂಡದ್ದೆಲ್ಲ ನೆರವೇರುತ್ತೆ …!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ತಾಮ್ರದ ಚೊಂಬು ನೀರನ್ನು ಹಾಕಿ ಒಂದು ಜಾಗದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರಿಗೂ ಒಂದು ದೊಡ್ಡ ಸಮಸ್ಯೆಯೆಂದರೆ ಹಣಕಾಸಿನ ಸಮಸ್ಯೆ ಇದು ಎಲ್ಲರ ಮನೆಯಲ್ಲಿ ಕೂಡ ಸಾಮಾನ್ಯವಾಗಿರುತ್ತದೆ ಮನೆಯಲ್ಲಿ ಇದು ವಿಪರೀತವಾಗಿರುತ್ತದೆ. ಇವರು ಪ್ರತಿನಿತ್ಯ ಎಷ್ಟೇ ಕೆಲಸ ಮಾಡಿದರೂ ಕೂಡ ಇವರ […]

Categories
devotional Information

ಹೆಂಗಸರು ಅಡುಗೆ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವಾಗ ಅದಕ್ಕಿಂತ ಮೊದಲು ಈ ರೀತಿ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಸಂಪತ್ತು ಐಶ್ವರ್ಯ ತುಂಬಿ ತುಳುಕುತ್ತೆ …!!!

ನಮಸ್ಕಾರ ಸ್ನೇಹಿತರೇ ಒಂದು ಮನೆ ಏಳಿಗೆಯನ್ನು ಹೊಂದಿ ಅಸ್ತಿ ಅಂತಸ್ತು ಹಾಗೂ ಐಶ್ವರ್ಯ ಮನೆಗೆ ಲಭಿಸಬೇಕೆಂದರೆ ಅದಕ್ಕೆ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ ..ಹೌದು ಸ್ನೇಹಿತರೇ ಹೆಣ್ಣುಮಕ್ಕಳನ್ನು ಮನೆಯ ಲಕ್ಷ್ಮಿ ಎಂದು ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿರುವ ಹೆಣ್ಣುಮಕ್ಕಳು ಅಡುಗೆ ಮಾಡುವಾಗ ಅಕ್ಕಿಯನ್ನು ತೊಳೆಯುವುದಕ್ಕಿಂತ ಮೊದಲು ಹೆಣ್ಣಮಕ್ಕಳು ಈ ಕೆಲಸಗಳನ್ನು ತಪ್ಪದೇ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದ್ರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಸ್ನೇಹಿತರೆ ಮನೆಗೆ […]

Categories
devotional Information

ಕಾಗೆಯ ಗೂಡು ಏನಾದ್ರು ಸಿಕ್ಕರೆ ಯಾವುದೇ ಕಾರಣಕ್ಕೂ ಬಿಡಬೇಡಿ ಅದನ್ನು ಮನೆಗೆ ತಗೆದುಕೊಂಡು ಹೀಗೆ ಮಾಡಿ ಆಮೇಲೆ ನೋಡಿ ನಿಮ್ಮ ಮನೆ ಹೇಗೆ ಏಳಿಗೆ ಹೊಂದುತ್ತೆ ಅಂತ …!!!

ನಮಸ್ಕಾರಗಳು ಓದುಗರೆ, ಶನಿದೇವನ ವಾಹನವಾಗಿರುವ ಈ ಕಾಗೆ ಇದನ್ನು ಹಲವು ಕಡೆ ದುರಾದೃಷ್ಟ ಅಪಶಕುನ ಅಂತಲ್ಲ ಪರಿಗಣಿಸುತ್ತಾರೆ ಆದರೆ ಕಾಗೆಯಿಂದ ನಿಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಗೊತ್ತಾ? ಹೌದು ಕಾಗೆಯಿಂದ ನಿಮ್ಮ ದೆಸೆಯೇ ಬದಲಾಗುತ್ತೆ ಇಂತಹದೊಂದು ಪರಿಹರ ಮಾಡಿದಾಗ ಆದರೆ ಪರಿಹಾರವನ್ನ ಹೇಗೆ ಮಾಡುವುದು ಎಂಬುದನ್ನು ತಿಳಿದಿರಿ ಕೇವಲ ಈ ಲೇಖನಿಯಲ್ಲಿ ನಾವು ಶ್ರೀಮಂತರಾಗುವ ಉಪಾಯವನ್ನು ತಿಳಿಸಿ ಕೊಡುತ್ತಿದ್ದೇವೆ.ಆದರೆ ಈ ಉಪಾಯವನ್ನು ಕೇವಲ ಮಾಹಿತಿಗಾಗಿ ಮಾತ್ರ ತಿಳಿದಿದೆ ಯಾಕೆಂದರೆ ಈ ಪರಿಹಾರವನ್ನು ಮಾಡಿದಾಗ ಅದು ಪ್ರಕೃತಿಗೆ ವಿರುದ್ಧ […]

Categories
devotional Information

ಈ ತರಹದ ಘಟನೆಗಳು ನಿಮ್ಮ ಜೀವನದಲ್ಲಿ ಏನಾದ್ರು ನಡೆಯುತ್ತಿದ್ದರೆ ನಿಮ್ಮ ಮೇಲೆ ದೇವರ ಕೃಪೆ ಆಗಿ ಮುಂದೆ ನೀವು ಧನವಂತರಾಗುತ್ತೀರಾ ಎನ್ನುವ ಸೂಚನೆಯನ್ನು ನೀಡುತ್ತದೆ …!!!

ಜನ ಅಂದುಕೊಳ್ತಾ ಇರ್ತಾರೆ ನಮ್ಮ ಜೊತೆ ದೇವರಿಲ್ಲ ನಮ್ಮ ಕಷ್ಟಗಳಿಗೆ ದೇವರು ಸ್ಪಂದಿಸುತ್ತಿಲ್ಲ ಅಂತ ನಾವು ಯೋಚನೆ ಅನ್ನು ಮಾಡುತ್ತಾ ಇರುತ್ತೇವೆ. ಆದರೆ ದೇವರುಗಳು ನಮಗೆ ಕೆಲವೊಂದು ಸೂಚನೆಯನ್ನು ನೀಡುವ ಮುಖಾಂತರ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾ ಇರುತ್ತಾರೆ.ನಮ್ಮ ಕಷ್ಟಗಳಿಗೆ ಪರಿಹಾರವನ್ನು ದೊರಕಿಸಿ ಕೊಳ್ಳುತ್ತಿರುತ್ತಾರೆ ಅದು ಹೇಗೆ ಮತ್ತು ಯಾವ ರೂಪದಲ್ಲಿ ದೇವರು ನಮಗೆ ಆಶೀರ್ವದಿಸುತ್ತಾರೆ ದೇವರು ಯಾವ ರೀತಿ ನಮ್ಮ ಜೊತೆ ಇದ್ದಾರೆ ಅಂತ ಅಂದುಕೊಳ್ಳಬಹುದು.ದೇವರು ನಮ್ಮ ಜೊತೆ ಇದ್ದಾಗ ಅಥವಾ ದೇವರು ಆಶೀರ್ವದಿಸುತ್ತಿದ್ದಾರೆ ಎಂದಾಗ ಯಾವೆಲ್ಲ […]

ನನ್ ಮಗಂದ್ - ನನ್ ಎಕ್ಕಡ