Categories
ದಿನ ಭವಿಷ್ಯ

ನಾನೇ ಗನ್.. ನಾನೇ ಮ್ಯಾನ್.. ನಾನೇ ಗನ್ ಮ್ಯಾನ್.. ತಪ್ಪು ಮಾಡಿರೋ ನಿನಗೆ ಬೇಕು ಗನ್ ಮಾನ್..!! ದ್ರುವ ಖಡಕ್ ಮಾತು.

ನಟ ಚೇತನ್ ಹಾಗು ನಟ ದ್ರುವ ಸರ್ಜಾ ಅವರನ್ನ ಫೋನಿನ ಮುಕಾಂತರ ಪಬ್ಲಿಕ್ ಟಿವಿ ಮಾತನಾಡಿಸಿದ್ದು, ದ್ರುವ ಸರ್ಜಾ ಅವರು ಕೇಳಿದ ಪ್ರೆಶ್ನೆಗಳಿಗೆ ನಟ ಚೇತನ್ ಕಕ್ಕಾ ಬಿಕ್ಕಿ ಯಾಗಿದ್ದಾರೆ, ನಿಮಗೆ ತಿಳಿದಿರಲಿ ಚೇತನ್ ಅವರು ಫೈರ್ ಎಂಬ ಸಂಸ್ಥೆಯನ್ನು ಹೊಂದಿದ್ದು ಈ ಸಂಸ್ಥೆಯು ಹೆಣ್ಣು ಮಕ್ಕಳ ಶೋಷಣೆಗಳ ವಿರುದ್ಧ ಹೋರಾಡುತ್ತಿದೆ, ಇಂತಹ ಇವರ ಸಂಸ್ಥೆಗೆ ಸುಮಾರು 8 ತಿಂಗಳ ಹಿಂದೆಯೇ ಶ್ರುತಿ ಹರಿ ಹರನ್ ಅವರು ಮೆಂಬರ್ ಆಗಿದ್ದಾರೆ ಎಂಬ ಷಾಕಿಂಗ್ ಮಾಹಿತಿಯನ್ನ ದ್ರುವ ಅವರು […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮನೆಔಷಧಿ ಮಾಹಿತಿ

ಕೇರಳದಲ್ಲಿ ಅಯ್ಯಪ ಸ್ವಾಮಿ ಮಹಾ ಪವಾಡ ,ನೂರು ಜನರನ್ನ ಒಂದೇ ಸಲ ಕಾಪಾಡಿದ ದೇವರು. Video ತಪ್ಪದೆ ನೋಡಿ …

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಶುಭವಾಗಲಿ ನಮಗೆಲ್ಲರಿಗೂ ತಿಳಿದೇ ಇದೆ ಕೇರಳದಲ್ಲಿ ಆದ ಪ್ರವಾಹವು ಇದರ ಇದರ ಬಗ್ಗೆ ಹೆಚ್ಚಾಗಿ ಇನ್ನೂ ಕೆಲವರಿಗೆ ತಿಳಿದಿಲ್ಲ ಇನ್ನು ಪ್ರವಾಹದ ಸಂದರ್ಭದಲ್ಲಿ ನಮ್ಮ ರಾಜ್ಯದಿಂದಲೂ ಸಹ ಸಾಕಷ್ಟು ಸಹಾಯವನ್ನು ಕೇರಳ ರಾಜ್ಯಕ್ಕೆ ಮಾಡಲಾಗಿತ್ತು ಎನ್ನುವ ಈ ಕೇರಳ ರಾಜ್ಯದಲ್ಲಿ ನಡೆದ ಪ್ರವಾಹದಲ್ಲಿ ಒಂದು ಪವಾಡವೂ ನಡೆದಿದೆ ಇದರ ಬಗ್ಗೆ ಸಾಮಾನ್ಯವಾಗಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ ಅದನ್ನು ನಿಮಗೆಲ್ಲರಿಗೂ ಈ ವಿಡಿಯೋ ಮುಖಾಂತರ ತಿಳಿಸುತ್ತಿದ್ದೇವೆ ಪವಾಡ ಏನೆಂದರೆ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತು ಕೇರಳ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಅರಿಶಿಣ ಕೊಂಬಿನಿಂದ ಈ ರೀತಿ ಮಾಡುವುದರಿಂದ ನಿಮ್ಮ ಕಡೆಗೆ ಹೆಚ್ಚು ಬಂಗಾರ ಆಕರ್ಷಣೆಯಾಗಿತ್ತದೆ!…

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮ್ಮೆಲ್ಲರಿಗೂ ಕೂಡ ಲಕ್ಷ್ಮಿಯ ವರ ಬೇಕಿರುತ್ತದೆ ಹಾಗಾಗಿ ಎಲ್ಲರೂ ಕೂಡ ಲಕ್ಷ್ಮಿಯನ್ನು ಬಹಳವಾಗಿ ಬಯಸುತ್ತೇವೆ ಮತ್ತು ಲಕ್ಷ್ಮಿ ದೇವಿ ಒಲಿದರೆ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಇದೆ ಮತ್ತು ಲಕ್ಷ್ಮಿ ಇಲ್ಲದೆ ನಮ್ಮ ದೈನಂದಿನ ಜೀವನದ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಎಲ್ಲರಿಗೂ ತಿಳಿದು ಇದೆ ಹಾಗಾಗಿ ಲಕ್ಷ್ಮಿ ಎಂದರೆ ಎಲ್ಲರಿಗೂ ಬಹಳ ಇಷ್ಟ ಆದರೆ ಲಕ್ಷ್ಮಿ ಮಾತ್ರ ಚಂಚಲೆ ಆಕೆ ಯಾರನ್ನು ಒಲೆಯುತ್ತಾಳೆ, ಯಾವ ಸಮಯದಲ್ಲಿ ಬಂದು ಸೇರುತ್ತಾಳೆ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಈ ದ್ವಿಮುಖಿ ರುದ್ರಾಕ್ಷಿಯನ್ನು ನೀವು ಒಮ್ಮೆ ಧರಿಸಿದರೆ ಸಾಕ್ಷಾತ್ ಅರ್ಧನಾರೀಶ್ವರನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ!…

ಇಂದು ಎರಡು ಮುಖಿ ಅಥವಾ ದ್ವಿಮುಖಿ ರುದ್ರಾಕ್ಷಿಯ ಮಹತ್ವವನ್ನು ತಿಳಿಯೋಣ ಬನ್ನಿ. ಈ ದ್ವಿಮುಖಿ ರುದ್ರಾಕ್ಷಿಯನ್ನು ನೀವು ಧಾರಣೆ ಮಾಡುವುದರಿಂದ ನಿಮ್ಮ ಸಂತಾನ ಸಮಸ್ಯೆ ಎನ್ನುವುದು ದೂರವಾಗುತ್ತದೆ. ಅಲ್ಲದೆ ನಿಮ್ಮ ದಾಂಪತ್ಯ ಜೀವನದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಅದು ಕೂಡ ದೂರವಾಗುತ್ತದೆ. ನಿಮ್ಮ ಮನೆಯಲ್ಲಿ ಗಂಡ ಹೆಂಡತಿ ಸಮಸ್ಯೆ ಉಂಟಾಗುತ್ತಿದ್ದರೆ, ಹೆಂಡತಿ ಗಂಡನನ್ನು ಕಂಡರೆ ಸೇರುತ್ತಿರುವುದಿಲ್ಲ, ಇನ್ನು ಗಂಡ ಹೆಂಡತಿಯನ್ನು ಖಂಡರೆ ಸೇರುತ್ತಿರುವುದಿಲ್ಲ. ಸಂತಾನ ಫಲ ಎನ್ನುವುದು ಆಗಿರುವುದಿಲ್ಲ, ಹಾಗಾಗಿ ನಿಮ್ಮ ನಡುವೆ ಸಾಕಷ್ಟು ಸಮಸ್ಯೆಗಳು ಕಾಣುತ್ತಿದ್ದರೆ, […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ರಾತ್ರಿ ಮಲಗುವ ಮುನ್ನ ಹಾಗೆ ಬೆಳ್ಳಿಗೆ ಎದ್ದ ತಕ್ಷಣ ಈ ರೀತಿಯ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡದಿರಿ ಇಲ್ಲವಾದರೆ ದಾರಿದ್ರ್ಯ ನಿಮ್ಮ ಬೆನ್ನೆಟ್ಟುತ್ತೆ!..

ರಾತ್ರಿ ಮಲಗಬೇಕಾದರೆ ಹಾಗೆ ಬೆಳ್ಳಿಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಮಾಡಿಕೊಂಡು ನೀವು ಮಲಗಿದರೆ, ಹಾಗೆ ಈ ತಪ್ಪುಗಳನ್ನು ಮಾಡುತ್ತಾ ನೀವು ಬೆಳ್ಳಿಗೆ ಎದ್ದರೆ ನಿಮ್ಮ ದೈನಂದಿನ ಕೆಲಸಗಳಲ್ಲಿ ನಿಮಗೆ ಯಾವುದೇ ಶುಭ ಫಲಗಳು ದೊರೆಯುವುದಿಲ್ಲ. ಪರಮ ದಾರಿದ್ಯ್ರ ಎನ್ನುವುದು ಉಂಟಾಗುತ್ತದೆ, ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನೀವು ಈ ತಪ್ಪುಗಳನ್ನು ಮಾಡಿಕೊಂಡು ನಿಮ್ಮ ದಿನವನ್ನು ಶುರು ಮಾಡಿದ್ದೆ ಆದಲ್ಲಿ, ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಕೇವಲ ನಷ್ಟಗಳನ್ನು ಮಾತ್ರ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ನಿಮ್ಮ ಮನೆಯ ಬಾಗಿಲಿನ ಹಿಂದೆ ಯಾವುದೇ ಕಾರಣಕ್ಕೂ ಇದನ್ನು ಇಡಬೇಡಿ, ಒಂದು ವೇಳೆ ಈ ವಸ್ತು ಇದ್ದರೆ ಈಗಲೇ ಅದನ್ನು ತೆಗೆದುಬಿಡಿ, ಇಲ್ಲವಾದರೆ ನಿಮ್ಮ ಮನೆ ನಾಶವಾಗುವುದು ಖಂಡಿತ!…

ನಿಮ್ಮ ಮನೆಯ ಬಾಗಿಲಿನ ಹಿಂದೆ ಈ ಒಂದು ವಸ್ತು ಇದ್ದರೆ, ಅದನ್ನು ಇವತ್ತೇ ತೆಗೆದು ಬಿಡಬೇಕು. ಇಲ್ಲವಾದರೆ ನಿಮಗೆ ಅಷ್ಟ ಕಷ್ಟಗಳು ಎದುರಾಗುತ್ತದೆ. ನಿಮ್ಮ ಮನೆಯ ಬಾಗಿಲಿನ ಹಿಂದೆ ಈ ವಸ್ತು ಏನಾದರೂ ಇತ್ತು ಎಂದರೆ ನಿಮ್ಮ ಮನೆಯಲ್ಲಿ ಯಾವಾಗಲೂ ದಾರಿದ್ಯ ಎನ್ನುವುದು ತುಂಬಿರುತ್ತದೆ. ಗಂಡ ಹೆಂಡತಿ ಜಗಳಗಳು ನಿಲ್ಲುವುದಿಲ್ಲ, ಹಣಕಾಸಿನ ಸಮಸ್ಯೆಗಳು ಹೀಗೆ ನಾನಾರೀತಿಯ ಸಮಸ್ಯೆಗಳು ಒಂದರ ಮೇಲೊಂದು ಬರಲು ಶುರುವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು, ಆ ವಸ್ತು ಯಾವ ಕಾರಣಕ್ಕಾಗಿ ನಿಮ್ಮ ಮನೆಯ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಈ ಎರಡು ಪೂಜಾ ದ್ರವ್ಯಗಳಿಂದ ತಕ್ಷಣ ಹೀಗೆ ಮಾಡಿ ನೋಡಿ!…

ನಮಸ್ಕಾರ ವೀಕ್ಷಕರೇ ದೈನಂದಿನ ಜೀವನದಲ್ಲಿ ನಾವು ಎಲ್ಲಾ ರೀತಿಯಾದಂತಹ ಕಷ್ಟ ಸಂಕಷ್ಟಗಳಿಂದ ಹೊರಬರಲು ಪ್ರಯತ್ನ ಮಾಡುತ್ತೇವೆ ಆದರೆ ಯಾವಾಗಲೂ ಕೂಡ ಎಲ್ಲ ರೀತಿಯಾದಂತಹ ಸಂಕಷ್ಟಗಳು ನಮ್ಮನ್ನು ಒಂದೇ ವಿಧವಾಗಿ ಕಾಡುತ್ತಿರುವುದಿಲ್ಲ ಹಾಗಾಗಿ ವಿಧವಿಧವಾದಂತಹ ಸಮಸ್ಯೆಗಳು ನಮ್ಮನ್ನು ಕಾಡುವಾಗ ಏನು ಮಾಡಬೇಕು ಎಂಬ ಎಲ್ಲ ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕಾಗಿರುತ್ತದೆ ಮತ್ತು ಅದಕ್ಕೆ ಸೂಕ್ತವಾದಂತಹ ಪರಿಹಾರವನ್ನು ಕೂಡ ಮಾಡಿಕೊಂಡಿರಬೇಕಾಗುತ್ತದೆ ಹಾಗಾದರೆ ಅಂತಹ ಕಷ್ಟಗಳು ಬಂದಾಗ ನಾವು ಯಾವ ರೀತಿಯಾಗಿ ತಿಳಿದುಕೊಳ್ಳಬೇಕು . ಮತ್ತು ಕುಂಕುಮದಿಂದ ಅಥವಾ ಸಿಂಧೂರದಿಂದ ಯಾವ ರೀತಿಯಾದಂತಹ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಗಂಡ ಹೆಂಡತಿ ಜಗಳ, ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೆ, ವಿಚ್ಛೇಧನ ಈ ರೀತಿಯ ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!…

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ವಿಚಾರಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಹಲವು ರೀತಿಯಾದಂತಹ ಸಮಸ್ಯೆಗಳು ನಮ್ಮನ್ನು ಯಾವಾಗಲೂ ಕೂಡ ಕಾಡುತ್ತಾ ಇರುತ್ತದೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ನಮಗೆ ಗ್ರಹಗತಿಗಳು ಕೂಡ ಹಲವು ಒಮ್ಮೆ ಬಹಳ ಸಮಸ್ಯೆಗೆ ಗುರಿ ಮಾಡುತ್ತಾ ಇರುತ್ತದೆ ಮತ್ತು ನಮ್ಮ ಮನೆಯಲ್ಲಿಯೇ ನಮಗೆ ಹಲವು ರೀತಿಯಾದಂತಹ ಕಷ್ಟಗಳು ಎದುರಾಗುತ್ತಾ ಇರುತ್ತದೆ ಇನ್ನು ಅದರ ಜೊತೆಗೆ ನಾವು ಕೆಲಸ ಮಾಡುವಂತಹ ಜಾಗದಲ್ಲಿಯೂ ಕೂಡ ಕೆಲವು ಸಮಸ್ಯೆಗಳು ನಮ್ಮನ್ನು ಹೆಚ್ಚಾಗಿ […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಯಾವುದೇ ಗ್ರಹಗಳಿಂದ ಉಂಟಾಗುತ್ತಿರುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಒಮ್ಮೆ ಒಣಮೆಣಸಿನಕಾಯಿಯಿಂದ ಹೀಗೆ ಮಾಡಿ ನೋಡಿ!…

ನಮಸ್ಕಾರ ವೀಕ್ಷಕರೇ ದೈನಂದಿನ ಚಟುವಟಿಕೆಗಳಲ್ಲಿ ನಮಗೆ ಗೊತ್ತಿರುವಂತೆ ಹಲವು ರೀತಿಯಾದಂತಹ ಗ್ರಹಗತಿಗಳು ನಮ್ಮ ಅದೃಷ್ಟವನ್ನು ಮತ್ತು ನಮ್ಮ ದುರಾದೃಷ್ಟವನ್ನು ಪರೀಕ್ಷೆ ಮಾಡುತ್ತಾ ಇರುತ್ತದೆ ಅಂದರೆ ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆಯೇ ನಮ್ಮ ಗ್ರಹಗತಿಗಳು ನಮಗೆ ಕೆಟ್ಟ ದೃಷ್ಟಿಗಳನ್ನು ಎಳೆದು ತರುತ್ತದೆ ಮತ್ತು ಕೆಲವೊಮ್ಮೆ ಅದರಿಂದ ಹಲವು ರೀತಿಯಾದಂತಹ ದೋಷಗಳು ಕೂಡ ಬಂದುಬಿಡುತ್ತವೆ ಆದರೆ ಹಿಂದಿನ ಬಿಜಿ ಜನರೇಶನ್ ನಲ್ಲಿ ಎಲ್ಲರೂ ಕೂಡ ಸಾಮಾನ್ಯವಾಗಿ ಇದೆಲ್ಲವನ್ನು ಕೂಡ ನೆಗ್ಲೆಟ್ ಮಾಡುತ್ತಾರೆ ಆದರೆ ಅದರ ಬದಲಿಗೆ ಅದನ್ನು ನೆಗ್ಲೆಟ್ ಮಾಡದೆ ಪರಿಹಾರವನ್ನು […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಈ ಪವಿತ್ರವಾದ ಫಲವನ್ನು ದೇವರಿಗೆ ಅರ್ಪಿಸಿ ಹೀಗೆ ಹೇಳಿಕೊಂಡರೆ ನೀವು ಕುಬೇರರಾಗುವುದನ್ನು ಯಾರ ಕೈಯಿಂದಲೂ ತಪ್ಪಿಸಲು ಸಾಧ್ಯವಿಲ್ಲ!…

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಕೂಡ ಹಣ ಬಹಳ ಮುಖ್ಯ ಅಷ್ಟೇಯ ಅಲ್ಲದೆ ಅಖಂಡ ಐಶ್ವರ್ಯಗಳು ಕೂಡ ನಮಗೆ ಲಭ್ಯವಾಗಬೇಕೆಂದು ಅನೇಕರು ಬಯಸುತ್ತೇವೆ ಹಾಗಾಗಿ ಅಂತಹ ವಿಚಾರದಲ್ಲಿ ನಾವು ಎಂದಿಗೂ ಕೂಡ ತಪ್ಪದೇ ಪೂಜೆ ಸಲ್ಲಿಸಲು ಮುಂದಾಗಬೇಕು ಮತ್ತು ಅಖಂಡ ಐಶ್ವರ್ಯಗಳು ಮತ್ತು ಘನತೆ ಐಶ್ವರ್ಯ ಇವೆಲ್ಲವೂ ಕೂಡ ನಮಗೆ ಸಿಗಬೇಕೆಂದರೆ ಹಲವು ಪರ್ಯಾಯ ವಿಧಾನಗಳು ಕೂಡ ನಮ್ಮ ಕಣ್ಣಮುಂದೆಯೇ ಇರುತ್ತದೆ ಅಂತಹ ವಿಧಾನಗಳನ್ನು ನಾವು ಸರಿಯಾದ ರೀತಿಯಲ್ಲಿ ರೂಢಿಸಿಕೊಂಡು ನಡೆಸಿಕೊಂಡು ಹೋಗಬೇಕು ಅಷ್ಟೇ ಇನ್ನು ಇಂತಹ ವಿಚಾರದಲ್ಲಿ […]

ನನ್ ಮಗಂದ್ - ನನ್ ಎಕ್ಕಡ