ಇಂದಿನ ಮಾಹಿತಿಯಲ್ಲಿ ತಿಳಿಯೋಣ ಬಾಳೆಹಣ್ಣಿನ ಹಲ್ವಾ ವನ್ನು ಹೇಗೆ ಮನೆಯಲ್ಲಿಯೇ ತಯಾರಿ ಮಾಡಬಹುದು ಅಂತ. ಸಾಮಾನ್ಯವಾಗಿ ಹಬ್ಬ ಹರಿದಿನಗಳು ಬಂದಾಗ ಮನೆಯಲ್ಲಿ ಪಾಯಸ ಹೋಳಿಗೆ ಇಂತಹ ಸಿಹಿ ತಿಂಡಿಗಳನ್ನು ಮಾಡಿ ತಿನ್ನುತ್ತೇವೆ. ಇಲ್ಲವಾದಲ್ಲಿ ಆಚೆ ಹೊಗೆ ಯಾವುದಾದರೂ ಸ್ವೀಟ್ ಅನ್ನು ತಂದು ದೇವರಿಗೆ ನೈವೇದ್ಯ ಮಾಡುತ್ತೇವೆ. ಆದರೆ ಆಚೆ ಯಿಂದ ತಂದ ಸಿಹಿ ತಿಂಡಿಗಳು ಅಷ್ಟೇನೂ ಆರೋಗ್ಯಕ್ಕೆ ಉತ್ತಮವಲ್ಲ. ಹಾಗೆ ಈ ಸಿಹಿ ತಿಂಡಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿರುವ ಯಾವ ಅಂಶವೂ ಕೂಡ ಇರುವುದಿಲ್ಲ ಆದ ಕಾರಣ ನಾವು […]
Category: ಸವಿರುಚಿ
ನಮಸ್ಕಾರಗಳು ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ರುಚಿಕರವಾದ ಟೊಮೆಟೊ ಚಟ್ನಿಯನ್ನು ಇನ್ನೂ ವಿಭಿನ್ನವಾಗಿ ಹೇಗೆ ಮಾಡಿಕೊಳ್ಳಬಹುದು ಎಂದು ನೀವೇನಾದರೂ ಆಚೆಯಿಂದ ಮನೆಗೆ ತಡವಾಗಿ ಬಂದಾಗ ಊಟಕ್ಕಾಗಿ ಏನು ಮಾಡುವುದು ಅಂತ ಯೋಚನೆ ಮಾಡ್ತಾ ಇರ್ತೀರಾ ಆಗ ಈ ಒಂದು ಟೊಮೆಟೊ ಚಟ್ನಿಯನ್ನು ಮಾಡಿ ಅನ್ನದೊಂದಿಗೆ ತಿನ್ನಬಹುದು ಅಥವಾ ಚಪಾತಿ ರೊಟ್ಟಿ ದೋಸೆ ಇವುಗಳ ಜೊತೆಯೂ ಕೂಡ ಈ ಟೊಮೆಟೊ ಚಟ್ನಿಯನ್ನು ತಿನ್ನಬಹುದು. ಹಾಗಾದರೆ ಇಂದಿನ ಮಾಹಿತಿಯಡಿ ತಿಳಿಯೋಣ ರುಚಿಕರವಾದ ವಿಭಿನ್ನವಾದ ಟೊಮೆಟೊ ಚಟ್ನಿಯನ್ನು ಹೇಗೆ ಮಾಡುವುದು ಅನ್ನೋದನ್ನ. […]
ಎಲ್ಲರಿಗೂ ನಮಸ್ಕಾರಗಳು ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಹೇಗೆ ಹೋಟೆಲ್ಗಳಲ್ಲಿ ಇಡ್ಲಿಯನ್ನು ಮೃದುವಾಗಿ ಮಾಡುತ್ತಾರೋ ಅದೇ ರೀತಿಯಲ್ಲಿ ಮನೆಯಲ್ಲಿ ಹೇಗೆ ತಯಾರಿಸಿಕೊಳ್ಳಬಹುದು ಅನ್ನೋದನ್ನ. ಹೌದು ಮನೆಯ ಸದಸ್ಯರು ಮನೆಯಲ್ಲಿ ಮಾಡಿದ ಇಡ್ಲಿಯನ್ನು ತಿನ್ನಲು ಇಷ್ಟಪಡುವುದಿಲ್ಲ ಆದರೆ ಹೋಟೆಲ್ ನಲ್ಲಿ ಸಿಗುವ ಇಡ್ಲಿಯನ್ನು ತಿನ್ನುತ್ತಾರೆ ಯಾಕೆ ಅಂದರೆ ಹೋಟೆಲ್ ನಲ್ಲಿ ಮಾಡಿದ ಇಡ್ಲಿ ಮೃದುವಾಗಿ ಇರುತ್ತದೆ ಆದರೆ ಮನೆಯಲ್ಲಿ ಮಾಡಿದ ಇಡ್ಲಿ ಕೆಲವೊಮ್ಮೆ ಗಟ್ಟಿಯಾಗಿರುತ್ತದೆ ಈ ಇಡ್ಲಿಯನ್ನು ತಿನ್ನುವುದಕ್ಕೆ ಬೇಸರವೂ ಕೂಡ ಆಗಿರುತ್ತದೆ. ಹಾಗಾದರೆ ಹೋಟೆಲ್ನ ಹಾಗೆ […]

ಹೆಣ್ಣು ಮಕ್ಕಳು ಮನೆಯಲ್ಲಿ ಇಂತಹ ಕೆಲವೊಂದು ನಿಯಮಗಳನ್ನು ಪದ್ಧತಿಗಳನ್ನು ಪಾಲಿಸುತ್ತಾ ಬರುವುದರಿಂದ ಮನೆಯ ಯಜಮಾನನಿಗೆ ಅಥವಾ ಆಕೆಯ ಗಂಡನಿಗೆ ಸಿರಿಸಂಪತ್ತು ಅದೃಷ್ಟವೂ ಒಲಿದು ಬರಲಿದೆ ಎಂದು ಹಿರಿಯರು ಹೇಳುತ್ತಾರೆ.ಜೊತೆಗೆ ಶಾಸ್ತ್ರವೂ ಕೂಡ ಇದನ್ನೇ ತಿಳಿಸುತ್ತದೆ ಆದರೆ ಮನೆಯ ಹೆಣ್ಣು ಮಗಳಿಗೆ ಮಾತ್ರ ನಿಯಮಗಳ ಹಾಗಾದರೆ ಪುರುಷರಿಗೆ ನಿಯಮವೂ ಇರುವುದಿಲ್ಲವಾ ಅಂತ ಕೇಳುವುದಾದರೆ,ಮನೆಯಲ್ಲಿ ಹೆಣ್ಣು ಮಕ್ಕಳು ಲಕ್ಷ್ಮಿಗೆ ಸಮಾನ ಅದರಲ್ಲಿಯೂ ಸುಮಂಗಲಿಯರು ಮನೆಯಲ್ಲಿ ಕೆಲವೊಂದು ಪದ್ಧತಿಗಳನ್ನು ಪಾಲಿಸುವುದರಿಂದ ಅದು ಗಂಡನಿಗೆ ಶ್ರೇಯಸ್ಸು ತಂದು ಕೊಡುತ್ತದೆ ಎಂದು ನಂಬಲಾಗಿದೆ. ನಮ್ಮ […]

ಕುಬೇರ ಜಲ ದೀಪ ಇದರ ಬಗ್ಗೆ ಅಷ್ಟಾಗಿ ಜನರಿಗೆ ಮಾಹಿತಿ ಇರುವುದಿಲ್ಲ ಆದರೆ ಈ ಕುಬೇರ ಜಲ ದೀಪವನ್ನು ಹೇಗೆ ಹಚ್ಚಬೇಕು ಯಾವ ದಿನ ಹಚ್ಚಬೇಕು ಮತ್ತು ಈ ಕುಬೇರ ಜಲ ದೀಪವನ್ನು ಹಚ್ಚುವಾಗ ನಾವು ಯಾವ ವಿಧಾನವನ್ನು ಪಾಲಿಸಬೇಕುಪ್ರತಿ ಮಾಹಿತಿಯನ್ನು ಇಂದಿನ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಹೌದು ಕುಬೇರ ಜಲ ದೀಪವನ್ನು ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತದೆ ಯಾವ ಲಾಭವನ್ನು ಪಡೆದುಕೊಳ್ಳಬಹುದು ಅನ್ನೋದನ್ನು ಕೂಡ ತಿಳಿಸುತ್ತೇನೆ. ನೀವು ಕೂಡ ಈ ಕುಬೇರ ಜಲ ದೀಪವನ್ನು ಮನೆಯಲ್ಲಿ […]

ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಹಾಗೆ ನೀವೂ ಕೂಡ ಶಿವನ ಭಕ್ತರಾಗಿದ್ದು ದಲ್ಲಿ ಸಂಪೂರ್ಣ ಲೇಖನವನ್ನು ತಿಳಿದು ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.ಹೌದು ಆ ವಿಚಾರವೇನು ಅಂದರೆ ಸುಮಾರು ವರ್ಷಗಳಿಂದ ಬಾಗಿಲು ಮುಚ್ಚಿದಂತಹ ಶಿವನ ದೇವಾಲಯವನ್ನು ಯಾರು ಕೂಡ ತೊರೆಯಲು ಮನಸ್ಸು ಮಾಡಿರಲಿಲ್ಲ ಇನ್ನು ನಮ್ಮ ಪೂರ್ವಜರು ಕೂಡ ಆ ದೇವಾಲಯದ ರಸ್ತೆಯಲ್ಲಿ ಓಡಾಡುತ್ತಿದ್ದರು ಹೊರತು ಆ ದೇವಾಲಯದ ಬಾಗಿಲನ್ನು ತಗೆಯುವ ಹರಸಾಹಸಕ್ಕೆ ಮನಸ್ಸು ಮಾಡಿರಲಿಲ್ಲ.ಇನ್ನು ಕೆಲವರಂತೂ ಆ […]

ಸ್ನೇಹಿತರೇ ಸಾಮಾನ್ಯವಾಗಿ ನಮಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವಿರುವುದಿಲ್ಲ ಆದರೆ ಸಣ್ಣಪುಟ್ಟ ವಿಚಾರಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಉತ್ತಮ ಏಕೆಂದರೆ ಮುಂದೆ ದೊಡ್ಡ ಸಮಸ್ಯೆಗಳಾಗಿ ಪರಿಗಣಿಸುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು,ಆದ್ದರಿಂದ ಸಾಧ್ಯವಾದಷ್ಟು ಸಣ್ಣಪುಟ್ಟ ವಿಷಯಗಳ ಕಡೆ ಕೂಡ ಹೆಚ್ಚು ಗಮನ ಹರಿಸುವ ಪ್ರಯತ್ನವನ್ನು ಮಾಡಿ ಯಾವ ಯಾವ ಸಣ್ಣ ಪುಟ್ಟ ವಿಷಯಗಳ ಕಡೆ ಗಮನ ಹರಿಸಬೇಕು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ, ಅದು ಸಾಮಾನ್ಯ ಅಂತ ಒಂದು ಮುಖ್ಯವಾದ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಸಾಮಾನ್ಯವಾಗಿ ನಾವು […]