ನಿಮಗೆ ಗೊತ್ತಿರುವ ಹಾಗೆ ನಮ್ಮ ನೆರೆ ದೇಶ ಆಗಿರುವಂತಹ ಪಾಕಿಸ್ತಾನದಲ್ಲಿ ಈ ತರಹ ಹಳೆಯ ದೇವಸ್ಥಾನ ಇರುವುದು ನಿಜವಾಗಲೂ ನಮಗೆ ಹೆಮ್ಮೆ ತರುವಂತಹ ವಿಚಾರ. ಅದರಲ್ಲೂ ಸಾವಿರದ ಐನೂರು ವರ್ಷದ ಹಿಂದಿನ ಹಳೆಯ ಹನುಮಂತನ ದೇವಸ್ಥಾನ ಇರುವುದು ನಿಜಕ್ಕೂ ಹೆಮ್ಮೆ ತರುವಂತಹ ವಿಚಾರವಾಗಿದೆ. ಈ ದೇವಸ್ಥಾನ ವಿಶೇಷತೆ ಏನಪ್ಪಾ ಅಂದರೆ ಪ್ರಪಂಚದಲ್ಲಿ ಏಕೈಕ ನೈಸರ್ಗಿಕವಾಗಿ ಸೃಷ್ಟಿ ಆಗಿರುವಂತಹ ದೇವಸ್ಥಾನ ಎಂದು ಕರೆಯುತ್ತಾರೆ. ಹಾಗೆ ಈ ದೇವಸ್ಥಾನವನ್ನು ಯಾವುದೇ ಮನುಷ್ಯನ ಆಗಲಿ ಅಥವಾ ದೇಶವನ್ನು ಹಾಗೂ ಪ್ರಾಂತ್ಯವನ್ನು ಆಳಿದ […]
Category: ಭಕ್ತಿ
ನಮಗೆ ನಿಮಗೆ ಗೊತ್ತಿರುವ ವಿಚಾರ ಏನಪ್ಪಾ ಅಂದರೆ ಸದ್ಯಕ್ಕೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಹೋಗಬಾರದು ಎನ್ನುವ ಚರ್ಚೆ ನಡೆಯುತ್ತಲೇ ಇದೆ ಹಾಗೆ ಹೋದರೆ ಏನಾಗುತ್ತದೆ ಎಂದು ಕೂಡ ಕೆಲವು ಮಹಿಳಾ ಸಂಘದ ಮಹಿಳೆಯರು ಹೇಳುತ್ತಿದ್ದಾರೆ. ಈ ವಿಚಾರ ಚರ್ಚೆಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ದೇವಸ್ಥಾನದಲ್ಲಿ ಮಹಿಳೆಯರು ಈ ದೇವಸ್ಥಾನದ ಒಳಗಡೆ ಹೋಗಲು ಹಿಂದೆ ಮುಂದೆ ನೋಡ್ತಾರೆ ಅಂತೆ. ಅದು ಯಾವ ದೇವಸ್ಥಾನ ಅನ್ನುವ ಪ್ರಶ್ನೆಗೆ ಉತ್ತರ ಬಳ್ಳಾರಿಯಲ್ಲಿ ಇರುವಂತಹ ಕುಮಾರಸ್ವಾಮಿ ದೇವಸ್ಥಾನ. ಈ ದೇವಸ್ಥಾನದಲ್ಲಿ ಮಹಿಳೆಯರಿಗೆ ದರ್ಶನವನ್ನು […]
ಕೆಲವು ವಿದ್ಯಾರ್ಥಿಗಳು ಓದುವುದು ಎಂದರೆ ತುಂಬಾ ಕಷ್ಟವಾಗಿರುತ್ತದೆ ಹಾಗೆ ಅವರು ಶೈಕ್ಷಣಿಕವಾಗಿ ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ, ಎಷ್ಟೇ ಕಷ್ಟಪಟ್ಟರೂ ಅವರಿಗೆ ರಾಂಕ್ ಬರುವುದಿಲ್ಲ ಹಾಗೆಯೇ ಅವರ ಕಷ್ಟಕ್ಕೆ ಯಶಸ್ಸು ಸಿಗುವುದಿಲ್ಲ. ಹೀಗೆ ಕಷ್ಟವನ್ನು ಯಶಸ್ಸು ಸಿಗದೇ ಇರುವಂತಹ ವಿದ್ಯಾರ್ಥಿಗಳಿಗೆ ಇವತ್ತು ನಾವು ನಿಮಗೆ ಒಂದು ವಿಧಾನವನ್ನು ಹೇಳುತ್ತೇವೆ ಅದನ್ನು ನೀವು ಪಾಲನೆ ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಆಗುತ್ತದೆ. ನಿಮ್ಮ ಸಮೀಪ ಯಾವುದಾದರೂ ಹಯಗ್ರೀವ ದೇವಸ್ಥಾನ ವಿದ್ದರೆ ಅಲ್ಲಿಗೆ ಹೋಗಿ ಆ ದೇವರಿಗೆ ಗಂಧದ […]
ಹೌದು ಸ್ನೇಹಿತರೆ ಇಲ್ಲೊಂದು ದೇವರು ಸಾರಾಯಿ ಹಾಗೆ ಒಳ್ಳೆ ಒಳ್ಳೆ ಹೆಂಡವನ್ನು ಕುಡಿಯುತ್ತದೆ ಅದಲ್ಲದೆ ಸಿಗರೇಟ್ ಕೂಡ ಬಿಡುತ್ತದಂತೆ. ನಿಜವಾಗಲು ಇದು ನನಗೆ ಶಾಖ ತಂದು ಕೊಟ್ಟಂತಹ ಒಂದು ಸುದ್ದಿಯಾಗಿದೆ. ನಾವು ದೇವರು ನೈವೇದ್ಯ ತಿನ್ನುವುದನ್ನು ನೋಡಿದ್ದೇವೆ ದೇವರು ಹಾಲು ಕೊಡುವುದನ್ನು ನೋಡಿದ್ದೇವೆ ಹಾಗೆಯೇ ನಮ್ಮ ಶಿವ ವಿಷವನ್ನು ಕುಡಿದು ನೋಡಿದ್ದೇವೆ. ಆದರೆ ಇಲ್ಲೊಂದು ದೇವರು ಎಣ್ಣೆ ಹೊಡೆಯುತ್ತೆ. ಅಲ್ಲಿನ ಭಕ್ತರು ತಮಗೆ ಬೇಕಾದ ವರವನ್ನು ಪಡೆದುಕೊಳ್ಳುವುದಕ್ಕಾಗಿ ಈ ದೇವರಿಗೆ ಹೆಂಡವನ್ನು ಕುಡಿಸುತ್ತಾರೆ ಹಾಗೆ ಸಿಗರೇಟನ್ನು ಹೊಡೆಸುತ್ತಾರೆ. […]
ಕೆಲವೊಂದು ಬಾರಿ ನಮ್ಮ ಎದುರುಗಡೆ ಕೆಲವು ಪವಾಡಗಳು ನಡೆದು ಹೋಗುತ್ತವೆ, ಅವುಗಳನ್ನು ಚರ್ಚೆಗೆ ಹಾಕಿದರೆ ನಮಗೆ ಯಾವುದೇ ತರದ ಡಿಸಿಷನ್ ಹೊರಗಡೆ ಬರುವುದಿಲ್ಲ . ಆದರೆ ಇತರ ಸಂಗತಿಗಳು ಕೊನೆಗೆ ಹಾಗೇ ಉಳಿದುಕೊಂಡು ಬಿಡುತ್ತವೆ. ಇವತ್ತು ನಾವು ನಿಮಗೆ ಕೆಲವೊಂದು ದೇವಸ್ಥಾನದಲ್ಲಿ ಇರುವಂತಹ ವಿಗ್ರಗಳು ಕಣ್ಣು ಬಿಟ್ಟಂತಹ ಸಂಗತಿಗಳು, ಹಾಗೂ ಗೊಂಬೆ ಇದ್ದಕ್ಕಿದ್ದ ಹಾಗೆ ಮೈಯನ್ನು ಕೊಡವಿ ದಂತಹ ಸಂಗತಿ ಹಾಗೆ ಬುದ್ಧನ ವಿಗ್ರಹ ಕಣ್ಣು ಬಿಟ್ಟಂತಹ ಸಂಗತಿ. ಹಾಗೂ ಕೊನೆಯದಾಗಿ ಒಬ್ಬ ಮನುಷ್ಯ ಆತ್ಮವನ್ನು ಬಳಕೆ […]
ಸಾಧಾರಣವಾಗಿ ಬಹಳಷ್ಟು ಭಾರತೀಯರ ಮನೆ ಅಂಗಳದಲ್ಲಿ ಕೊನೆ ಪಕ್ಷ ಸಣ್ಣ ಕುಂಡಗಳಲ್ಲಿ ಇಡುವುದನ್ನು ಕಾಣುತ್ತೇವೆ, ಸೆಕ್ಸ್ ಗೃಹಿಣಿಯು ಇದಕ್ಕೆ ನೀರುಣಿಸಿ, ನಿತ್ಯ ಪೂಜೆಗೈದು ಪ್ರದಕ್ಷಿಣೆ ಮಾಡುವಳು, ಇದರ ಬೇರು, ಎಲೆ ಎಲ್ಲವೂ ಪವಿತ್ರವೇ, ದೇವರಿಗೆ ನೈವೇದ್ಯ ಅರ್ಪಿಸುವಾಗ ಸಹ ಅದರಲ್ಲಿ ತುಳಸಿ ಎಲೆ ಇರುತ್ತದೆ, ಅದರಲ್ಲಿಯೂ ವಿಶೇಷವಾಗಿ ಭಗವಾನ್ ವಿಷ್ಣು, ಆಂಜನೇಯ ಮತ್ತು ಶನಿ ಪರಮಾತ್ಮನಿಗೆ ವಿಶೇಷವಾಗಿ ಅರ್ಪಿಸುತ್ತಾರೆ, ಸಂಸ್ಕೃತದಲ್ಲಿ ತುಲನಾ ನಾಸ್ತಿ ಅಥವಾ ತುಳಸಿ ಎನ್ನುವರು, ಅಂದರೆ ಭಾರತೀಯರಿಗೆ ಇದೊಂದು ಪವಿತ್ರ ಸಸ್ಯ. ಕರಿ ಮೆಣಸು […]
ವಾರದ ಏಳು ದಿನಕ್ಕೂ ಅದರದೇ ಆದ ಬೆಲೆ ಇದೆ, ಒಂದೊಂದು ದಿನಕ್ಕೂ ಒಂದೊಂದು ದಿನವನ್ನು ಮೀಸಲಿಡಲಾಗಿದೆ ಹಾಗು ಆ ದಿನದಂದು ಆ ದೇವರಿಗೆ ಶ್ರದ್ದೆ ಭಕ್ತಿಯೋಯಿಂದ ಪೂಜೆ ಸಹ ಮಾಡಲಾಗುತ್ತಸದೆ, ಇನ್ನು ಇವತ್ತು ಮಂಗಳವಾರ ಇದು ಆಂಜನೇಯನ ವಾರ ಇಂದು ನಾವು ಆಂಜನೇಯನನ್ನು ಶ್ರದ್ದಾ ಭಕ್ತಿಯಿಂದ ಪೂಜಿಸಿದರೆ ಕಲಿಯುಗದ ಪ್ರತ್ಯಕ್ಷ ದೇವನಾದ ಹನುಮಾ ಎಲ್ಲಾರನ್ನು ಕಾಪಾಡುತ್ತಾನೆ, ಮನುಷ್ಯರ ಜೀವನದಲ್ಲಿ ಬರುವ ಅಡೆತಡೆಗಳನ್ನ ನಿವಾರಿಸಿ ಸುಖ ಶಾಂತಿಯನ್ನ ಕರುಣಿಸುತ್ತಾನೆ. ಮಂಗಳವಾರ ಆಂಜನೇಯನಿಗೆ ಪ್ರಿಯವಾದ ವಾರ, ಈ ವಾರ ಜನ […]
ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ, ಗೋತ್ರ ಎಂದರೇನು, ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ, ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ, ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ, ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ. ಪ್ರಥಮತವಾಗಿ ಗೋತ್ರ ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು ಗೋ ಅಂದರೆ ಹಸು, ತ್ರಾಹಿ ಅಂದರೆ ಕೊಟ್ಟಿಗೆ ಎಂದರ್ಥ, ಗೋತ್ರವು ಹಸುವಿನ ಕೊಟ್ಟಿಗೆ ಎಂದಾಗಿದ್ದು, ಪುರುಷ ತಳಿಯ […]
ದೇವಸ್ಥಾನ ನಮ್ಮ ನಂಬಿಕೆಯಾದರೆ, ಆ ನಂಬಿಕೆಗೆ ಅರ್ಥ ಒಳಗಿರುವ ದೇವರು ಎಂದರೆ ತಪ್ಪಾಗಲಾರದು, ಬದುಕಲ್ಲಿ ಏನೇ ಕಷ್ಟ ಬಂದರು ನಾವು ಮೊದಲು ದೇವರ ಮೊರೆ ಹೋಗುತ್ತೇವೆ ಅದರಿಂದ ಕೊಂಚ ಮಟ್ಟಿನ ನೆಮ್ಮೆದಿ ದೊರೆಯುತ್ತದೆ, ಜೀವನದಲ್ಲಿ ಹೊಸ ಆಶಾಭಾವ ಮೂಡುತ್ತದೆ, ಭಗವಂತ ನಮ್ಮ ಹಿಂದೆ ಇದ್ದಾನೆ ಎಂಬ ದೈರ್ಯವೂ ಮೂಡುವುದು, ಹಾಗು ಪಾಸಿಟಿವ್ ಎನರ್ಜಿ ದೊರೆಯುವುದು ಹೀಗೆ ಹೇಳುತ್ತಾ ಹೋದರೆ ದೇವಸ್ಥಾನಕ್ಕೆ ಹೋಗುವುದರಿಂದ ದೊರೆಯುವ ಲಾಭ ಅಧಿಕ. ಕೆಲುವು ದೇವಾಲಯದಲ್ಲಿ ಹಲವು ನಿಮಯಗಳನ್ನು ನೋಡಿರುತ್ತೇವೆ, ಪುರುಷರು ಅಂಗಿಯನ್ನು ತೊಡಬಾರದು, […]
ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ : ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ, ನಿಜಕ್ಕೂ ಅಚ್ಚರಿಯಾಗಬಹುದು ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ, ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ ಹೇಗೆ ಗೊತ್ತೇ. ದೇವರ ಮೂಲಸ್ಥಾನ ಗರ್ಭಗುಡಿ, ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು, ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ […]