ನಡೆದಾಡುವ ಅಂತಹ ದೇವರು ಎಂದು ಕರೆಸಿಕೊಳ್ಳುವ ಅಂತಹ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು ಶಿವಯ್ಯ ವಾಗಿರುವುದು ನಿಮಗೆ ತಿಳಿದೇ ಇರುವಂತಹ ಸಂಗತಿ. ಇವರು ಬದುಕಿರುವ ಸಂದರ್ಭದಲ್ಲಿ ಹಲವಾರು ಜನರಿಗೆ ಅನ್ನ ಹಾಕಿದ್ದಾರೆ ಹಾಗೂ ಅವರ ಜೀವನದಲ್ಲಿ ಒಂದು ಒಳ್ಳೆಯ ಕೆಲಸವನ್ನು ಮಾಡಿ ಹೋಗಿದ್ದಾರೆ. ಹೀಗೆ ಪುಣ್ಯವನ್ನು ಪಡೆದಂತಹ ಜನರು ಯಾವಾಗಲೂ ಕೂಡ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿ ಅವರ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ನಾವು ನೀವು ಇನ್ನು ಏನು ಹೇಳಲು ಉಳಿದ ಇಲ್ಲ ಯಾಕೆಂದರೆ […]
Category: ತಾಜಾ ಸುದ್ದಿ
ಇದರ ಒಂದು ಅಚ್ಚರಿಯ ಸಂಗತಿ ನಮ್ಮ ಕರ್ನಾಟಕದಲ್ಲಿ ಇರುವಂತಹ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಇರುವಂತಹ ಕಡಪ ಎನ್ನುವ ಗ್ರಾಮದಲ್ಲಿ ಕಂಡು ಬಂದಿದೆ, ಈ ಗ್ರಾಮದಲ್ಲಿ ಇರುವಂತಹ ಒಂದು ರೈತನ ಮನೆಯಲ್ಲಿ ಈ ತರದ ವಿಚಿತ್ರವಾದ ಸಂಗತಿ ಎದುರಾಗಿದ್ದು ಅಲ್ಲಿನ ಜನರು ಎದ್ದು ಬಿದ್ದು ಎಂದು ಇಲ್ಲಿಗೆ ಬಂದು ನೀರನ್ನು ಹೊತ್ತುಕೊಂಡು ಮನೆಗೆ ಹೋಗುತ್ತಿದ್ದಾರೆ. ಈ ರೀತಿಯ ಸಂಗತಿ ನಡೆದಿದ್ದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಒಬ್ಬ ರೈತನ ಮನೆಯ ಹಿಂದುಗಡೆ ಬೋರ್ವೆಲ್ ಕೊರೆಸಿ ದ್ದಾರೆ ,ಹೀಗೆ […]
ನಮಗೇನಾದರೂ ಮೂಡು ಬಂದಾಗ ಏನಾದರೂ ತಿನ್ನಬೇಕು ಅಥವಾ ಎಲ್ಲಾದರೂ ಹೊರಗಡೆ ಹೋಗಿ ತಿರುಗಾಡಿ ಬರಬೇಕು ಎಂದು ಆಲೋಚನೆ ಮಾಡುತ್ತೇವೆ, ನಾವು ಏನಾದರೂ ತಿನ್ನಬೇಕು ಎನ್ನುವ ಆಲೋಚನೆ ಬಂದಾಗ ನಮಗೆ ಮನಸ್ಸಿಗೆ ಬರುವುದು ಮಾಂಸಾಹಾರಿ ಖಾದ್ಯಗಳು, ಆದರೆ ಮಾಂಸಾಹಾರಿ ಕಾರ್ಯಗಳನ್ನು ನೀವು ಎಷ್ಟು ಹೆಚ್ಚಾಗಿ ತಿನ್ನುತ್ತೀರಾ ಅಷ್ಟೇ ಹೆಚ್ಚಾಗಿ ಪ್ರಾಣಿಗಳ ಬಲಿ ಕೂಡ ಆಗುತ್ತದೆ. ಆದರೆ ಪ್ರಾಣಿಗಳನ್ನು ಕೊಂದು ನಂತರ ಪ್ರಾಣಿಗಳಿಗೆ ಏನಾದರೂ ದುಃಖ ಆಗುತ್ತದೆ ಎನ್ನುವುದರ ಬಗ್ಗೆ ನೀವು ಯಾವಾಗಾದರೂ ಯೋಚನೆ ಮಾಡಿದ್ದೀರಾ. ಹೌದು ಇದರ ಬಗ್ಗೆ […]
ಮನುಷ್ಯ ನಿಗೂ ಪ್ರಾಣಿಗೂ ಇರುವ ವ್ಯತ್ಯಾಸ ಮನುಷ್ಯನು ಯಾವುದೇ ಅಂಗವನ್ನು ಕಳೆದು ಕೊಂಡಾಗ ಕ್ಷಣ ಮಾತ್ರ ದಲ್ಲಿ ಸಾಯುವು ದಿಲ್ಲ ಆದರೆ ಪ್ರಾಣಿಗಳು ಯಾವುದೇ ಅಂಗ ವನ್ನು ಕಳೆದು ಕೊಂಡರೆ ಕ್ಷಣ ಮಾತ್ರದಲ್ಲಿಯೇ ಸಾಯುತ್ತವೆ ಆದರೆ ವಿಜ್ಞಾನಿ ಗಳ ಪಾಲಿಗೆ ಒಂದು ಸವಾ ಲಾಗಿ ಪರಿಣಮಿಸಿದ್ದ ಈ ಕೊಲಿಯ ಬಗ್ಗೆ ತಿಳಿ ಯೋಣ ಬನ್ನಿ . ಒಂದು ಕೋಳಿಯ ತಲೆಯನ್ನು ತೆಗೆದರೆ ಒಂದು ತೆಗೆ ದರೆ ಅದು ಅದು ಸಾಯುವುದು ಖಚಿತ ಆದರೆ ಇಲ್ಲಿ ಒಂದು ಕೋಳಿ […]
ಸರ್ಕಾರಿ ಶಾಲೆ ಸರ್ಕಾರಿ ಸ್ಕೂಲ್ ಎಂದರೆ ನಮಗೆ ತಕ್ಷಣ ನೆನಪಾಗುವುದು ನಾವು ಆಟ ಆಡಿ ಬೆಳೆದ ಗಳಿಗೆ ನಾವು ಓದಿದ ಕ್ಷಣ ಗಳು ಅಷ್ಟೇ ಅಲ್ಲದೆ ಎಸ್ ಸಾರ್ ಪ್ರೆಸೆಂಟ್ ಸಾರ್ ಎಂದು ಹೇಳುವ ಮಾತು .ಈಗಲೂ ನಮ್ಮ ಶಾಲೆಗಳಲ್ಲಿ ಇತ್ತೀಚಿನ ಶಾಲೆ ಗಳಲ್ಲೂ ಇದೇ ಎಸ್ ಸಾರ್ ಪ್ರೆಸೆಂಟ್ ಸಾರ್ ಎಂದು ಹೇಳುವ ಮಾತು ಪ್ರತಿ ಯೊಬ್ಬ ಮಕ್ಕಳ ಹೆಸರನ್ನು ಕರೆದಾಗ ಈ ರೀತಿ ಮಕ್ಕಳು ಹೇಳು ವುದನ್ನು ನಿಲ್ಲಿಸ ಬೇಕು ಎಂದು ಗುಜರಾತ್ ರಾಜ್ಯದಲ್ಲಿ […]
ಎಸ್ ರಾಧಿಕಾ ಸುಂದರ ಜೋಡಿ ವ್ಯಾಸ್ ಅವರ ಬಗ್ಗೆ ಹೇಳಬೇಕು ಅಂದ್ರೆ ಹೆತ್ತವರು ಮೊದಲು ಸೀರಿಯಲ್ನಲ್ಲಿ ನಟಿಸಿ ಆಮೇಲೆ ಸಿನಿಮಾ ರಂಗಕ್ಕೆ ಬಂದು ಇತ್ತೀಚೆಗಷ್ಟೇ ದೇಶ ಮಟ್ಟದಲ್ಲಿ ಒಬ್ಬ ಒಳ್ಳೆಯ ನಟನಾಗಿ ಸೂಪರ್ star ಆದವರು .ರಾಧಿಕಾ ವರಿಗಷ್ಟೇ ಇತ್ತೀಚೆಗೆ ಸುಂದರ ಮಗುವಾಗಿದೆ ಆದರೆ ಎಸ್ ರಾಧಿಕ್ಕ ಅವರೆಗೆ ಎದುರಾಗಿರುವುದು ಐಟಿ ದಾಳಿ ನೆನ್ನೆ ಮೊನ್ನೆಯಷ್ಟೆ ಐಟಿ ದಾಳಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಆದರೆ ಐಟಿ ದಾಳಿ ಅವರು ಕೇಳುವ ಮುಖ್ಯವಾಗಿ ಹೇಳುವುದು ಏನೆಂದರೆ ನಿಮಗೆ ಇಲ್ಲಿ […]
ಮದುವೆ ಅಂತ ಬಂದಾಗ ನಾವು ನೋಡುವುದು ಸುಂದರವಾದ ಕುಟುಂಬ ಅದರಲ್ಲಿರುವ ಗಂಡ ಹೆಂಡತಿ ಮಕ್ಕಳ ಜತೆ ಸುಂದರವಾದ ಕುಟುಂಬ ಅದರ ಜೊತೆ ಗಂಡ ಹೆಂಡತಿ . ಮಹಿಳೆ ಎಂದ ಮಾತ್ರಕ್ಕೆ ತನ್ನ ಗಂಡ ಗಂಡನೇ ಸರ್ವಸ್ವ ಅವನೊಬ್ಬನೇ ಪ್ರೀತಿಯಿಂದ ನೋಡಿಕೊಳ್ಳಬೇಕು ಅವನೇ ಆಸ್ತಿ ಬಂಗಾರ ಒಡವೆ ಎಲ್ಲಾ ಎಂದು ಮಹಿಳೆಯರು ವಹಿಸಿದ್ದಾರೆ ಆದರೆ ಇಲ್ಲಿ ಎಲ್ಲರೂ ವಹಿಸಲಾಗದ ಘಟನೆ ಒಂದು ನಡೆದಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ ಮಧ್ಯರಾತ್ರಿ ಗಂಡ ಮಲಗಿರುವಾಗ ಅವನ ಹೆಂಡತಿ ಮಾಡಿದ ಒಂದು ಘಟನೆಯನ್ನು […]
ಹೌದು ನೀವೇನಾದರೂ ಪ್ರತಿನಿತ್ಯ ಮೊಬೈಲ್ ಫೋನ್ನಲ್ಲಿಯೇ ಮಾತಾಡುತ್ತಾ ಟೈಮ್ ಕಳೆಯುತ್ತಿದ್ದೀರಾ , ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು ,ಪ್ರತಿಯೊಬ್ಬರೂ ಮೊಬೈಲ್ ನಲ್ಲಿ 24 ಗಂಟೆ ಮಾತಾಡುತ್ತಾನೆ ಇರುತ್ತಾರೆ, ಇವನ ಬಿಡಿ ವಯಸ್ಸಾದ ಅಂತಹ ಮುದುಕ ಮುದುಕಿಯರು ಕೂಡ ವಾಟ್ಸಾಪ್ ಫೇಸ್ ಬುಕ್ ನಂತಹ ಮೊಬೈಲಿನಲ್ಲಿ ತಮ್ಮ ಜೀವನದ ಕೊನೆಯ ದಿನಗಳನ್ನು ಫೇಸ್ಬುಕ್ ವಾಟ್ಸಪ್ ಅಂತಹ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವತ್ತು ನಾನು ನಿಮಗೆ ಒಂದು ಒಳ್ಳೆಯ ವಿಚಾರ ತಂದಿದ್ದೇವೆ, ನೀವೇನಾದರೂ ಪ್ರತಿನಿತ್ಯ […]
ಪ್ರಾಣಿಗಳು ಅಂತ ಬಂದ್ರೆ ಎಷ್ಟೋ ಜನಕ್ಕೆ ತುಂಬಾ ಪ್ರೀತಿ ದರ್ಶನ್ ಸೃಜನ್ ಲೋಕೇಶ್ ನಾಯಿಯನ್ನು ದತ್ತು ಪಡೆದಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಹುಲಿ ಸಿಂಹ ಅಂತಹ ದೊಡ್ಡ ಘೋರವಾದ ಪ್ರಾಣಿಗಳನ್ನು ಪ್ರೀತಿಯಿಂದ ಪಳಗಿಸಿ ಅದನ್ನು ಪ್ರೀತಿಯಿಂದ ನೋಡಿಕೊಂಡರೆ ಅದು ನಮ್ಮೊಳಗೆ ನಮ್ಮ ಬಂಧು ಆಗುತ್ತದೆ ಎಂದು ಹೇಳುತ್ತರೆ ಪ್ರಾಣಿಗಳೆಂದರೆ ಎಲ್ಲರಿಗೂ ಬಲು ಇಷ್ಟ ಅದರಲ್ಲೂ ನಾಯಿ ಎಂದರೆ ನಾಯಿಗಿರುವ ನಿಯತ್ತು ಯಾರಿಗೂ ಇಲ್ಲ ಎಂದು ಉಲ್ಲೇಖಿಸಲಾಗಿದೆ ಅಟ್ಟದ ಪ್ರಾಣಿಗಳನ್ನು ನಮ್ಮ ನಟರು ದತ್ತು ಪಡೆದು ಸಾಕುತ್ತಿರುವುದು ನಿಮಗೆಲ್ಲರಿಗೂ […]
ಕೋಟಿ ಕೋಟಿ ದುಡ್ಡನ್ನು ಗಳಿಸಿದ ಚಿತ್ರಗಳಲ್ಲಿ ದ ವಿಲನ್ ಕೂಡ ಒಂದು ಇದನ್ನು ತಯಾರಿಸಿರುವುದು ಪ್ರೇಮ್ ಮತ್ತು ನಟಿಸಿರುವುದು ಸುದೀಪ್ ಶಿವರಾಜ್ಕುಮಾರ್ ನಿಮಗೆಲ್ಲರಿಗೂ ಗೊತ್ತಿರುವ ವಿಷಯ . ಸುದೀಪ್ ಅವರು ಒಂದೇ ಒಂದು ಡೈಲಾಗ್ ಮೂಲಕ ಇಡೀ ಇಂಡಿಯಾವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡಿದರು ರಾವಣನ ಕಥೆ ಹೆಲಕ್ಕೆ ಬಂತು ಈ ಡೈಲಾಗ್ ಇಡೀ ಇಂಡಿಯಾವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡಿತ್ತು ದೊಡ್ಡ ಯಶಸ್ಸನ್ನು ಕೂಡ ಚಿತ್ರತಂಡಕ್ಕೆ ತಂದು ಒಡ್ಡಿತ್ತು ಎಂದರೆ ತಪ್ಪಾಗುವುದಿಲ್ಲ ಆದರೆ ಇದು ರಾವಣನ […]