Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎರಡೇ ಎರಡು ವೀಳೇದೆಲೆಯನ್ನು ತೆಗೆದುಕೊಂಡು ಹೀಗೆ ಮಾಡಿದರೆ ಸಾಕು ದುಡ್ಡಿನ ಆಕರ್ಷಣೆ ಮಾಡುತ್ತೆ ಈ ವೀಳೇದೆಲೆ …!!!

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಕರ್ಪೂರ ಮತ್ತು ವಿಳೆದೆಲೆ ಯಿಂದ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ.ಹಾಗೆಯೇ ನಿಮಗೆ ಯಾವುದೇ ರೀತಿಯಾದಂತಹ ಕಷ್ಟಗಳು ಉಂಟಾಗುವುದಿಲ್ಲ ಧನ ಆಕರ್ಷಣೆ ಮತ್ತು ಜನಾಕರ್ಷಣೆಯ ನಿಮ್ಮ ಜೀವನದಲ್ಲಿ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಕಷ್ಟಗಳನ್ನು ಅನುಭವಿಸುತ್ತಾರೆ ಹಾಗಾಗಿ ಒಂದು ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದರ ಬಗ್ಗೆ ಕೆಲವರಿಗೆ ತಿಳಿದಿರುವುದಿಲ್ಲ ಹಾಗಾಗಿ ಈ ಒಂದು ಪರಿಹಾರವನ್ನು ನೀವು ಈ ರೀತಿಯಾಗಿ ಮಾಡಿಕೊಂಡರೆ ಅಂದರೆ ಮನೆಯಲ್ಲಿರುವ ಅಂತಹ ವಸ್ತುಗಳನ್ನು ಬಳಸಿಕೊಂಡು ಈ ರೀತಿಯಾದಂತಹ ಪರಿಹಾರವನ್ನು ಮಾಡಿಕೊಂಡರೆ ಸಾಕು ಸ್ನೇಹಿತರೆ.ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತವೆ ಹಾಗೆಯೇ ಯಾವುದೇ ರೀತಿಯಾದಂತಹ ಕಷ್ಟಗಳು ನಿಮ್ಮ ಜೀವನದಲ್ಲಿ ಬರುವುದಿಲ್ಲ ಎನ್ನುವುದನ್ನು ಹೇಳಬಹುದು ಹಾಗಾದರೆ ವಿಲೇದೆಲೆ ಮತ್ತು ಕರ್ಪೂರದಿಂದ ಯಾವ ರೀತಿಯಾದಂತಹ ಪರಿಹಾರವನ್ನು ಹೇಗೆ ಮಾಡಿಕೊಳ್ಳಬೇಕು

ಹಾಗೆ ಯಾವ ವಾರದಂದು ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ಮೊದಲಿಗೆ ನೀವು ಎರಡು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ನಂತರ ಮೂರರಿಂದ ನಾಲ್ಕು ಕರ್ಪೂರವನ್ನು ತೆಗೆದುಕೊಳ್ಳಬೇಕಾಗುತ್ತದೆ ರವೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.ಮೊದಲನೆಯದಾಗಿ ಎರಡು ವೀಳೆಯದೆಲೆಯನ್ನು ಅಕ್ಕಪಕ್ಕ ಇಡಬೇಕು ಒಂದು ವಿಳೆದೆಲೆ ಯಲ್ಲಿ ನಾಲ್ಕು ಕರ್ಪೂರವನ್ನು ವೀಳ್ಯದೆಲೆಯ ಮೇಲೆ ಇಡಬೇಕಾಗುತ್ತದೆ ಹಾಗೆಯೇ ಇನ್ನೊಂದು ವೀಳ್ಯದೆಲೆಯನ್ನು ಹಾಗೆಯೇ ಪಕ್ಕಕ್ಕೆ ಇಡಬೇಕು ನಂತರ ಪಕ್ಕಕ್ಕೆ ಇರುವಂತಹ ವೀಳ್ಯೆದೆಲೆಯನ್ನು ಕರ್ಪೂರವನ್ನು ಇಟ್ಟಿರುವ ಅಂತಹ ವೀಳೆದೆಲೆಗೆ ಪಕ್ಕದಲ್ಲಿ ಇರುವಂತಹ ವೀಳ್ಯದೆಲೆಯನ್ನು ಮುಚ್ಚಬೇಕು

ಈ ರೀತಿಯಾಗಿ ಮಾಡಿದ ನಂತರ ಬಿಳಿ ಹಾಳೆಯನ್ನು ಸಂಪೂರ್ಣವಾಗಿ ವೀಳ್ಯದೆಲೆಯ ಮೇಲೆ ಸರಿಯಾಗಿ ವಿಳೇದೆಲೆ ಕಾಣದಂತೆ ಮುಚ್ಚಿಡಬೇಕು ಈ ಒಂದು ಕೆಲಸವನ್ನು ನೀವು ವಾರಕ್ಕೆ ಒಂದು ಬಾರಿ ಮಾಡಬೇಕಾಗುತ್ತದೆ ಇದನ್ನು ನೀವು ಯಾವ ಸಮಯದಲ್ಲಾದರೂ ಕೂಡ ಮಾಡಬಹುದಾಗಿದೆ.ಹಾಗೆಯೇ ಮಂಗಳವಾರ ಬುಧವಾರ ಗುರುವಾರ ಈ ಒಂದು ವಾರಗಳಲ್ಲಿ ಒಂದು ದಿನ ಮಾಡಬೇಕು ನೀವು ವಾರಕ್ಕೆ ಒಂದು ಬಾರಿಯಾದರೂ ಈ ಒಂದು ವಿಳೆದೆಲೆ ಬದಲಿಸಬೇಕಾಗುತ್ತದೆ ಈ ರೀತಿಯಾಗಿ ಮಾಡಿದಂತಹ ಒಂದು ಬಿಳಿ ಹಾಳೆಯಲ್ಲಿ ಇರುವಂತಹ ವೀಳ್ಯದೆಲೆಯನ್ನು ಗಂಡಸರಾದರೆ ಅವರ ಜೇಬಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ

ಹಾಗೆಯೇ ಹೆಂಗಸರಾದರೆ ಅವರ ಪರ್ಸನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ತೊಂದರೆಗಳು ಕೂಡ ಪರಿಹಾರವಾಗುವುದಿಲ್ಲ ನಿಮಗೆ ಧನಾಕರ್ಷಣೆ ಮತ್ತು ಜನಾಕರ್ಷಣೆ ಒದಗಿಬರುತ್ತದೆ ಎಂದು ಹೇಳಬಹುದು.ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ