Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮನೆಔಷಧಿ ಮಾಹಿತಿ

ಕೇರಳದಲ್ಲಿ ಅಯ್ಯಪ ಸ್ವಾಮಿ ಮಹಾ ಪವಾಡ ,ನೂರು ಜನರನ್ನ ಒಂದೇ ಸಲ ಕಾಪಾಡಿದ ದೇವರು. Video ತಪ್ಪದೆ ನೋಡಿ …

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಶುಭವಾಗಲಿ ನಮಗೆಲ್ಲರಿಗೂ ತಿಳಿದೇ ಇದೆ ಕೇರಳದಲ್ಲಿ ಆದ ಪ್ರವಾಹವು ಇದರ ಇದರ ಬಗ್ಗೆ ಹೆಚ್ಚಾಗಿ ಇನ್ನೂ ಕೆಲವರಿಗೆ ತಿಳಿದಿಲ್ಲ ಇನ್ನು ಪ್ರವಾಹದ ಸಂದರ್ಭದಲ್ಲಿ ನಮ್ಮ ರಾಜ್ಯದಿಂದಲೂ ಸಹ ಸಾಕಷ್ಟು ಸಹಾಯವನ್ನು ಕೇರಳ ರಾಜ್ಯಕ್ಕೆ ಮಾಡಲಾಗಿತ್ತು ಎನ್ನುವ ಈ ಕೇರಳ ರಾಜ್ಯದಲ್ಲಿ ನಡೆದ ಪ್ರವಾಹದಲ್ಲಿ ಒಂದು ಪವಾಡವೂ ನಡೆದಿದೆ ಇದರ ಬಗ್ಗೆ ಸಾಮಾನ್ಯವಾಗಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ ಅದನ್ನು ನಿಮಗೆಲ್ಲರಿಗೂ ಈ ವಿಡಿಯೋ ಮುಖಾಂತರ ತಿಳಿಸುತ್ತಿದ್ದೇವೆ ಪವಾಡ ಏನೆಂದರೆ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತು ಕೇರಳ ರಾಜ್ಯದಲ್ಲಿ ಹಿಂದಿನ ಮಳೆಗಾಲದಲ್ಲಿ ಅದೆಷ್ಟು ಮಳೆ ಬಂದಿತ್ತು ಎಂದು .

ಈ ಹಿಂದೆ ನೂರು ವರ್ಷಗಳ ಕಾಲದಿಂದಲೂ ಇಂತಹ ಉಗ್ರ ರೂಪದ ಮಳೆ ಎಂದಿಗೂ ಸಹ ಜನರು ಕಂಡಿರಲಿಲ್ಲ ಆದರೆ ಈ ಎರಡು ಸಾವಿರದ ಹದಿನೆಂಟು ರಲ್ಲಿ ಆದ ಪ್ರವಾಹ ಅನ್ನು ಕೇರಳದ ಜನರು ಎಂದಿಗೂ ಮರೆಯುವುದಿಲ್ಲ ಎನ್ನುವ ಸ್ನೇಹಿತರೇ ಈ ಕೇರಳದ ಪ್ರವಾಹದಿಂದ ಕೇರಳದ ಹದಿನಾಲ್ಕು ಜಿಲ್ಲೆಗಳು ಮುಚ್ಚಿ ಹೋಗಿವೆ ಮತ್ತು ಇನ್ನು ಹದಿಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಅನ್ನು ನೀಡಲಾಗಿತ್ತು .
ಇದೇ ಸಂದರ್ಭದಲ್ಲಿ ಅದೆಷ್ಟೋ ಜನರು ಜಲ ಸಮಾಧಿಯಾಗಿದ್ದರು ಮತ್ತು ಸಾವಿರದ ಐನೂರು ಮನೆಗಳೆಷ್ಟು ಜಲ ಪಾಲಾಗಿ ನಾಶವಾಗಿತ್ತು .

ಮತ್ತು ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತು ಕೊಚ್ಚಿಯಲ್ಲಿ ಇರುವ ವಿಮಾನ ನಿಲ್ದಾಣ. ಇನ್ನು ಈ ಜಲಪ್ರಳಯದಿಂದ ಈ ವಿಮಾನ ನಿಲ್ದಾಣವನ್ನು ಸಹ ಮುಚ್ಚಲಾಗಿತ್ತು ಎಂದು ಸಹ ಹೇಳಲಾಗಿದೆ .
ಕೇರಳದಲ್ಲಿ ಇರುವ ಪಂಪಾ ನದಿಯು ಸಹ ಮಳೆಯ ಅಬ್ಬರದಿಂದ ತುಂಬಿ ಉಗ್ರನ ರೂಪವನ್ನು ತಾಳಿತು ಇದೇ ಸಂದರ್ಭದಲ್ಲಿ ಈ ಜಲಪ್ರಳಯ ದಂದು ಕೇರಳದ ಜನತೆಯ ಕೂಗು ಆಕಾಶಕ್ಕೆ ಮುಟ್ಟಿತ್ತು ಆದ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಜನರನ್ನು ಕಾಪಾಡಲೆಂದು ಸಹ ಮಿಲಿಟರಿಯವರು ಹರಸಾಹಸವನ್ನು ಮಾಡಿದರು ಇಂತಹ ಸಂದರ್ಭದಲ್ಲಿ ಜನರನ್ನು ಕಾಪಾಡುವಾಗ ಒಬ್ಬ ಹುಡುಗ ಈ ನೀರಿನಲ್ಲಿ ಈಜಿಕೊಂಡು ಬಂದು ಹಲವಾರು ಜನರ ಪ್ರಾಣವನ್ನು ಉಳಿಸಿ ನಂತರ ಯಾರ ಕಣ್ಣಿಗೂ ಕಾಣದೆ ಹೋದರಂತೆ ಆ ನಂತರ ಇದೇ ನೀರಿನಲ್ಲಿ ಒಂದು ಹುಲಿಯೂ ಸಹ ಈಜಿಕೊಂಡು ಬಂದಿತ್ತಂತೆ ಅದನ್ನು ನೋಡಿ ಜನರು ನಿಜವಾಗಿಯೇ ಆ ಅಯ್ಯಪ್ಪ ಸ್ವಾಮಿಯೇ ನಮ್ಮನ್ನು ಕಾಪಾಡಲೆಂದು ಧರೆಗಿಳಿದು ಬಂದಿದ್ದರು ಎಂದು ಸಹಾ ನಂಬಿದ್ದಾರೆ .

ವಿಡಿಯೋ ಕೆಳಗೆ ಇದೆ….

ಹೌದು ಸ್ನೇಹಿತರೇ ನಿಜವಾಗಿಯೂ ನಮಗೆ ಕಷ್ಟ ಬಂದಾಗ ನಾವು ದೇವರನ್ನು ನೆನೆಯುತ್ತೇವೆ ಆ ಕಷ್ಟದಲ್ಲಿ ನಾವು ಮನಸ್ಸಿಟ್ಟು ದೇವರನ್ನು ಬೇಡಿದರೆ ಆತ ಬಂದು ನಮಗೆ ಸಹಾಯ ಮಾಡೇ ಮಾಡುತ್ತಾನೆ ಎಂಬುದಕ್ಕೆ ಈ ಕೇರಳದಲ್ಲಿ ನಡೆದ ಘಟನೆಯೇ ಸಾಕ್ಷಿ ಸ್ನೇಹಿತರೆ . ಏನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮುಖಾಂತರ ತಿಳಿಸಿ ಮತ್ತು ಅಯ್ಯಪ್ಪ ಸ್ವಾಮಿ ಎಂದು ಕಮೆಂಟ್ ಮಾಡಿ ವೀಕ್ಷಕರೇ ಧನ್ಯವಾದಗಳು ಶುಭ ದಿನ ಎಲ್ಲರಿಗೂ ಶುಭವಾಗಲಿ .

Originally posted on May 10, 2019 @ 1:46 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ