ಹುರಿಗಡಲೆಯನ್ನು ಮಿತವಾಗಿ ಬಳಸುವುದರಿಂದ ಬಲವೃದ್ಧಿ ಆಗುವುದು ಮತ್ತು ವೀರ್ಯ ವೃದ್ಧಿಯಾಗುವುದು, ಖರ್ಜೂರವನ್ನು ಸಣ್ಣಗೆ ಚೂರು ಮಾಡಿ ಹುರಿಗಡಲೆ ಹಿಟ್ಟಿನೊಂದಿಗೆ ಮಿಶ್ರ ಮಾಡಿ ಈ ಮಿಶ್ರಣವನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ದೇಹದ ತೂಕ ಹೆಚ್ಚುವುದು, ಪುರುಷತ್ವ ವೃದ್ಧಿ ಆಗುವುದು ಮತ್ತು ವೀರ್ಯಸ್ಖಲನ ಆಗುವುದು. ನೀರಿನಲ್ಲಿ ನೆನೆಸಿದ ಕಡಲೆ ಆರೋಗ್ಯಕರ, ಅತಿಯಾಗಿ ಸೇವಿಸಿದರೆ ಮಲಬದ್ಧತೆ ಉಂಟಾಗುವುದು ಮತ್ತು ಜಠರದಲ್ಲಿ ಗಾಳಿ ತುಂಬಿಕೊಂಡು ಅನಾರೋಗ್ಯ ಉಂಟಾಗುವುದು, ಕಡಲೆ ಹಿಟ್ಟಿನಿಂದ ತಯಾರಿಸಿದ ಕರಿದ ತಿಂಡಿಗಳನ್ನು ಹಿತವಾಗಿ ಬಳಸುವುದು ಉತ್ತಮ. ಕಡಲೆಹಿಟ್ಟನ್ನು […]
Author: san00037
ತಲೆಯ ತುಂಬಾ ಇರಬೇಕಾದ ಕೂದಲು ತಲೆ ಬಾಚಿದ ಕೂಡಲೇ ಬಾಚಿನೆಗೆ ಬಂದು ಬಿಡುತ್ತದೆ ಹಾಗು ಈ ಸಮಸ್ಯೆ ಪ್ರತಿ ದಿನ ಹೆಚ್ಚುತ್ತದೆ ವರೆತು ನೀವು ಯಾವುದೇ ರೀತಿಯ ಕಾಳಜಿ ಮಾಡದೆ ಇದ್ದರೆ ಕಡಿಮೆಯಾಗುವುದಿಲ್ಲ, ನಿಮಗೆ ನೆನಪಿರಬಹುದು ನಿಮ್ಮ ಪೂರ್ವಜರರ ಕೂದಲುಗಳು ಎಷ್ಟು ಉದ್ದ ಹಾಗು ದಟ್ಟವಾಗಿದ್ದವು ಆ ಸಮಯದಲ್ಲಿ ಯಾವುದೇ ರೀತಿಯ ಶಾಂಪೂ ಇರಲಿಲ್ಲ ಆದರೂ ಬಲಿಷ್ಠವಾಗೇ ಇದ್ದವು, ಇಂದು ನಿಮಗೆ ನಿಮ್ಮ ಕೂದಲನ್ನ ಬಲಿಷ್ಠ ಗೊಳಿಸುವ ಆಹಾರವನ್ನು ತಿಳಿಸುತ್ತೇವೆ. ಹಸಿರು ತರಕಾರಿಗಳು : ಹಸಿರು ತರಕಾರಿಗಳಲ್ಲಿ […]
7 Ways To Do Tube Adjustment Technics For Aerospace Tube Fabrication Parts Aerospace Tube Adjustment Techniques Weld distortion , Profile Adjustment and many more Tube adjustment Technics:In Aerospace or hydraulic tube fabrication manufacturing manufacturing companies very much focusing on the quality of there product. because tubes are mainly used pressure air flow application and high […]
ಪ್ರವಾಹದ ಕಾರಣ ಜನರ ದರ್ಶನ ನಿಲ್ಲಿಸಲಾಗಿದ್ದ ಶಬರಿ ಮಲೈ ದೇವಸ್ಥಾನವು ಇದೆ ಅಕ್ಟೊಬರ್ 17 ರಂದು ದೇವಾಲಯ ಭಕ್ತಾದಿಗಳ ದರ್ಶನಕ್ಕೆ ತಾರೆಯಲಿದ್ದು ಬಾರಿ ಕುತೂಹಲವನ್ನು ಮೂಡಿಸಿದೆ, ದೇವಾಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ಆತ್ಮಹತ್ಯಾ ದಳದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ. ಪಂಪಾ ನದಿ ತೀರದಲ್ಲಿ ಈ ಏಳು ಜನ ಮಹಿಳೆಯರು ಪ್ರತಿಭಟನೆ ಮಾಡಲಿದ್ದು ಏನಾದಳು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಿದರೆ ತಕ್ಷಣ […]
ಕರ್ನಾಟಕದ ಮಧ್ಯ ಪ್ರಿಯರು ಅತಿ ಸಂತೋಷ ಪಡುವುದು ಬೇಡ ಕಾರಣ ಈ ಯೋಜನೆಯನ್ನು ಜಾರಿ ತರುತ್ತಿರುವುದು ಕರ್ನಾಕಟಕ ಸರ್ಕಾರವಲ್ಲೂ ಬದಲಿಗೆ ಮಹಾರಾಷ್ಟ್ರ ಸರ್ಕಾರ, ಪ್ರತಿ ಮನೆಗಳಿಗೂ ನೇರವಾಗಿ ಮದ್ಯ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಇಂಥ ವ್ಯವಸ್ಥೆಯನ್ನು ಆರಂಭಿಸುವ ಭಾರತದ ಮೊಟ್ಟಮೊದಲ ರಾಜ್ಯ ಎಂಬ ಖ್ಯಾತಿ ಮಹಾರಾಷ್ಟ್ರ ಪಾಲಾಗಿದೆ. ಸಚಿವ ಚಂದ್ರಶೇಖರ ಭವಾನ್ಕುಲೆ ( ಮಹಾರಾಷ್ಟ್ರದ ಅಬ್ಕಾರಿ ಖಾತೆ ರಾಜ್ಯ ಸಚಿವರು ) ಈ ವಿಷಯವನ್ನು ತಿಳಿಸಿದ್ದು ಇದು ಮಧ್ಯ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲಿದೆ ಹಾಗು […]
ಜೈಪುರ ಶಕ್ತಿ ಸಂಪನ್ಮೂಲಗಳ ಅಂತ್ಯದ ಕಾರಣ, ಮನುಷ್ಯರ ಜೀವನದ ತುಂಬಾ ಪರಿಣಾಮಗಳು ಬೀರುವುದು ಖಂಡಿತ, ಆದ್ದರಿಂದ ಮಾನವರು ನಿರಂತರವಾಗಿ ಪಾರದರ್ಶಕ ಶಕ್ತಿಗಳ ಮೂಲಗಳ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿ ಸಂಶೋಧನೆಗಳನ್ನ ಮಾಡುತ್ತಿದ್ದು, ಹೊಸ ಇಂಧನವಾಗಿ ಹೈಡ್ರೋಜನ್ ನನ್ನ ಅನಿಲದ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಅನಿಲ ಪರಿಸರಕ್ಕೆ ಮತ್ತು ಆರ್ಥಿಕತೆಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗಿದೆ, ಈ ನಿಟ್ಟಿನಲ್ಲಿ ತನ್ನ ವೇಗದ ಓಟವನ್ನು ಮುಂದುವರೆಸಿದ ಫ್ರೆಂಚ್ ನ ಕಂಪನಿಯೊಂದು ಈ ಅಭಿವೃದ್ಧಿ ಪಡಿಸಿರುವ ಅನಿಲ ದಿಂದ ಚಲಿಸುವ ಮೊದಲ ಸೈಕಲ್ ಅನ್ನು […]
ಕಾಲ ಬದಲಾಗಿದೆ, ವಿಜ್ಞಾನ ಮುಂದುವರೆದಿದೆ, ನಮೆಗೆ ಅವಶ್ಯ ವಿರುವ ಪ್ರತಿಯೊಂದು ವಸ್ತುವನ್ನು ಮೊಬೈಲ್ ಬಳಸಿ ನಾವು ಇದ್ದಲ್ಲಿಯೇ ತರಿಸುವಷ್ಟು ಸಮಾಜ ಬದಲಾಗಿದೆ, ಪ್ರತಿಯೊಬ್ಬನು ಆಧುನಿಕ ಜೀವನಕ್ಕೆ ಮಾರಿಯೊಗಿದ್ದಾನೆ, ಆದರೂ ದೇವರ ಮೇಲೇನಿನ ನಂಬಿಕೆ ಕುಗ್ಗಿಲ್ಲ ಹಾಗು ನಮ್ಮ ಹಿಂದಿನ ಆಚರಣೆಯನ್ನು ಮರೆತಿಲ್ಲ, ಯಾಕೆಂದರೆ ನಮ್ಮ ಆಚರಣೆ ನಮ್ಮ ಜೀವಾಳ ಎಂದರೆ ತಪ್ಪಾಗಲಾರದು. ಇಂದು ನಾವು ನಿಮಗೆ ಯಾವುದಾದರೂ ಒಂದು ಒಳ್ಳೆ ಕೆಲಸ ಮಾಡಲು ಮನೆಯಿಂದ ಹೊರಡುವ ಮೊದಲು ನಾವು ತಿಳಿಸುವ ಈ ಸಣ್ಣ ಕೆಲಸಗಳನ್ನ ಮಾಡಿದರೆ ಸಾಕು, […]
ಚಿನ್ನ ತುಂಬ ದುಬಾರಿ ವಸ್ತು, ಚಿನ್ನವನ್ನು ಕೊಡುಕೊಳ್ಳಬೇಕಾದರೆ ತುಂಬಾ ಹಣವನ್ನು ವೆಚ್ಚ ಮಾಡಬೇಕು, ಅಷ್ಟೊಂದು ವೆಚ್ಚಮಾಡಿ ಖರೀದಿಸಿದ ಚಿನ್ನ ಅಥವಾ ಬಂಗಾರವನ್ನ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟದ ವಿಷಯವೇ ಸರಿ ಆದರೆ ಇಂದು ನಾವು ನಿಮಗೆ ಮನೆಯಲ್ಲೇ ನಿಮ್ಮ ಆಭರಣಗಳು ಪಳ ಪಳ ಹೊಳೆಯುವಂತೆ ಸೂಚಿ ಮಾಡಲು ಉತ್ತಮ ಟಿಪ್ಸ್ ಅನ್ನು ನೀಡಲಿದ್ದೇವೆ ಮುಂದೆ ಓದಿ. ಟೂತ್ಪೇಸ್ಟ್ : ಹೌದು ಟೂತ್ಪೇಸ್ಟ್ ಬಳಸಿ ಸ್ವಚ್ಛ ಮಾಡುವುದನ್ನ ನೀವು ಸಾಮಾಜಿಕ ಜಾಲತಾಣದ ವಿಡಿಯೋ ಗಳಲ್ಲಿ ನೋಡಿರಿತ್ತೀರಾ, ಕಾರಣ ಟೂತ್ಪೇಸ್ಟ್ ಬಹಳ […]
ನವರಾತ್ರಿ ಎಂದರೆ ಒಂಭತ್ತು ದಿನಗಳ ಒಂದು ಮಹಾಹಬ್ಬ ಈ ದಿನಗಳಲ್ಲಿ ವಿಶೇಷವಾಗಿ ದುರ್ಗೆಯ ಒಂಭತ್ತು ಅವತಾರಗಳನ್ನು ನಾವು ಪೂಜೆಸುತ್ತೇವೆ.ನವದುರ್ಗೆಯರ ಪುಣ್ಯ ಪಡೆದರೆ ಏಳು ಜನ್ಮಗಳ ಪಾಪ ಕಳೆದು ಪುಣ್ಯ ಲಭಿಸುತ್ತದೆ ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ದೇವಿಯ ಬೇರೆ ಬೇರೆ ಅವತಾರಗಳನ್ನು ನೋಡಿದ ನಾವೇ ಪುಣ್ಯವಂತರು.ಒಂಭತ್ತು ದಿನಗಳ ಕಾಲ ದುರ್ಗೆಯು ಅತ್ಯಂತ ಶಕ್ತಿ ಹೊಂದಿರುತ್ತಾಳೆ.ಈ ಒಂಭತ್ತು ದಿನಗಳು ನಾವು ದುರ್ಗೆಯನ್ನು ಪೂಜಿಸಿ ಸ್ಮರಣೆ ಮಾಡಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುವುದು ಖಚಿತ.ದುರ್ಗೆಯು ದುಷ್ಟರ ಸಂಹಾರಕ್ಕಾಗಿ ನಾನಾ […]
IBPS Recruitment 2018 For Probationary Officer And Management Trainees For The 4102 Vacancies Last Date September 4 2018Recently Govt Jobs In Karnataka Has Been Announced IBPS Probationary Recruitment For The 2018 Recruitment For The Post Of Officer Or Management Trainee In Various Bank.Please Read Completely This Article For Entire Application Process And Completely Details About […]