ಐದು ತಿಂಗಳ ನಂತರ ಆಡಿದ ಮೊದಲ ಪಂದ್ಯದಲ್ಲಿ ಎ ಬಿ ಡಿ ಕಮಾಲ್
ಐದು ತಿಂಗಳ ನಂತರ ಆಡಿದ ಮೊದಲ ಪಂದ್ಯದಲ್ಲಿ ಎ ಬಿ ಡಿ ಕಮಾಲ್
Continue ReadingJust for fun
ಐದು ತಿಂಗಳ ನಂತರ ಆಡಿದ ಮೊದಲ ಪಂದ್ಯದಲ್ಲಿ ಎ ಬಿ ಡಿ ಕಮಾಲ್
Continue Readingಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಈ ಅಮಾನುಷ್ಯ ಕೃತ್ಯ ನೆಡೆದಿದ್ದು ಐಸಿಯು ನಲ್ಲಿ ಮಲಗಿದ್ದ ಹದಿನಾರು ವರ್ಷದ ಯುವತಿಯ ಮೇಲೆ ಅದೇ ಆಸ್ಪತ್ರೆಯ ಐದು ಜನ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದು, ಆ ಹುಡುಗಿ ಜನರಲ್ ವಾರ್ಡ್ ಗೆ ವರ್ಗಾಂತರ ಆದ ನಂತರ ತಿಳಿದು ಬಂದಿದೆ. ಅತ್ಯಾಚಾರಿಗಳು ತಮ್ಮ ಕ್ರೂರ ಮನಸ್ಸಿನ ಸ್ವಾರ್ಥಕ್ಕಾಗಿ ಅಸಮರ್ಥ ಅಪ್ರಾಪ್ತೆ ಹೆಣ್ಣು ಮಗುವನ್ನು ಈ ರೀತಿಯಾಗಿ ದುರುಪಯೋಗ ಪಡಿಸಿ ಕೊಂಡಿರುವುದು ಅತಿ ದೊಡ್ಡ ಪೈಶಾಷಿಕ ಕೃತ್ಯ ಎಂದರೆ ತಪ್ಪಾಗಲಾರದು. ಈ ವಿಷಯ ತಿಳಿದ […]
Continue Readingಚಂಢಿಗಡ್ ನ ಫಝಿಲ್ಕಾ ಜಿಲ್ಲೆಯ ಕುಂದಾಲ್ ಹಳ್ಳಿಯ ಶಾಲೆಯಲ್ಲಿ ಗುರುವಾರ ಟಾಯ್ಲೆಟ್ ಒಂದರಲ್ಲಿ ಸ್ಯಾನಿಟರಿ ಪ್ಯಾಡ್ ದೊರೆತ ಕಾರಣ ಕೋಪಗೊಂಡ ಶಿಕ್ಷಕನ ಇದು ಯಾರ ಸ್ಯಾನಿಟರಿ ಪ್ಯಾಡ್ ಎಂದು ತಿಳಿಯಲು ಶಾಲೆಯ ಮುಖ್ಯ ಆವರಣದಲ್ಲಿಯೇ ವಿದ್ಯಾರ್ಥಿನಿಯರ ಬಟ್ಟೆ ಕಳಚಿದ ಅಮಾನವೀಯ ಕೃತ್ಯವನ್ನು ನಡೆದಿದೆ, ಈ ಕೃತ್ಯದ ವಿಡಿಯೋ ಲೀಕ್ ಆಗಿದ್ದು, ಶಾಲೆಯ ಮಕ್ಕಳು ಆವರಣದಲ್ಲಿ ಬಟ್ಟೆ ಬಿಚ್ಚಿಸಿದ ಕಾರಣ ಅವಮಾನದಿಂದ ಬಿಕ್ಕಿಬಿಕ್ಕಿ ಅಳುತ್ತಿರುವುದು ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪಂಜಾಬ್ ನ ಮುಖ್ಯಮಂತ್ರಿ […]
Continue Readingದೀಪಾವಳಿಯು ಹತ್ತಿರ ಬರುತ್ತಿದೆ ಎಲ್ಲರಿಗೂ ಸಂತೋಷದ ಸಮಯ, ಕೆಲವರಿಗೆ ದೀಪಾವಳಿ ಹಬ್ಬದಂದು ಮನೆಯಲ್ಲಿ ಮಾಡುವ ಸಿಹಿ ತಿಂಡಿಗಳ ಮೇಲೆ ಆಸೆ ಇದ್ದರೆ, ಇನ್ನೂ ಕೆಲವರಿಗೆ ದೀಪಾವಳಿ ಎಂದ ಕೂಡಲೇ ನೆನಪಾಗುವುದು ಲಕ್ಷ್ಮಿ ಪಟಾಕಿ, ಆನೆ ಪಟಾಕಿ, ಚಿನ್ನ ಚಿನಕುರಳಿ, ಸರ ಪಟಾಕಿ ಇನ್ನು ಮುಂತಾದುವುಗಳು, ಇನ್ನು ಮಕ್ಕಳಿಗೆ ಹಾಗೂ ಹೆಂಗಸರಿಗೆ ಫ್ಲವರ್ ಪಾಟ್, ಸುರ್ ಸುರ್ ಬತ್ತಿ, ಭೂಚಕ್ರ ಮುಂತಾದವುಗಳು, ಹೀಗೆ ಮನೆಮಂದಿಯಲ್ಲಾ ಒಂದುಗೂಡಿ ಸಡಗರದಿಂದ ಸಂತೋಷದಿಂದ ಆಚರಿಸುವ ಒಂದು ಸಂತಸದ ಹಬ್ಬ. ಪ್ರತಿವರ್ಷ ನೀವು ದೀಪಾವಳಿ […]
Continue Readingಪ್ರಪಂಚದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ ಅದರಂತೆ ನಾವು ನಿಮಗೆ ಈ ಹಿಂದೆ ಚೀನಾದಲ್ಲಿ ಒಬ್ಬ ಯುವಕ ಅವನ ಪ್ರೇಯಸಿ ನಿನ್ನ ಮರ್ಮಾಂಗ ಚಿಕ್ಕದು ಎಂದ ಕಾರಣಕ್ಕೆ ಸಾರ್ವಜನಿಕವಾಗಿ ಕಾರಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವಿಚಾರವನ್ನು ನಾವು ನಿಮಗೆ ತಿಳಿಸಿದ್ದೇವೆ, ಆದರೆ ಇಲ್ಲ 21 ವರ್ಷದ ಕೊಲಂಬಿಯಾದ ಈ ಹುಡುಗ ತನ್ನ ಮರ್ಮಾಂಗವನ್ನು ಕತ್ತರಿಸಿ ಕೊಳ್ಳಲು ಮುಂದಾಗಿದ್ದು ಆತನ ಕೊಟ್ಟ ಕಾರಣ ನಿಮಗೆ ಬಲು ವಿಚಿತ್ರವೆನಿಸಬಹುದು. ಈತನ ಹೆಸರು ಏರಿಕ್ ಹಿಂ ಈತನಿಗೆ ಜೀವಂತವಾದ ಅಸ್ಥಿಪಂಜರದಂತೆ […]
Continue Readingಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಅನ್ನು ಪಡೆದರು ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸುತ್ತಿದೆ, ಚಿತ್ರದ ಕಲೆಕ್ಷನ್ ಭರದಿಂದ ಸಾಗಿದೆ, ಬಿಡುಗಡೆಯಾದ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಹಾಗೂ ಕನ್ನಡಿಗರ ಹೆಮ್ಮೆ ಗೂ ಕಾರಣವಾಗಿದೆ, ಹೊರರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಯಾವುದೇ ಬೆಲೆಯಿಲ್ಲ ಕನ್ನಡ ಸಿನಿಮಾಗಳನ್ನು ಯಾರೂ ನೋಡುವುದಿಲ್ಲ ಎಂಬ ಮಾತು ಗಾಂಧಿನಗರದಲ್ಲಿ ತುಂಬಾ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ದಿ ವಿಲನ್ ಸಿನಿಮಾ ಹೊರರಾಜ್ಯಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುವುದರ […]
Continue ReadingMi too ಪ್ರಕರಣ ಕರ್ನಾಟಕವಲ್ಲದೆ ಇತರ ಪಕ್ಕದ ರಾಜ್ಯದಲ್ಲೂ ಬಹಳಷ್ಟು ಕುತೂಹಲವನ್ನು ಮೂಡಿಸಿದೆ, ಶೃತಿ ಹರಿಹರನ್ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಕೊಟ್ಟ ದೂರಿನ ಅನುಸಾರವಾಗಿ ಪೊಲೀಸರು ವಿಸ್ಮಯ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಹೇಳಿಕೆಯನ್ನು ಪಡೆದಿದ್ದಾರೆ, ಹಾಗೂ ಈ ಹೇಳಿಕೆಯು ಈ ಪ್ರಕರಣದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ. ಹಾಗಾದರೆ ವಿಸ್ಮಯ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ಮಾತುಗಳನ್ನು ಒಮ್ಮೆ ಓದಿ. ವಿಸ್ಮಯ ಶೂಟಿಂಗ್ ಗಾಗಿ ನಟಿ ಶ್ರುತಿ ಹರಿಹರನ್ ಅವರು ಬಂದಿದ್ದು […]
Continue Readingಹೌದು ನೀವು ಮೇಲೆ ಓದಿದ ಟೈಟಲ್ ನಿಜಾನೆ, ಹುಚ್ಚ ವೆಂಕಟ್ ಕೀರ್ತನ್ ಅನ್ನುವ ಹೊಸ ನಿದ್ರೇಶಕನಿಗೆ ಕೊಲೆ ಮಾಡುವ ಬೆದರಿಕೆ ಹೊಡ್ದಿದ್ದಾರೆ ಅಂತ ಕೀರ್ತನ್ ಅವರು ತಮ್ಮ ಟ್ವಿಟರ್ ನಲ್ಲಿ ಬರೆದು ಕೊಂಡಿದ್ದಾರೆ, ಹುಚ್ಚ ವೆಂಕಟ್ ಸಿಕ್ಡೋರ್ಗೆಲ್ಲ ಸುಮ್ ಸುಮ್ನೆ ಈ ತರ ಹವಾಜ್ ಅಕೋಡು ಕಾಮನ್ ಅಂತ ಸುಮ್ಮನೆಯಾಗ ಬೇಡಿ ಇಲ್ಲಿ ಕೀರ್ತನ್ ಅವರಿಗೆ ಕೊಟ್ಟ ಈ ಬೆದರಿಕೆ ಒಂದು ಕಾರಣ ಇದೆ. ಕೀರ್ತನ ಅಂತಹದ್ದೇನು ತಪ್ಪು ಮಾಡಿದ್ದಾರೆ ಅಂದರೆ ಹುಚ್ಚ ವೆಂಕಟ್ ಅವರನ್ನ ತಮ್ಮ […]
Continue Readingಜಗತ್ತೇ ಒಮ್ಮೆ ಕೇಳುವಂತ ವಿಚಿತ್ರ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ, ದಕ್ಷಿಣ ಆಫ್ರಿಕಾದಲ್ಲಿ ತಾನು ಸಾಕಿದ ಬೆಕ್ಕು ಸಿಗದ ಕಾರಣ ಮಹಿಳೆಯೊಬ್ಬಳು, ಆ ಬೆಕ್ಕನ್ನು ಹುಡುಕಿ ಕೊಂಡು ಪಕ್ಕದ ಮನೆಗೆ ಬಂದಾಗ ಅಲ್ಲಿನ ದೃಶ್ಯ ನೋಡು ಹಚ್ಚರಿ ಗೊಂಡಿದ್ದಾಳೆ. ಅದೇನೆಂದರೆ ಪಕ್ಕ ಮನೆಯ ವ್ಯೆಕ್ತಿ ತನ್ನ ಪ್ಯಾಂಟ್ ಬಿಚ್ಚಿ ಬೆಕ್ಕಿನ ಎರಡು ಕಾಲುಗಳನ್ನ ಅಗಲಿಸಿ ಅದರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿರುವುದು, ತಕ್ಷಣವೇ ಗಾಬರಿಗೊಂಡ ಮಹಿಳೆ ಪೊಲೀಸರಿಗೆ ಕರೆ ಮಾಡಿ ದೂರನ್ನು ಕೊಟ್ಟಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಪೊಲೀಸರು […]
Continue Readingಕೇಂದ್ರ ಸರ್ಕಾರ ಶಿಕ್ಷಕರು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧ ಎನ್ನುವ ಈ ಸಂದರ್ಭದಲ್ಲೇ ವಿದ್ಯಾರ್ಥಿ ಒಬ್ಬ ಶಿಕ್ಷಕನ ಮೇಲೆ ರಾಡ್ ನಿನ ಹೊಡೆದು ಹಲ್ಲೆ ಮಾಡಿ, ಶಾಲೆ ಇಂದ ಹೊಡಿ ಹೋದ ಪ್ರಸಂಗವೊಂದು ನೆಡೆದಿದ್ದು, ಈ ರೀತಿಯ ಹಲ್ಲೆಯ ಕಾರಣ ಗೊತ್ತಾದೆ ಆಶ್ಚರ್ಯ ಪಡೋದು ಖಂಡಿತ. ಈ ಘಟನೆಯು ದೆಹಲಿಯ ಸಾಕೇತ್ ಎಂಬಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ, 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿ ಬಳಿಕ ಭಯಭೀತನಾದ […]
Continue Reading