ಹನುಮಂತಪ್ಪ ನನಗೆ ಸಿಕ್ಕಾಪಟ್ಟೆ ಅನ್ಯಾಯ ಆಗಿದೆ ಅಂತೆ ಅದು ಏನು ಗೊತ್ತಾ. ಮುಖವಾಡ ಬಯಲು ..

202

ದೂರದರ್ಶನದಲ್ಲಿ ನಮ್ಮ ಕನ್ನಡ ಭಾಷೆಯ ಒಂದು ದೊಡ್ಡ ಹೆಸರು ಮಾಡಿರುವ ಚಾನೆಲ್ ಅದು ಜೀ ಕನ್ನಡ ಎಂಬ ಚಾನೆಲ್ ನಲ್ಲಿ ಮೂಡಿ ಬರುವ ಸರೆಗಮಪ ಎಂಬ ಕಾರ್ಯಕ್ರಮವೂ ದೇಶಾದ್ಯಂತ ಒಳ್ಳೆಯ ಹೆಸರು ಮಾಡುತ್ತಿದೆ ಹಾಗೂ ಈ ಕಾರ್ಯಕ್ರಮವು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಾ ಒಳ್ಳೆಯ ಪ್ರತಿಭೆಗಳಿಗೆ ಒಂದು ಫ್ಲಾಟ್ ಫಾರ್ಮ್ ನೀಡುತ್ತಾ ಬಂದಿದೆ .
ಈ ಕಾರ್ಯಕ್ರಮದ ಜಡ್ಜ್ ಗಳಾಗಿ ಅರ್ಜುನ್ ಜನ್ಯ ವಿಜಯ್ ಪ್ರಕಾಶ್ ಹಾಗೂ ಸಂಗೀತದ ಗುರುಗಳು ರಾಜ ಕೃಷ್ಣನ್ ಹಾಗೂ ನಾದಬ್ರಹ್ಮ ಹಂಸಲೇಖ ಸರ್ ಅವರು ಇರುತ್ತಾರೆ ಇವರು ಯುವ ಪ್ರತಿಭೆಗಳಿಗೆ ಒಳ್ಳೆಯ ಮಾರ್ಗವನ್ನು ನೀಡುತ್ತಾ ಬಂದಿದ್ದಾರೆ . ಈಗಾಗಲೇ ಹಲವಾರು ಹೊಸ ಹೊಸ ಪ್ರತಿಭೆಗಳನ್ನು ನಮ್ಮ ಕನ್ನಡ ಚಲನಚಿತ್ರಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿರುವ ಜೀ ಕನ್ನಡದ ಸರಿಗಮಪ ಕಾರ್ಯಕ್ರಮಕ್ಕೆ ನಮ್ಮ ಕರ್ನಾಟಕದ ಜನತೆಯ ಪರವಾಗಿ ಒಂದು ದೊಡ್ಡ ಧನ್ಯವಾದಗಳು .

ಇಂದು ನಾನು ಸರಿಗಮಪ ಸೀಸನ್ ಹದಿನೈದು ರ ಕಾರ್ಯಕ್ರಮದ ಬಗ್ಗೆ ಮಾತನಾಡಲು ಬಂದಿದ್ದೇನೆ . ಇನ್ನು ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಅನುಶ್ರೀ ಅವರು ಈ ಸೀಸನ್ ಹದಿನೈದು ರಲ್ಲಿ ಒಬ್ಬ ಹಳ್ಳಿಯ ಹುಡುಗ ಕೂಡ ಬಾಗವಹಿಸುತಿದಾಾನೆಇವರ ಹೆಸರು ಹನುಮಂತ ಎಂದು ಹಾಗೂ ಇವರು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಒಂದು ಗ್ರಾಮದಲ್ಲಿ ವಾಸವಾಗಿದ್ದಾರೆ ಹಾಗೂ ಹಳ್ಳಿ ಹುಡುಗನಾದ ಈತ ಬಹಳ ಮುಗ್ಧ . ಇನ್ನು ಇವರು ಲಂಬಾಣಿ ಜನಕ್ಕೆ ಸೇರಿದ್ದು ಹನುಮಂತಣ್ಣ ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದಾನೆ . ಹನುಮಂತಣ್ಣ ನವರು ಯಾವುದೇ ಸಂಗೀತವನ್ನು ಕಲಿತಿಲ್ಲ ಇವರು ಕುರಿ ಕಾಯುವಾಗ ಮೊಬೈಲ್ನಲ್ಲಿ ಹಾಡನ್ನು ಕೇಳಿ ಹಾಡುತ್ತಾರೆ . ಕುರಿ ಕಾಯ್ದ ನಂತರ ಗೆಳೆಯರ ಜೊತೆ ಆಟ ಆಡುತ್ತಾರೆ ಇದು ಹನುಮಂತಣ್ಣ ನವರ ದಿನನಿತ್ಯದ ಕೆಲಸ ಕಾರ್ಯಗಳು ಇಂತಹ ಪ್ರತಿಭೆಯನ್ನು ಹುಡುಕಿ ಇವನಿಗೆ ಒಂದು ಅವಕಾಶ ಕೊಟ್ಟ ಜೀ ಕನ್ನಡಕ್ಕೆ ಒಂದು ಸಲಾಂ .

ವಿಡಿಯೋ ಕೆಳಗೆ ಇದೆ..

ಈಗ ಈತ ಕರ್ನಾಟಕದ ಜನರನ್ನು ತನ್ನ ಹಾಡಿನಿಂದ ಮನ ಸೋಲಿಸಿ ಎಲ್ಲರ ಮನೆಯ ಮಗನಾಗಿದ್ದಾನೆ ಹಾಗೂ ಇಡೀ ಕರ್ನಾಟಕದ ಜನಕ್ಕೆ ಹನುಮಂತಣ್ಣನ ಮುಗ್ಧತೆ ಹಾಗೂ ಅವನ ಹಾಡುವ ಹಾಡುಗಳೆಂದರೆ ಅಚ್ಚುಮೆಚ್ಚು . ಕರ್ನಾಟಕದಲ್ಲಿ ಮತ್ತೊಂದು ಹನುಮಣ್ಣ ನಂಬುವವರಿದ್ದಾರೆ ಇವರ ಹೆಸರು ಪೂರ್ತಿ ಹೆಸರು ಹನುಮಂತ ಭಟ್ ಎಂದು ಇವರು ಒಂದೇ ರಾತ್ರಿಯಲ್ಲಿ ತಮ್ಮ ಹಾಡಿನಿಂದ ಪ್ರಸಿದ್ಧರಾಗಿದ್ದಾರೆ ಇವರು ಸಹ ಕುರಿ ಕಾಯುವವರು ಒಂದು ದಿನ ಇವರು ಸರಿಯೇ ಎಂಬ ಹಾಡನ್ನು ಹಾಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದರು ಹಾಗೂ ಈ ಹಾಡನ್ನು ಮೆಚ್ಚಿದ ಜನರು ಈಗ ಈ ಹಾಡು ಎಲ್ಲೆಡೆ ವೈರಲ್ ಆಗಿದೆ . ಆದರೆ ಮಾಧ್ಯಮಗಳು ಪತ್ರಿಕೆಗಳು ಇಂತಹ ಪ್ರತಿಭೆಯನ್ನು ಗುರುತಿಸುತ್ತಿಲ್ಲ ಈ ಪ್ರತಿಭೆಯನ್ನು ಗುರುತಿಸಲು ನೀವು ಏನು ಮಾಡಬೇಕೆಂದು ಕಮೆಂಟ್ ಮಾಡಿ ಸ್ನೇಹಿತರೇ . ಇಂತಹ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳು ಬೇಕು ಹಾಗೂ ಫ್ಲಾಟ್ ಫಾರ್ಮ್ ಬೇಕು ಆಗ ಇವರು ಪ್ರತಿಭೆ ಸಹ ಆಚೆ ಬರುತ್ತದೆ . ಆದ್ದರಿಂದ ಇಂತಹ ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಪ್ರೋತ್ಸಾಹ ನೀಡಿ ಧನ್ಯವಾದಗಳು

LEAVE A REPLY

Please enter your comment!
Please enter your name here