Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ತಾಮ್ರದ ಚೊಂಬಿನಿಂದ ಹೀಗೆ ಮಾಡಿ ಸಾಕು ನಿಮ್ಮ ಮನೆಯಲ್ಲಿ ಹಣದ ಸುರಿಮಳೆನೇ ಆಗುತ್ತೇ..!

ನೀವು ಲಕ್ಷ್ಮೀದೇವಿಯನ್ನು ಈ ರೀತಿಯ ವಿಧಾನದಲ್ಲಿ ಪೂಜಿಸುವುದರಿಂದ ನಿಮಗೆ ಸಕಲ ಐಶ್ವರ್ಯವು ದೊರೆತು ನಿಮ್ಮ ಮುಂದಿನ ಜೀವನ ಸುಖಕರವಾಗಿರಲು ಈ ಒಂದು ಪೂಜೆ ನಿಮಗೆ ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಈ ಒಂದು ಪೂಜಾ ವಿಧಾನವನ್ನು ಹೇಗೆ ಮಾಡುವುದು ಈ ಪೂಜೆಯನ್ನು ಮಾಡುವುದರಿಂದ ಆಗುವ ಲಾಭಗಳೇನು.ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿ ಹೇಳುತ್ತೇನೆ ನೀವು ಕೂಡ ಈ ಒಂದು ಪರಿಹಾರವನ್ನು ಕೈಗೊಳ್ಳಿ ನಿಮ್ಮ ಮನೆಯಲ್ಲಿ ಆಗುತ್ತಿರುವಂತೆ ಆರ್ಥಿಕ ಸಮಸ್ಯೆಗಳು ದೂರವಾಗಿ ನಿಮ್ಮ ಜೀವನದಲ್ಲಿ ನೆಮ್ಮದಿಯಿಂದಿರಲು ಇದೊಂದು ಮಾಡಬೇಕಾಗಿರುವ ಉತ್ತಮ ಪರಿಹಾರವೂ ಕೂಡ ಆಗಿದೆ .ಈ ಪರಿಹಾರವನ್ನು ಮಾಡುವುದಕ್ಕಾಗಿ ಮುಖ್ಯವಾಗಿ ಬೇಕಾಗಿರುವಂತಹದ್ದು ತಾಮ್ರದ ಒಂದು ಚೊಂಬ, ಈ ಒಂದು ತಾಮ್ರದ ಚೊಂಬಿನಿಂದ ನೀವು ಲಕ್ಷ್ಮೀದೇವಿಯನ್ನು ಆಕರ್ಷಿಸಿ ಕೊಳ್ಳಬಹುದು, ಹಣ ಎಂಬುದು ಯಾರಿಗೆ ಬೇಡ ಯಾವುದಕ್ಕೆ ಬೇಡ ಈ ಹಣ ವೆಂಬುದು ಎಷ್ಟು ಅವಶ್ಯಕತೆ ಇದೆ ಅಂದರೆ ಹಣವಿಲ್ಲದೆ ಇದ್ದರೆ ಈ ಸಮಾಜದಲ್ಲಿ ಜನರಿಗೆ ಗೌರವವೂ ಕೂಡ ಸಿಗುವುದಿಲ್ಲ.

Do this with a copper mug.

ಆದ ಕಾರಣ ಈ ಹಣವನ್ನು ಆಕರ್ಷಿಸುವುದಕ್ಕಾಗಿ ಧನ ತನಕವೂ ನಿಮ್ಮ ಮನೆಯಲ್ಲಿ ಹೆಚ್ಚಬೇಕಾದರೆ ಈ ಒಂದು ತಾಮ್ರದ ಚೊಂಬಿನಿಂದ ಈ ಕೆಲಸವನ್ನು ಮಾಡಿ ಏಕೆ ಅಂದರೆ ಸೋಮವಾರದ ದಿವಸದಂದು ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಇದರೊಳಗೆ ಒಂದು ರೂಪಾಯಿಯ ನಾಣ್ಯವನ್ನು ಹಾಕಬೇಕು ನಂತರ ಆ ನೀರಿಗೆ ಅರಿಶಿನ ಕುಂಕುಮವನ್ನು ಹಾಕಿ ತಾಮ್ರದ ತಂಬಿಗೆ ಕೂಡ ಹರಿಶಿನ ಕುಂಕುಮದಿಂದ ಅಲಂಕರಿಸಬೇಕು ನಂತರ ಲಕ್ಷ್ಮಿಗೆ ಪ್ರಿಯವಾದ ಹೂವಿನ ಪರಿಮಳ ಉಳ್ಳ ದ್ರವ್ಯವನ್ನು ಈ ನೀರಿನೊಳಗೆ ಹಾಕಿ ಈ ತಾಮ್ರದ ಚೊಂಬನ್ನು ಒಂದು ಪ್ಲೇಟಿನಲ್ಲಿ ಅಕ್ಕಿ ಕಾಳುಗಳನ್ನು ಹಾಕಿ ಅದರ ಮೇಲೆ ಇರಿಸಬೇಕು.ಈ ರೀತಿ ತಾಮ್ರದ ಚೊಂಬನ್ನು ಅಲಂಕರಿಸಿ ಅದನ್ನು ಒಂದು ತಟ್ಟೆಯ ಮೇಲೆ ಆಕೆಯ ಗಾಲಿಗಳ ಮೇಲೆ ಇಡುವುದರಿಂದ ಇದೊಂದು ಕಳಸ ಪ್ರತಿಷ್ಠಾಪನೆ ಮಾಡಿದ ಹಾಗೆ ನಂತರ ಈ ಒಂದು ತಾಮ್ರದ ಚೊಂಬನ್ನು ನೀವು ದೇವರ ಕೋಣೆಯಲ್ಲಿ ಇಟ್ಟು ಸೋಮವಾರದ ದಿನದಂದು ಪೂಜಿಸಬೇಕು, ತುಪ್ಪದ ದೀಪವನ್ನು ಹಚ್ಚಿ ಸುಗಂಧಭರಿತ ಗಂಧದ ಕಡ್ಡಿಯಿಂದ ದೀಪವನ್ನು ಬೆಳಗಿ ಆರತಿಯನ್ನು ಬೆಳಗಿ ನಿಮ್ಮ ಇಷ್ಟಾರ್ಥಗಳನ್ನು ದೇವರ ಬಳಿ ಹೇಳಿಕೊಳ್ಳಬೇಕು.

Do this with a copper mug.

ಈ ಒಂದು ಪೂಜೆಯನ್ನು ನೀವು ಸೋಮವಾರದ ದಿನದಂದು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿಯೂ ಕೂಡ ಪೂಜೆ ಮಾಡಿ ನಂತರ ಈ ತಾಮ್ರ ಚೊಂಬಿನ ಒಳಗೆ ಇರುವಂತಹ ನೀರನ್ನು ಮಂಗಳವಾರ ಮತ್ತು ಬುಧವಾರ ಬಿಟ್ಟು ಗುರುವಾರದ ದಿನದಂದು ಯಾವುದಾದರೂ ಹೂವಿನ ಗಿಡಗಳಿಗೆ ಹಾಕಬಹುದು ಅಥವಾ ಯಾರೂ ಓಡಾಡದೇ ಇರುವಂತಹ ಪ್ರದೇಶದಲ್ಲಿರುವ ಗಿಡಗಳಿಗೆ ಹಾಕಿದರೆ ಒಳ್ಳೆಯದು.ಹೀಗೆ ನೀವು ಪ್ರತಿ ಸೋಮವಾರ ಪೂಜೆ ಮಾಡುವುದರಿಂದ ನಿಮಗೆ ಸಕಲ ಐಶ್ವರ್ಯವು ದೊರೆತು ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸಿ ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲೆ ಆಗುತ್ತದೆ ಈ ಒಂದು ಪರಿಹಾರವನ್ನು ಮಾಡಿ ಹೇಗೆ ನಿಮ್ಮ ಸಮಸ್ಯೆಗಳು ದೂರವಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂಬುದನ್ನು ನೀವೇ ಗಮನಿಸಿ.ಈ ಒಂದು ಪರಿಹಾರದ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆಯವರಿಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ