Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಸಮಯದಲ್ಲಿ ಶಿವನಲ್ಲಿ ಈ ರೀತಿಯ ಬೇಡಿಕೆಯನ್ನು ನೀವು ಇಟ್ಟರೆ ಸಾಕು ನಿಮ್ಮ ಕೋರಿಕೆಗಳು ಈಡೇರುತ್ತವೆ !!

ನಿಮಗೆ ಗೊತ್ತಿರುವ ಹಾಗೆ ನಮ್ಮ ಶಿವ ಕಾಲಭೈರವ ಇಡೀ ಸೃಷ್ಟಿಯ ಹಾಗೂ ಈ ಬ್ರಹ್ಮಾಂಡದ ಸೃಷ್ಟಿಕರ್ತ, ಇವನು ಮನಸ್ಸು ಮಾಡಿದರೆ ಸೃಷ್ಟಿಯು ಕೇವಲ ನಿಮಿಷದಲ್ಲಿ ಪುಡಿಪುಡಿ ಆಗುತ್ತದೆ.ಹೀಗೆ ಸೃಷ್ಟಿಯನ್ನು ಸೃಷ್ಟಿ ಮಾಡಿದಂತಹ ಇವನನ್ನು ನೀವು ಈ ಸಮಯದಲ್ಲಿ ಏನಾದರೂ ಪೂಜೆಯಾಗಲಿ ಅಥವಾ ಹರಕೆಯನ್ನು ಕಟ್ಟಿಕೊಂಡರೆ , ನಿಮ್ಮ ಇಷ್ಟಾರ್ಥಗಳು ಸಂಪೂರ್ಣವಾಗುವುದು ಕಡ ಖಂಡಿತ.ಶಿವನಿಗೆ ಪೂಜೆ ಮಾಡುವುದಕ್ಕೆ ಒಳ್ಳೆಯ ದಿನ ಎಂದರೆ ಅದು ಸೋಮವಾರ ದಿನದಂದು, ಶಿವನಿಗೆ ಇದು ಶ್ರೇಷ್ಠ ದಿನವಾಗಿದ್ದು ಹಲವಾರು ಶಿವನ ದೇವಸ್ಥಾನಗಳಲ್ಲಿ ಸೋಮವಾರ ದಿನದಂದು […]

Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಕಾಳಿನಿಂದ ಹೀಗೆಮಾಡಿದರೆ ಹಿಂದೆಂದೂ ನೋಡದಷ್ಟು ಮುಂದೆಂದೂ ಕಾಣದಷ್ಟು ಅದೃಷ್ಟ ಐಶ್ವರ್ಯ…!

ನಿಮ್ಮ ಜೀವನದಲ್ಲಿ ನೀವು ಅಂದುಕೊಂಡದ್ದು ಯಾವುದೂ ಕೂಡ ನಡೆಯುತ್ತಿಲ್ಲ ಅನ್ನುವುದಾದರೆ ಮತ್ತು ಯಾವುದೇ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸಾಗುತ್ತಿಲ್ಲ ಅನ್ನುವುದಾದರೆ ಎಲ್ಲ ಕೆಲಸಗಳು ಅಡೆತಡೆ ಆಗುತ್ತಿದೆ ಅನ್ನುವುದಾದರೆ ಅದಕ್ಕಾಗಿ ನೀವು ಈ ಒಂದು ಪರಿಹಾರವನ್ನು ಮಾಡಿ ಹೌದು ಇಂತಹ ಎಲ್ಲ ಸಮಸ್ಯೆಗಳು ಯಾಕೆ ಎದುರಾಗುತ್ತಿರುತ್ತದೆ ಅಂದರೆ ಕೆಲವರ ರಾಶಿ ಚಕ್ರದ ಕುಂಡಲಿಯಲ್ಲಿ ಗುರುವಿನ ಪ್ರಭಾವ ಕಡಿಮೆಯಾಗಿರುತ್ತದೆ . ಈ ಗುರು ಬಲವಿಲ್ಲದಿದ್ದರೆ ಜೀವನದಲ್ಲಿ ಈ ರೀತಿ ಸಮಸ್ಯೆಗಳು ಬರುತ್ತದೆ ಮತ್ತು ಎಲ್ಲಾ ಕೆಲಸಗಳು ಪೂರ್ಣವಾಗುವುದು ಕೈ ಹಾಕಿದ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಒಂದು ಬಾರಿ ನೀವು ದಾಸವಾಳ ಹೂವನ್ನು ಈ ರೀತಿ ಬಳಸಿ ನೋಡಿ ಆಮೇಲೆ ಚಮತ್ಕಾರ ನಡೆಯುತ್ತೆ !!!

ಈ ದಾಸವಾಳದ ಹೂವು ಅಲಂಕಾರಿಕ ವಸ್ತುವಾಗಿದೆ ಈ ಹೂವಿನಲ್ಲಿ ಅಡಗಿರುವ ಔಷಧೀಯ ಗುಣ ಅದೆಷ್ಟು ಅಗಾಧವಾದದ್ದು ಅದೆಷ್ಟು ಪ್ರಯೋಜನಕಾರಿ ಎಷ್ಟು ಆರೋಗ್ಯಕರ ಲಾಭವನ್ನು ಹೊಂದಿದೆ.ಅಂದರೆ ಇದರ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಈ ಮಾಹಿತಿಯನ್ನು ತಿಳಿಯುವ ಆಸಕ್ತಿ ನಿಮ್ಮಲ್ಲಿದ್ದರೆ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ .ಹಾಗೂ ಈ ದಾಸವಾಳ ಹೂವಿನ ಪ್ರಯೋಜನಗಳನ್ನು ತಿಳಿದುಕೊಳ್ಳಿ ಆ ನಂತರ ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ. ಹೌದು ದಾಸವಾಳದ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಏನಾದ್ರು ತುಳಸೀ ಗಿಡವನ್ನು ಈ ರೀತಿಯಾಗಿ ಬೆಳೆಸಿಕೊಂಡರೆ ತುಂಬಾನೇ ಒಳ್ಳೆಯದಾಗತ್ತೆ ನಿಮ್ಮ ಕಷ್ಟಗಳೆಲ್ಲ ಒಂದೊಂದೇ ಕರಗುತ್ತೆ !!!

ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಬೇಕು ಅಂತ ಈಗಾಗಲೇ ಸಾಕಷ್ಟು ವಿಚಾರಗಳಲ್ಲಿ ತಿಳಿಸಿಕೊಟ್ಟಿದ್ದೆ ಹಾಗೆ ತುಳಸಿ ಗಿಡವನ್ನು ಹೇಗೆ ಯಾವ ರೀತಿ ಪೂಜಿಸಬೇಕು ಜೊತೆಗೆ ತುಳಸಿ ಮಾತೆಯನ್ನು ಹೇಗೆ ಪೂಜಿಸಬೇಕು.ಅಂತ ತಿಳಿಸುವುದರ ಜೊತೆಗೆ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಆಗುತ್ತದೆ ಇದು ವೈಜ್ಞಾನಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಇಷ್ಟೆಲ್ಲ ಪ್ರಯೋಜನವನ್ನು ಒದಗಿಸಿಕೊಡುತ್ತದೆ. ಅಂತ ತಿಳಿಸಲಾಗಿದೆ, ಆದರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಈ ತುಳಸಿ ಗಿಡವನ್ನು ಇಡಬೇಕು ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು ಎಂಬುದರ ಬಗ್ಗೆ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಗೆ ಲಕ್ಷ್ಮಿಯ ಅನುಗ್ರಹ ಆಗಬೇಕೆಂದರೆ ಮನೆಯಲ್ಲಿ ಹೆಣ್ಣುಮಕ್ಕಳು ಈ ರೀತಿ ಇರ್ಬೇಕು !!!

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ ಮತ್ತು ಚಿಕ್ಕ ಪುಟ್ಟ ವಿಚಾರಗಳಲ್ಲಿಯೂ ಹೆಣ್ಣುಮಕ್ಕಳು ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ.ಅಂತಹ ತಪ್ಪುಗಳು ಯಾವುವು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗೆ ನೀವು ಕೂಡ ಈ ಒಂದು ಮಾಹಿತಿಯನ್ನು ತಪ್ಪದೇ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯನ್ನು ತಿಳಿದ ನಂತರ ನಿಮಗೂ ಕೂಡ ಈ ಮಾಹಿತಿ ಉಪಯುಕ್ತವಾಗಿ ಇದ್ದರೆ ತಪ್ಪದೇ […]

Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಪ್ಪಿತಪ್ಪಿಯೂ ಭಾನುವಾರದ ದಿವಸ ಈ ಪದಾರ್ಥವನ್ನು ತಿನ್ನಬೇಡಿ ತಿಂದರೆ ಅಷ್ಟೇ ಏನಾಗುತ್ತೆ ಗೊತ್ತಾ … !!!!

ನವಗ್ರಹಗಳಲ್ಲಿ ಅಧಿಪತಿ ಅಂದರೆ ಅದು ಸೂರ್ಯದೇವ ಆಗಿರುತ್ತಾರೆ ಈ ಆದಿತ್ಯನ ಬೆಳಕಿನಿಂದಲೇ ಉಳಿದ ಗ್ರಹಗಳು ಕೂಡ ಪ್ರಭಾವಶಾಲಿಯಾಗಿರುತ್ತವೆ ಆದಕಾರಣ ಯಾವ ಗ್ರಹ ದೋಷವಿದ್ದವರು ಮೊದಲು ಆದಿತ್ಯನ ಆರಾಧನೆ ಮಾಡಿ ನಂತರ ಬೇರೆ ಗ್ರಹಗಳ ಶಾಂತಿಯನ್ನ ಮಾಡಿಸಿಕೊಳ್ಳುವುದರಿಂದ ಸೂರ್ಯದೇವನ ಅನುಗ್ರಹದಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ಪರಿಹರವಾಗುತ್ತದೆ ಸೂರ್ಯದೇವನ ಆಶೀರ್ವಾದವೂ ನಿಮಗೆ ಸಿದ್ಧಿಸಿದರೆ ನೀವು ಜೀವನದಲ್ಲಿ ಬಹಳ ಪುಣ್ಯವನ್ನು ಪಡೆದುಕೊಳ್ಳುತ್ತೀರಾ. ಸೂರ್ಯ ದೇವನ ಬಗ್ಗೆ ನಾವು ಗ್ರಂಥಗಳಲ್ಲಿ ಶಾಸ್ತ್ರಗಳಲ್ಲಿ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿರುತ್ತೇವೆ. ಯಾರು ಆದಿತ್ಯನನ್ನು ಆದಿತ್ಯವಾರ ಅಂದರೆ ಆದಿವಾರ ಅಂದರೆ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಹೆಚ್ಚಾಗಿ ಇರುವ ಹಲ್ಲಿಯನ್ನು ಪೊರಕೆಯಿಂದ ಹೊಡೆಯುತ್ತೀದ್ದೀರಾ ಹಾಗಾದ್ರೆ ಈ ಮಾಹಿತಿಯನ್ನು ತಪ್ಪದೇ ತಿಳ್ಕೊಳಿ !!

ಮನೆಯಲ್ಲಿ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಲಕ್ಷ್ಮೀದೇವಿ ಮತ್ತು ಈಶ್ವರನ ಕೆಂಗಣ್ಣಿಗೆ ತುತ್ತಾಗ ಬೇಕಾಗುತ್ತದೆ. ಹಾಗಾದರೆ ಆ ತಪ್ಪುಗಳು ಯಾವವು ಎಂಬುದನ್ನು ಸರಿಯಾಗಿ ತಿಳಿದು ಖಂಡಿತವಾಗಿಯೂ ಈ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಿಕೊಂಡು ಬನ್ನಿ ಇಲ್ಲವಾದಲ್ಲಿ ಲಕ್ಷ್ಮೀದೇವಿಯ ಬದಲು ಮನೆಗೆ ಅಲಕ್ಷ್ಯ ದೇವಿಯ ಆಗಮನ ಆಗುತ್ತದೆ. ಮನೆಗೆ ಅಲಕ್ಷ್ಯ ದೇವಿಯ ಆಗಮನ ಆದರೆ, ಇಲ್ಲದೆ ಇರುವ ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತದೆ ಬಹಳ ತೊಂದರೆಗಳನ್ನು ಉಂಟು ಮಾಡುತ್ತದೆ, ಮನಸ್ಸಿಗೆ ನೆಮ್ಮದಿ ಇಲ್ಲದೆ ಇರುವ ಹಾಗೆ ಮಾಡುತ್ತದೆ ಇದಕ್ಕೆಲ್ಲಾ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ನಿಮ್ಮ ಮನೆಯಲ್ಲಿರುವ ದೇವರಕೋಣೆಯಲ್ಲಿ ಈ ವಸ್ತುಗಳನ್ನು ಏನಾದ್ರು ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ವಾಸ ಉಂಟಾಗಿ ದುಡ್ಡಿನ ಸುರಿಮಳೆ ಆಗುತ್ತದೆ !!!

ಮಹಾಲಕ್ಷ್ಮೀ ದೇವಿ ಮತ್ತು ಕುಬೇರ ದೇವರ ಅನುಗ್ರಹಕ್ಕಾಗಿ ನೀವು ತಪ್ಪದೆ ಈ ಪರಿಹಾರವನ್ನು ಪಾಲಿಸಿ ಹೌದು ಇದು ಶ್ರೀಕೃಷ್ಣದೇವ ಹೇಳಿರುವ ಮಾತು ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ದೇವಾ ಹೇಳಿರುವ ಈ ಮಾತುಗಳನ್ನು ನೀವು ಕೂಡಾ ತಪ್ಪದೇ ಪಾಲಿಸಿಕೊಂಡು ಬನ್ನಿ. ಜೀವನದಲ್ಲಿ ಪ್ರತಿಯೊಬ್ಬರಿಗು ಕೂಡ ಹಣದ ಅವಶ್ಯಕತೆ ಇರುತ್ತದೆ ಹಾಗೂ ಸಿರಿ ಸಂಪತ್ತು ತಿನ ಆಶಯವಿರುತ್ತದೆ ಅಂತಹವರು ತಮ್ಮ ಸಿರಿ ಸಂಪತ್ತಿನ ವೃದ್ಧಿ ಗಾಗಿ ತಮ್ಮ ಹಣಕಾಸಿನ ವೃದ್ಧಿಗಾಗಿ ಮನೆಯಲ್ಲಿ ಅದರಲ್ಲಿಯೂ ಮನೆಯ ಪುಣ್ಯಸ್ಥಳವಾದ ದೇವರ ಮನೆಯಲ್ಲಿ ಈ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮೇಲೆ ಏನಾದ್ರು ಶನಿದೇವರ ಅನುಗ್ರಹ ಆಗಿದ್ದರೆ ನಿಮ್ಮ ಜೀವನದಲ್ಲಿ ಈ ರೀತಿಯ ಬದಲಾವಣೆಗಳು ಉಂಟಾಗುತ್ತವೆ !!!

ನಮಸ್ಕಾರ ಫ್ರೆಂಡ್ಸ್ ಜೀವನದಲ್ಲಿ ಏರುಪೇರುಗಳು ಸಹಜ ಈ ಏರುಪೇರುಗಳು ಎದುರಾದಾಗ, ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜೀವನವನ್ನು ಮುಂದೆ ಸಾಗಿಸುವುದೆ ಬದುಕು ಅಲ್ವಾ.ಆದ ಕಾರಣ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟ ಎದುರಾಗುತ್ತಿದ್ದರೆ, ಅದಕ್ಕೆ ಜ್ಯೋತಿಷ್ಯ ಶಾಸ್ತ್ರವು ಹೇಳುವುದೇನೆಂದರೆ ರಾಶಿ ಕುಂಡಲಿಯಲ್ಲಿ ಕೆಲವೊಂದು ಗ್ರಹಗಳ ಗ್ರಹಚಾರದಿಂದ ಗ್ರಹಗಳ ಚಲನ ವಲನದಿಂದ ಇಂತಹ ಸಮಸ್ಯೆಗಳು ಜೀವನದಲ್ಲಿ ಬರುತ್ತಿರುತ್ತದೆ ಎಂದು. ಹಾಗಾದರೆ ಒಬ್ಬ ವ್ಯಕ್ತಿಗೆ ಶನಿದೇವನ ಅನುಗ್ರಹ ಇದೆ ಅಂದರೆ ಶನಿದೇವನ ಆಶೀರ್ವಾದ ಆ ವ್ಯಕ್ತಿಯ ಜೀವನದಲ್ಲಿ ಇರುತ್ತದೆ ಅಂದರೆ ಅದರ ಸಂಕೇತ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಸೊಪ್ಪನ್ನು ಬಳಕೆ ಮಾಡುವುದರಿಂದ ಕಜ್ಜಿ , ತುರಿಕೆ, ಮಲಬದ್ಧತೆ ಇನ್ನು ಹಲವಾರು ಚರ್ಮರೋಗಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳಿಂದ ಸಂಪೂರ್ಣವಾಗಿ ದೂರ ಇರಬಹುದು …

ನೀವೇನಾದರೂ ಮನೆಯಲ್ಲಿ ಹೆಚ್ಚಿನ ತರಕಾರಿಯಲ್ಲಿ ಸೊಪ್ಪಿಗೆ ನೀವು ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರೆ ಅದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ನಿಮ್ಮ ದೇಹದಲ್ಲಿ ಆಗುವಂತಹ ಜೀರ್ಣಕ್ರಿಯೆಯನ್ನು ಸೊಪ್ಪುಗಳು ತುಂಬಾ ಚೆನ್ನಾಗಿ ಮಾಡುತ್ತವೆ .ಅದಲ್ಲದೆ ಇದರಲ್ಲಿ ಇರುವಂತಹ ನಾರಿನ ಅಂಶ ನಿಮ್ಮ ದೇಹದಲ್ಲಿ ಉತ್ತಮವಾಗಿಯೇ ಮಲ ಕ್ರಿಯೆ ಆಗೋದಕ್ಕೆ ತುಂಬಾ ಸಹಕಾರಿಯಾಗುತ್ತದೆ ಅದಲ್ಲದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಮಲಬದ್ಧತೆ ಸಮಸ್ಯೆ ಕೂಡ ಬರುವುದಿಲ್ಲ. ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಇಲ್ಲಿರುವಂತಹ ಸೊಪ್ಪು […]

ನನ್ ಮಗಂದ್ - ನನ್ ಎಕ್ಕಡ